ಕುಂದಾಪುರ,ಎ.9; ಕುಂದಾಪುರ ಚಿಕ್ಕನಸಾಲು ರಸ್ತೆಯ, ರೋಯಲ್ ಸಭಾಭವನಕ್ಕೆ ಹೋಗುವ ರಸ್ತೆ ಪಕ್ಕದಲ್ಲಿ ರುವ ‘ಪರಾಶಕ್ತಿ’ ಕಿರಾಣಿ ಅಂಗಡಿ ಎಪ್ರಿಲ್ 9 ರಂದು ಬೆಂಕಿ ಗೆತುತ್ತಾಗಿ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಅಂಗಡಿಯ ಮಾಲೀಕ ಇಂದು ಎ.9 ಕ್ಕೆ ಬೆಳಿಗ್ಗೆಯೇ ಅಂಗಡಿಯ ಬಾಗಿಲು ತೆರರೆದಿದ್ದು, ಸ್ವಲ್ಪ ಸಮಯ ಅಂಗಡಿಯಲ್ಲಿದ್ದು, ಬಳಿಕ 8 ಗಂಟೆಗೆ ತನ್ನ ವಾಹನಕ್ಕೆ ಪೆಟ್ರೋಲ್ ಹಾಕಿಸಲಿಕ್ಕೆ ಕುಂದಾಪುರ ಪೇಟೆಗೆ ತೆರಳಿದು ಅರ್ಧ ಗಂಟೆ ನಂತರ ವಾಪಸು ಬರುವಾಗ, ಅಂಗಡಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ, ಅಂಗಡಿಯಲ್ಲಿದ್ದ ಎಲ್ಲಾ ಸಾಮಾನು […]

Read More

ಕುಂದಾಪುರದ ಸೈಂಟ್‌ ಮೇರಿಸ್‌ ಪ.ಪೂ. ಕಾಲೇಜಿನ 2024-25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕಪರೀಕ್ಷೆಯ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗ ಶೇಕಡಾ 100, ಕಲಾ ವಿಭಾಗ 100 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇಕಡಾ96.97 ಫಲಿತಾಂಶ ಲಭಿಸಿದ್ದು, ಒಟ್ಟು ಶೇಕಡಾ 98.97 ಕಾಲೇಜಿನ ಫಲಿತಾಂಶ ಲಭಿಸಿದೆ ವಾಣಿಜ್ಯ ವಿಭಾಗದಲ್ಲಿ ರಜತ್‌ ಪಿ ಪೋಜಾರಿ 559 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಕಾಲೇಜಿಗೆಕೀರ್ತಿ ತಂದಿರುತ್ತಾನೆ. ಕಾಲೇಜಿನ ಫಲಿತಾಂಶದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ 17, ಪ್ರಥಮ ಶ್ರೇಣಿಯಲ್ಲಿ 69 ವಿದ್ಯಾರ್ಥಿಗಳುತೇಗರ್ಡೆ ಹೊಂದಿದ್ದಾರೆ. ಎಲ್ಲಾ […]

Read More

ಕುಂದಾಪುರ,ಎ.7 : ಯು.ಬಿ.ಎಂ.ಸಿ. ಇಂಗ್ಲಿಷ್ ಮಾಧ್ಯಮ ಶಾಲೆ ಮತ್ತು ಸಿ.ಎಸ್.ಐ. ಕೃಪಾ ವಿದ್ಯಾಲಯವು “ಚಟುವಟಿಕೆ ಶಿಬಿರ 2025” ರ 1/4/2025 ರಂದು ಆರಂಭವಾದ ಶಿಬಿರವು 5-4-25 ರಂದು 5 ದಿನಗಳ ಚಟುವಟಿಕೆ ಶಿಬಿರವು ಯಶಸ್ವಿಯಾಗಿ ಮುಕ್ತಾಯಗೊಂಡು ಸಮಾರೋಪ ಸಮಾರಂಭ ಆಚರಿಸಿತು. ಮಕ್ಕಳು ಪ್ರಾರ್ಥನೆ ಸಲ್ಲಿಸಿದರು. ಅವರು ಶಿಬಿರದ ಬಗ್ಗೆ ಸಕಾರಾತ್ಮಕ ಮತ್ತು ಭಾವನಾತ್ಮಕ ವಿಮರ್ಶೆಗಳನ್ನು ನೀಡಿದರು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು ಮತ್ತು 5 ದಿನಗಳ ಶಿಬಿರದಲ್ಲಿ ನಡೆದ ಎಲ್ಲಾ ಸ್ಪರ್ಧೆಗಳಿಗೆ ಬಹುಮಾನಗಳು ಮತ್ತು ಮೆಚ್ಚುಗೆಯನ್ನು ಪಡೆದರು. ಶ್ರೀಮತಿ […]

Read More

ಕೋಸ್ಟಲ್ ಪ್ಯಾರಡೈಸ್ – ಸಾಸ್ತಾನ್ – ಶನಿವಾರ, ಏಪ್ರಿಲ್ 5, 2025ಗ್ಲೋಬಲ್ ಬಾರ್ಕುರಿಯನ್ಸ್ ಚಾರಿಟೇಬಲ್ ಟ್ರಸ್ಟ್ (GBCT), ತನ್ನ 5 ನೇ ವಾರ್ಷಿಕೋತ್ಸವವನ್ನು ಏಪ್ರಿಲ್ 5, 2025 ರ ಶನಿವಾರದಂದು ಸಾಸ್ತಾನ್‌ನಲ್ಲಿ ಉದ್ಘಾಟಿಸಲಾದ ಕೋಸ್ಟಲ್ ಪ್ಯಾರಡೈಸ್‌ನಲ್ಲಿ ವೈಭವ ಮತ್ತು ಉತ್ಸಾವದಿಂದ್ ಆಚರಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಗುರುತಿಸಿತು. ಈ ಕಾರ್ಯಕ್ರಮವು ಟ್ರಸ್ಟ್‌ನ ಪ್ರಪಂಚದಾದ್ಯಂತದ ನೂರಾರು ಹಿತೈಷಿಗಳನ್ನು ಒಂದೇ ಕುಟುಂಬವಾಗಿ ಬಂಧಿಸುವ ಉದ್ದೇಶಕ್ಕೆ ನಾಸ್ಟಾಲ್ಜಿಯಾ, ಕೃತಜ್ಞತೆ ಮತ್ತು ಬದ್ಧತೆಯ ಸುಂದರ ಮಿಶ್ರಣವಾಗಿತ್ತು. ಕಾರ್ಯಕ್ರಮದ ಆರಂಭ ಸಂಜೆ 7:30 ಕ್ಕೆ […]

Read More

ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ವಾಣಿಜ್ಯ ವಿಭಾಗವು ಏಪ್ರಿಲ್ 4, 2025 ರಂದು ಸಿಲ್ವರ್ ಜುಬಿಲಿ ಹಾಲ್‌ನಲ್ಲಿ ಸಮಗ್ರ ಹೂಡಿಕೆ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಮಂಗಳೂರಿನ ಫ್ರಾಂಕ್ಲಿನ್ ಟೆಂಪಲ್ಟನ್‌ನ ಹಿರಿಯ ಶಾಖೆಯ ವ್ಯವಸ್ಥಾಪಕ ಶ್ರೀ ಲಿಯೋ ಅಮಲ್ ಎ ಅವರು ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಶ್ರೀ ಅಮಲ್ ಮ್ಯೂಚುವಲ್ ಫಂಡ್‌ಗಳ ಬಗ್ಗೆ ಆಳವಾದ ಪರಿಚಯವನ್ನು ನೀಡಿದರು, ಅವುಗಳ ಕಾರ್ಯಗಳು ಮತ್ತು ಕಾರ್ಯಗಳ ಬಗ್ಗೆ ವಿವರಿಸಿದರು. ಅವರು ಸಾಲ ಮತ್ತು ಷೇರು ಹೂಡಿಕೆಯ ಪರಿಕಲ್ಪನೆಗಳನ್ನು ಸಹ ಪರಿಶೀಲಿಸಿದರು, […]

Read More

ಕುಂದಾಪುರ : ಕೃಷಿ ಗದ್ದೆಯಲ್ಲಿ ಸುಡುಮಣ್ಣು ಹಾಕುವಾಗ ಬೆಂಕಿ ನಂದಿಸಲು ಹೋದ ಕೃಷಿಕರೊಬ್ಬರು ಸಜೀವ ದಹನವಾದ ಘಟನೆ ಕಾಳಾವರದ ಬಡಾಗುಡ್ಡೆ ಸಾಂತಾವರ ಎಂಬಲ್ಲಿ ಶನಿವಾರ ಮಧ್ಯಾಹ್ನದ ಹೊತ್ತಿಗೆ ನಡೆದಿದೆ.ಮೃತರನ್ನು ಕಾಳಾವರ ನಿವಾಸಿ ಮಹಾಲಿಂಗ ದೇವಾಡಿಗ(83)ಎಂದು ತಿಳಿದುಬಂದಿದೆ. ಇವರು ಮಳೆಗಾಲದ ಕೃಷಿಗಾಗಿ ತಮ್ಮ ಗದ್ದೆಯಲ್ಲಿ ಮಗಳೊಂದಿಗೆ ಸುಡುಮಣ್ಣು ತಯಾರಿಗಾಗಿ ಬೆಂಕಿ ಹಾಕಿದ್ದರು. ಈ ವೇಳೆ ಬೆಂಕಿಯ ಕೆನ್ನಾಲಗೆ ಸುತ್ತಲೂ ಹರಡಿ ಸಮೀಪದ ನಾಗಬನಕ್ಕೂ ಬೆಂಕಿ ಆವರಿಸಿಕೊಂಡಿತು..ಎಲ್ಲಾ ಕಡೆಗೂ ಹೊಗೆಯಿಂದ ಆವರಿಸಿದೆ ಕೂಡಲೇ ಎಚ್ಚೆತ್ತ ಮಗಳು ಬೇಬಿ ಅಲ್ಲಿಗೆ ತೆರಳಿ […]

Read More

ಕುಂದಾಪುರ್, ಎ.6; ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆಚ್ಯಾ ಎ.5  ಸುವಾರ್ತಾ ಆಯೋಗಾನ್  ಮಾಂಡುನ್ ಹಾಡ್ಲೊ ಡ್ರಾಮಾ “ದಾದ್ಲ್ಯಾ ಮಧೆಂ ತುಂ ಸದೆಂವ್”  ಯಶಸ್ವೆನ್ ಪ್ರದರ್ಶನ್ ಜಾಲೊ.     ಡ್ರಾಮಾ ಆರಂಭ್ ಜಾಂವ್ಚ್ಯಾ ವೇಳಾರ್ ಕುಂದಾಪುರ್ ಪಾವ್ಸ್ ಆಯ್ಲ್ಯಾನ್ ಇಗರ್ಜೆಚ್ಯಾ ಸಭಾಸಾಲಾಂತ್ ನಾಟಕ್ ಪ್ರದರ್ಶನ್ ಜಾಲೊ. ಕಲಾಕಾರಾನಿ ಅರ್ದ್ಯಾ ವೊರಾ ಭಿತರ್ ನಾಟಕ್ ಪ್ರದರ್ಶನ್ ಕರುಂಕ್ ಕಶ್ಟಾಂಚಿ ರಂಗ್ ಮಂಚ್ ತಿ, ಜಾಲ್ಯಾರಿ ಕಲಾಕಾರಾನಿ ರಂಗ್ ಮಂಚಾರ್ ಜಾಯ್ ಆಸ್ಲೆ ಸನ್ನಿವೇಶ್, ದ್ರಶ್ಯ್  ಮಾಂಡುನ್ ಹಾಡ್ನ್ ನಾಟಕ್ ಪ್ರದರ್ಶನ್ […]

Read More

ಮಂಗ್ಳುರು; ಕ್ರೈಸ್ತರ ಪವಿತ್ರವಾರದಲ್ಲಿ ಎಸೆಸೆಲ್ಸಿ ಪರೀಕ್ಷಾ ಮೌಲ್ಯಮಾಪನವನ್ನು ರದ್ದುಗೊಳಿಸಲು ದ. ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರಿಗೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಅಧ್ಯಕ್ಷರು ಆಲ್ವಿನ್ ಡಿ ಸೋಜಾರವರ ನಿಯೋಗ ಓತ್ತಾಯ* ಜಗತ್ತಿನಾದ್ಯಂತ ಕ್ರೈಸ್ತ ಸಮುದಾಯವು ಈ ಮಾಸವನ್ನು, ಪವಿತ್ರ ಮಾಸವೆಂದು ಪರಿಗಣಿಸಿ ಎರಡು ಸಾವಿರ ವರ್ಷಗಳ ಹಿಂದಿನಿಂದಲೂ ಆಚರಿಸಿ ಸಿಕೊಂಡು ಬಂದಿರುತ್ತೇವೆ, ಈ ತಿಂಗಳಲ್ಲಿ 40 ದಿವಸ ಉಪವಾಸವನ್ನು ನಡೆಸಿ ಚರ್ಚುಗಳಲ್ಲಿ ಪ್ರಾರ್ಥನೆ ಯನ್ನು ನಡೆಸುತ್ತಾ ಪಾಪ ಪರಿಹಾರಕ್ಕಾಗಿ ಪ್ರಾರ್ಥಿಸುವ ಸಂಪ್ರದಾಯವನ್ನು […]

Read More

ಮಂಗಳೂರು; ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಅಕಾಡೆಮಿ ಸಭಾಂಗಣದಲ್ಲಿ ಎಪ್ರಿಲ್‌ 05, 2025ರಂದು ʼಕಾವ್ಯಾಂ ವ್ಹಾಳೊʼ ಶೀರ್ಷಿಕೆಯಡಿ ಮಾಸಿಕ ಕವಿಗೋಷ್ಟಿಯನ್ನು ಹಮ್ಮಿಕೊಂಡಿತ್ತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ವಹಿಸಿ, ನೆರೆದಿರುವ ಎಲ್ಲಾ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕದಲ್ಲೇ ಪ್ರಪ್ರಥಮ ಬಾರಿ ಕೊಂಕಣಿ ಭಾಷೆಯಲ್ಲಿ ಪ್ರಬಂಧವನ್ನು ಮಂಡಿಸಿ, ಪಿಎಚ್. ಡಿ. ಮಾಡಿದ ಡೊ.ಪ್ರೇಮ್‌ ಮೊರಾಸ್‌ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವ ಗಾಯಕಿ ರಿಶಲ್‌ ಮೆಲ್ಬಾ ಕ್ರಾಸ್ತಾರವರನ್ನು ಸನ್ಮಾನಿಸಲಾಯಿತು. […]

Read More
1 3 4 5 6 7 407