
ಕುಂದಾಪುರ: ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿ ರಾತ್ರಿ ಸಮಯ ಕಳ್ಳರ ಓಡಾಟವಿದೆ ಎಂಬ ವದಂತಿಯೊಂದು ಹರಿದಾಡುತ್ತಿದ್ದು ನಾಗರಿಕರು ಭೀತಿಯಾಗಿದ್ದಾರೆ. ಕೊಲ್ಲೂರು ಠಾಣಾ ವ್ಯಾಪ್ತಿಯ ಬೀಸಿನಪಾರೆ, ನಿಡುಟಿ, ಹುಯ್ಯಂಗಾರು, ಬೋಗಿಹಾಡಿ, ಜನ್ನಾಲು, ಹೊಸೂರು, ಜಡ್ಕಲ್, ಇಡೂರು-ಕುಂಜ್ಞಾಡಿ ಭಾಗದಲ್ಲಿ ಹಾಗೂ ಬೈಂದೂರು ವ್ಯಾಪ್ತಿಯ ತಗ್ಗರ್ಸೆ, ಶಿರೂರು, ಕಿರಿಮಂಜೇಶ್ವರ, ಯಳಜಿತ್ ಮೊದಲಾದ ಭಾಗದಲ್ಲಿ ವದಂತಿ ಕೇಳಿಬರುತ್ತಿದೆ. ಯಾರೋ ಓಡಾಡಿದಂತೆ ಭಾಸವಾಗುವುದು, ಬಾಗಿಲು ತಟ್ಟುವುದು, ಟಾರ್ಚ್ ಲೈಟ್ ಬಿಡುವುದು, ನಾಯಿ ಬೊಗಳುವುದು ಎಂದು ಜನರು ಆರೋಪಿಸುತ್ತಿದ್ದಾರೆ. ಅಲ್ಲದೆ ಪೊಲೀಸರಿಗೂ ಮಾಹಿತಿ […]

ಉಡುಪಿ : ರಾಜ್ಯಸಭಾ ಸದಸ್ಯ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ಅಧ್ಯಕ್ಷ ಇಮ್ರಾನ್ ಪ್ರತಾಪ್ ಗರಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಕೆಪಿಸಿಸಿ ಅಲ್ಪಸಂಖ್ಯಾತ ಸಮಿತಿ ಪ್ರಧಾನ ಕಾರ್ಯದರ್ಶಿ, ಗೌರವ ಡಾಕ್ಟರೇಟ್ ಪುರಸ್ಕೃತ ಡಾ. ಶೇಕ್ ವಹಿದ್ ಉಡುಪಿ ಇವರ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಈ ಸಂದರ್ಭದಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದ ಡಾ. ಶೇಕ್ ವಹಿದ್ ಉಡುಪಿ, ಕಷ್ಟದಲ್ಲಿರುವ ರೋಗಿಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. […]

ಪ್ಯಾರಿಷ್ ಪ್ಯಾಸ್ಟೋರಲ್ ಪ್ಲಾನ್ 2024-2025 ಅನ್ನು ಮಂಗಳೂರಿನ ಸೇಂಟ್ ರಾಫೆಲ್ ಚರ್ಚ್ ಬದ್ಯಾರ್ನಲ್ಲಿ 2024 ರ ಆಗಸ್ಟ್ 4 ನೇ ಭಾನುವಾರದಂದು 4ನೇ ಆಗಸ್ಟ್ 2024 ರಂದು ಯೂಕರಿಸ್ಟಿಕ್ ಆಚರಣೆಯ ಸಂದರ್ಭದಲ್ಲಿ ರೆ.ಫಾ.ನವೀನ್ ಪಿಂಟೋ ಜುಡಿಶಿಯಲ್ ವಿಕಾರ್ ಡಿಯೋಸಿಸ್ ಉದ್ಘಾಟಿಸಿದರು. ಪ್ಯಾರಿಷ್ ಸಮುದಾಯದ ಆಧ್ಯಾತ್ಮಿಕ, ಗ್ರಾಮೀಣ ಮತ್ತು ಸಾಮಾಜಿಕ ಅಗತ್ಯಗಳನ್ನು ಬಲಪಡಿಸಲು ಪ್ಯಾರಿಷ್ ಗ್ರಾಮೀಣ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಪ್ಯಾರಿಷ್ ಪ್ಯಾಸ್ಟೋರಲ್ ಯೋಜನೆಯನ್ನು ಪ್ಯಾರಿಷ್ ಸಂಘಗಳು ಮತ್ತು ಚರ್ಚ್ನ ವಿವಿಧ ಆಯೋಗಗಳ ಸಹಯೋಗದೊಂದಿಗೆ ತಯಾರಿಸಲಾಯಿತು. ಪ್ಯಾರಿಷ್ ಪ್ರೀಸ್ಟ್ ರೆ.ಫಾ. […]

ಕುಂದಾಪುರ: “ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ವಿದ್ಯಾರ್ಥಿಗಳು ಮೆಡಿಕಲ್, ಎಂಜಿನಿಯರ್ ವ್ಯಾಸಂಗದಲ್ಲಿ ಪ್ರತಿಷ್ಠಿತ ಉನ್ನತ ಶಿಕ್ಷಣ ಮಹಾ ವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಬೇಕೆನ್ನುವುದು ನಮ್ಮ ಸಂಸ್ಥೆಯ ಮಹದಾಶಯ. ಈ ನಿಟ್ಟಿನಲ್ಲಿ ಈಗ ಪುರಸ್ಕೃತರಾದ ವಿದ್ಯಾರ್ಥಿಗಳು ಮತ್ತು ಮುಂಬರುವ ವರ್ಷಗಳಲ್ಲಿ ಪಿ.ಯು.ಸಿ ಹಂತವನ್ನು ಮುಗಿಸುವ ವಿದ್ಯಾರ್ಥಿಗಳಿಗೆ ಒಳ್ಳೆಯ ಶೈಕ್ಷಣಿಕ ಪ್ರಗತಿಯ ಹೆಜ್ಜೆಗಳತ್ತ ಸಾಗಿಸುವ ಪ್ರಯತ್ನ ಯಶಸ್ವಿಯಾಗಿ ಸಾಗುತ್ತಿದೆ ” ಎಂದು ಕಾಲೇಜಿನ ಸಂಚಾಲಕರಾದ ಶ್ರೀ ಬಿ.ಎಮ್. ಸುಕುಮಾರ ಶೆಟ್ಟಿಯವರು ಕುಂದಾಪುರದ ಆರ್.ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ 2023-24 ನೇ […]

ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಹಾಗು ಪೌಢಶಾಲಾ ಬಾಲಕ-ಬಾಲಕಿಯರ ಟೇಬಲ್ ಟೆನ್ನಿಸ್ ಪಂದ್ಯಾಟವು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ಮತ್ತು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇವರ ಜಂಟಿ ಪ್ರಾಯೋಜಕತ್ವದಲ್ಲಿ ದಿನಾಂಕ 05-08-2024ರಂದು ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಎ.ಸಿ.ರವರು ವಹಿಸಿ ಸ್ಪರ್ಧಾಳುಗಳಿಗೆ ಶುಭಹಾರೈಸಿದರು.ಮುಖ್ಯ ಅತಿಥಿಗಳಾಗಿ ಕುಂದಾಪುರ ಪುರಸಭಾ ಸದಸ್ಯರಾದ ಪ್ರಭಾಕರ್ ವಿ. ರವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ […]

ಲಯನ್ಸ್ ಇಂಟರ್ನ್ಯಾಶನಲ್ನ ಆಶ್ರಯದಲ್ಲಿ ಎರಡು ಘಟಕಗಳು – ಲಯನ್ಸ್ ಬಾರ್ಕೂರು ಮತ್ತು ಲಯನ್ಸ್ ಉಡುಪಿ – ಅಮೃತ್ ನ್ಯಾಷನಲ್ ಹರ್ ಪ್ರೈ ಜೊತೆ ಕೈಜೋಡಿಸಿತು. ಶಾಲೆ, ಹನೇಹಳ್ಳಿ ಬಾರ್ಕೂರ್ನಲ್ಲಿ ‘ಬೀಜಂಪ್ರಾತ’ ಆಯೋಜಿಸಲು ಚಿಕ್ಕ ಮಕ್ಕಳಿಗೆ ವಿವಿಧ ಸಸ್ಯಗಳು, ಮರಗಳು, ಗಿಡಮೂಲಿಕೆಗಳು ಮತ್ತು ತರಕಾರಿಗಳನ್ನು ವಿತರಿಸುವ ಅದ್ಭುತ ಕಾರ್ಯಕ್ರಮ.ಸೋಮವಾರ, 5ನೇ ಆಗಸ್ಟ್, 2024, ಬೆಳಗ್ಗೆ 10.30ಕ್ಕೆ ರಾಷ್ಟ್ರೀಯ ಸಭಾಂಗಣದಲ್ಲಿ ಔಪಚಾರಿಕ ವೇದಿಕೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಲಯನ್ಸ್ ಕ್ಲಬ್ನ ಪದಾಧಿಕಾರಿಗಳು ಮತ್ತು ಸದಸ್ಯರು ಮತ್ತು ಇತರ ಆಹ್ವಾನಿತ ಅತಿಥಿಗಳಿಗೆ ಲಯನ್ಸ್ […]

ಕಾರ್ಕಳ : ಸೇಂಟ್ ಮರಿಯಾ ಗೊರೆಟ್ಟಿ ಆಂಗ್ಲ ಮಾಧ್ಯಮ ಶಾಲೆ, ಕಾರ್ಕಳ ಸಮೀಪದ ಹಿರ್ಗಾನ. ಸುಂದರವಾದ ಸ್ಥಳ ಮತ್ತು ಈ ಸ್ಥಳದ ಹಿರ್ಗಾನಾ ಮತ್ತು ಅದರ ನಿಗದಿತ ಸಭೆಗಳ ಭಾಗವಾಗಿ CESU , 2024 -25 ರ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಉತ್ಸಾಹವನ್ನು ಪುನರ್ಯೌವನಗೊಳಿಸುವ ಉದ್ದೇಶದಿಂದ ಮತ್ತು ಪರಿಶೀಲನಾ ಸೌಲಭ್ಯಗಳು ಕ್ಯಾಂಪಸ್ನಲ್ಲಿ ಲಭ್ಯವಿದೆ, ಇಂದು, ಮಂಗಳವಾರ, 30ನೇ ಜುಲೈ, 2024, ಬೆಳಿಗ್ಗೆ 9.00 ಗಂಟೆಗೆ ಅಧಿಕೃತ ಭೇಟಿಯನ್ನು ನಡೆಸಲಾಯಿತು.ಪ್ರಾಂಶುಪಾಲರಾದ ಶ್ರೀಮತಿ ಆರತಿ ಮತ್ತು ಅವರ […]

ಕುಂದಾಪುರ,ಅ. 31/07/2024 ರಂದು LKG ಮತ್ತು UKG ಮಕ್ಕಳು ಹಸಿರು ಬಣ್ಣ ಮತ್ತು ಹಸಿರು ತರಕಾರಿ ದಿನವನ್ನು ಆಚರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು, ಅಧ್ಯಕ್ಷರು, ಪ್ರಾಂಶುಪಾಲರು, ಸಹಶಿಕ್ಷಕರು ಆತ್ಮೀಯವಾಗಿ ಬರಮಾಡಿಕೊಂಡರು. ಮುಖ್ಯ ಅತಿಥಿಗಳಾದ ರೆ.ಫಾ.ಇಮ್ಯಾನುಯೆಲ್ ಜಯಕುಮಾರ್ ಅವರು ಚಿಕ್ಕ ಮಕ್ಕಳು ಹಸಿರು ಪರಿಸರ, ಪರಿಸರವನ್ನು ಪ್ರೀತಿಸಬೇಕು ಮತ್ತು ಹಸಿರು ಸೊಪ್ಪಿನ ತರಕಾರಿಗಳನ್ನು ಹೆಚ್ಚು ಸೇವಿಸಬೇಕು ಅದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದರು. ಶಾಲೆಯ ಕರೆಸ್ಪಾಂಡೆಂಟ್ ಶ್ರೀಮತಿ ಐರಿನ್ ಸಲ್ಲಿನ್ಸ್ ಮಾತನಾಡಿ, ಎಲ್ಲಾ ಪುಟಾಣಿಗಳು ಹಸಿರು ಉಡುಗೆಯಲ್ಲಿ […]

ಮಂಗಳೂರು: ಸಾಂ ಕ್ರೀಸ್ತೋಫರ್ ಎಸೋಸಿಯೇಶನ ಚಾಲಕ ಮ್ಹಾಲಕರ ಸಂಘದ ಇದರ 58ನೇ ವಾರ್ಷಿಕ ವiಹೋತ್ಸವವು ಮಂಗಳೂರು ರೋಜಾರಿಯೋ ಕ್ಯಾಥೆಡ್ರಲ್ನಲ್ಲಿ ಜರುಗಿತು. ವಂದನೀಯ ಧರ್ಮಗುರು ಲಿಯೊ ಲಸ್ರಾದೊರವರು ಬಲಿಪೂಜೆಯನ್ನು ಅರ್ಪಿಸಿ ವಾಹನಗಳ ಮೇಲೆಆಶೀರ್ವಾದ ನೀಡಿದರು. ವಂದನೀಯ ಧರ್ಮಗುರು ವಿನೋದ್ ಲೋಬೊ ಬಲಿಪೂಜೆಯಲ್ಲಿ ಪಾಲ್ಗೊಂಡರು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ| ಜೋನ್ ಎಡ್ವರ್ಡ್ ಡಿಸಿಲ್ವಾ ವಹಿಸಿ ವಿಧಾನ ಪರಿಷತ್ತಿನ ಸದಸ್ಯರಾಗಿ ದ್ವಿತೀಯ ಬಾರಿ ಆಯ್ಕೆಯಾದ ಸನ್ಮಾನ್ಯ ಶ್ರೀ ಐವನ್ ಡಿಸೋಜಾ ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ […]