ಉದ್ಯಾವರ : ಹಿರಿಯ ಕಾಂಗ್ರೆಸ್ ಕಾರ್ಯಕರ್ತೆ, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಉದ್ಯಾವರ ಅಂಕುದ್ರು ನಿವಾಸಿ ಸರಾಳ ಕೋಟ್ಯಾನ್ ಅಲ್ಪ ಕಾಲದ ಅಸೌಖ್ಯದಿಂದ ಇಂದು (ಅಕ್ಟೋಬರ್ 26) ಮುಂಜಾನೆ ನಿಧನರಾದರು. 40ಕ್ಕೂ ಅಧಿಕ ವರ್ಷ ಗ್ರಾಮೀಣ ಕಾಂಗ್ರೆಸ್ ಪದಾಧಿಕಾರಿಯಾಗಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ್ದ ಇವರು, ಎರಡು ಬಾರಿ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಒಂದು ಅವಧಿಗೆ ಕೆಎಫ್’ಡಿಸಿ ಸದಸ್ಯರಾಗಿಯೂ, 1995 -98 ಅವರಿಗೆ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿಯೂ ಜನಮನ್ನಣೆ ಗಳಿಸಿದ್ದರು. ಅತ್ಯಂತ ಸರಳ […]

Read More

ಮಂಗಳೂರು: ನಂತೂರಿನಲ್ಲಿ ಭಾನುವಾರ ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕೋಡಿಕಲ್ ನಿವಾಸಿ 27 ವರ್ಷದ ಕ್ರಿಸ್ಟಿ ಕ್ರಾಸ್ತಾ ಸಾವನ್ನಪ್ಪಿದ್ದಾರೆ.ಕ್ರಾಸ್ತಾ ಅವರು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ನಂತೂರು ಜಂಕ್ಷನ್‌ನಲ್ಲಿ ವಾಹನದ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ವಾಹನ ಸ್ಕಿಡ್ ಆಗಿ , ಅವಳು ರಸ್ತೆಗೆ ಬಿದ್ದಳು, ನಂತರ ಕೇರಳಕ್ಕೆ ತೆರಳುತ್ತಿದ್ದ ಮೀನುಗಳನ್ನು ಸಾಗಿಸುತ್ತಿದ್ದ ಟ್ರಕ್ ಆಕೆಗೆ ಡಿಕ್ಕಿ ಹೊಡೆದಿದೆ. ತುರ್ತು ಸೇವೆಗಳನ್ನು ನೀಡಿದ ವೈದ್ಯರು ಆಕೆಯನ್ನು ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು […]

Read More

ಶ್ರೀ ಕಿರಣ್ ಕುಮಾರ ಶೆಟ್ಟಿ (ದಿ.ಐರೋಡಿ ಶಿವರಾಮ ಶೆಟ್ಟಿ ಹಾಗೂ ಕಾಳಾವಾರ ನಾಯಕರಮನೆ ದಿ. ವಾರಿಜಾ ಎಸ್. ಶೆಟ್ಟಿ ಇವರ ದ್ವಿತೀಯ ಪುತ್ರ) ಅವರು ದಿನಾಂಕ 18-10-2024 ರಂದು ಹ್ರದಯಾಘಾತದಿಂದ ಕಾಳಾವಾರದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದು ತ್ತಾರೆ. ಅವರು ಪತ್ನಿ, ಪುತ್ರನನ್ನು ಅಗಲಿದ್ದಾರೆ. ಅವರು ಟಾಟಾ ಇನ್ಸೂರೆನ್ಸ್ ಏಜಂಟ್ ಆಗಿದ್ದರು

Read More

Alfred Dsouza. Pius Nager S/O Late Victor Dsouza & Late Rosey Dsouza,H/O Dencil Dsouza,F/O Ancil / Rohan Fernandes (Kundapur/Newzealand)& Anil /Verina DsouzaOf cosses ward (Pius Nagar Parish)passed away today, his funeral details will be announced later.

Read More

ಕುಂದಾಪುರ, ಸೆ. 15; ಕುಂದಾಪುರ 19 ವರ್ಷ ವಯಸ್ಸಿನ ಯುವಕ ಶಾನ್ ಡಿ ಸೋಜಾ, ಯು.ಎ.ಇ ಯಲ್ಲಿನ ದುಬಾಯ್ ದಿಂದ ಸುಮಾರು 115 ಕಿ. ಮಿ. ದೂರದಲ್ಲಿರುವ ರಾಸ್ ಅಲ್ ಖೈಮಾದಲ್ಲಿ  ಬಿಸಿಲಿನ ತಾಪಾಕ್ಕೆ ಗುರಿಯಾಗಿ, ಸಾವನ್ನಪ್ಪಿದ್ದಾನೆ, ಬಿಸಿಲಿನ ತಾಪದ ಹೊಡೆತಕ್ಕೆ ಬಲಿಯಾಗಿ, ಆರ್‌ಎ ಕೆ ಆಸ್ಪತ್ರೆಯಲ್ಲಿ ಚಿಕೆತ್ಸೆಗೆ ಒಳಗಾಗಿದ್ದ, ಇಂದು ಚಿಕಿತ್ಸೆ ಫಲಕಾರಿಯಾಗದೆ ಮ್ರತ್ಯುವಶನಾಗಿದ್ದಾನೆ. ಶಾನ್ ಡಿ ಸೋಜಾ, ಕುಂದಾಪುರದ ಎಲಿಯಾಸ್ ಸಿರಿಲ್ ಡಿ ಸೋಜಾ ಮತ್ತು ಪ್ರಮೀಳಾ ಡಿ ಸೋಜಾ ಇವರ ಪುತ್ರನಾಗಿದ್ದು, ಶಾನ್ […]

Read More

Bridgith DSouza (82) (st.Joseph Vaz ward) W/o Mingel Dsouza Born 18-03-1943 Married 07-05-1963 Died 15-08-2024 M/O late Ronald, Antony, sunitha/Denis Castelino Funeral Details will be announced later Contact: 9880780866

Read More

H/O Rita D Souza Father of Jenifer/ Duzon, Anny/ Robinson, Renita/Wilson, Josna/ShawnGrand Father of Jiselle, Rovena & Rivan Funeral cortege leaves residence, Kundapura, (Fathima ward) Wednesday 14th August 2024 at 3:30 pm. followed by mass at 4:00 pm. Holy Rosary church, kundapua. contact : 9739249613

Read More

ಕುಂದಾಪುರ, ಜು. 30: ಇಲ್ಲಿನ ಕೋಡಿ ರಸ್ತೆಯ ಹಂಗಳೂರುನಿವಾಸ್ತಿ ಕೃಷಿಕ, ಉದ್ಯಮಿ ಮೊಂತು ಫೆರ್ನಾಂಡಿಸ್‌ (89) ಜು. 30ರಂದು ಸ್ಥಗೃಹದಲ್ಲಿನಿಧನ ಹೊಂದಿದರು. ಮೃತರು ಪತ್ನಿ, ಪುತ್ರಿಯರಾದ ಕುಂದಾಪುರದ ಪ್ರಸೂತಿ ತಜ್ಞೆ ಡಾ। ಪ್ರಮೀಳ ನಾಯಕ್‌, ಲಂಡನ್‌ನಲ್ಲಿರುವಅರಿವಳಿಕೆ ತಜ್ಞೆ ಡಾ| ಪ್ರಫುಲ್ಲಾ ಪುತ್ರಿ, ಹಾಗೂ ಬೋಯಿಂಗ್‌ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿರುವ ಪುತ್ರ ಪ್ರದೀಪ್‌ ಅವರನ್ನುಅಗಲಿದ್ದಾರೆ ಮೊಂತು ಅವರು ಗಲ್ಫ್‌ ರಾಷ್ಟ್ರದಲ್ಲಿ 10 ವರ್ಷ ಸೇವೆ ಸಲ್ಲಿಸಿ ಊರಿಗೆ ಮರಳಿ ಉದ್ಯಮಿಯಾಗಿ ಕೃಷಿಕರಾಗಿ, ಸಮಾಜಸೇವಕರಾಗಿ, ಹಂಗಳೂರು ಲಯನ್ಸ್ ಕ್ಲಬಿನ ಮಾಜಿ […]

Read More

ಶ್ರೀನಿವಾಸಪುರ: ಪಟ್ಟಣದ ವ್ಯಾಪಾರಿ ಹಾಗೂ ಸಮಾಜ ಸೇವಕ ಎಚ್.ಎಸ್.ರಂಗಯ್ಯಶೆಟ್ಟಿ (94) ಬುಧವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರು ಕೆಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.ಅವರಿಗೆ ಇಬ್ಬರು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಪಟ್ಟಣದ ಹೊರ ವಲಯದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

Read More