ಕುಂದಾಪುರ : ಹೋಳಿ ಹಬ್ಬದ ಅಂಗವಾಗಿ ದಿನಾಂಕ 9. 3.2025 ರಿಂದ 5ದಿನಗಳ ಜರಗಲಿರುವ ಹೋಳಿ ನಾಚ್ ಕಾರ್ಯ ಕ್ರಮಕ್ಕೆ ಶ್ರೀ ಗ್ರಾಮ ಜಟ್ಟಿಗ ಸೇವಾ ಸಮಿತಿ ರಿ. ಮಲ್ಲರ್ ಬೆಟ್ಟು ಬಂದರ್ ಗಂಗೊಳ್ಳಿ ಇದರ ಆಶ್ರಯದಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು.ಇದೇ ಸಂದರ್ಭದಲ್ಲಿ ಹೋಳಿ ಗೀತೆ ಸೈoವರ ಸಾಂಪ್ರದಾಯಿಕ ಹಾಡಿನ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮವನ್ನು ಶ್ರೀ ಗ್ರಾಮ ಜಟ್ಟಿಗ ಸೇವಾ ಸಮಿತಿ ಇದರ ಅಧ್ಯಕ್ಷರಾದ ಶ್ರೀ ಜಿ .ರಾಮಪ್ಪ ಖಾರ್ವಿ ಯವರು ನೆರವೇರಿಸಿ ಕೊಟ್ಟರು. ತದನಂತರ […]

Read More

ಮೂಡ್ಲಕಟ್ಟೆ  ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ  ಕುಂದಾಪುರ ಇಲ್ಲಿನ ಪ್ರಥಮ ಮತ್ತು ದ್ವಿತೀಯ ಎಂ.ಬಿ.ಎ ಪದವಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಮಹಿಳಾ ಸಬಲೀಕರಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲಾರದ ಡಾ|| ಅಬ್ದುಲ್ ಕರೀಂ,   ಶ್ರೀಮತಿ ಕ್ರಿಪಾ  ಎಂ. ಎಂ  ( ಅಸಿಸ್ಟೆಂಟ್ ಡೈರೆಕ್ಟರ್ ಫೀಲ್ಡ್ ಪ್ರೋಗ್ರಾಮ್ ನಮ್ಮ ಭೂಮಿ )ಮತ್ತು ನಮ್ಮಭೂಮಿಯ ಶ್ರೀ ಸುರೇಶ, ಶ್ರೀಮತಿ ಆಶಾ ಅವರು ಉಪಸ್ಥಿತರಿದ್ದರು .ಎಂ. ಬಿ. ಎ ವಿಭಾಗದ ಮುಖ್ಯಸ್ಥೆ ಡಾ|| ಸುಚಿತ್ರ ಪೂಜಾರಿ […]

Read More

ಕುಂದಾಪುರ (ಮಾ. 8) :ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕುಂದಾಪುರ ಎಜುಕೇಶನ್ ಸೊಸೈಟಿ ಆಂಗ್ಲ ಮಾಧ್ಯಮ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದಲ್ಲಿ ದಿನಾಂಕ 08/3/2025 ಶನಿವಾರದಂದು ಗ್ರ್ಯಾಜುಯೇಷನ್ ಡೇ ನಡೆಯಿತು. ಸಂಸ್ಥೆಯ ಹಳೆ ವಿದ್ಯಾರ್ಥಿ, ಅಡ್ವೊಕೇಟ್ , ಚಿದಾನಂದ ರಾವ್ ಪಿ ಉದ್ಘಾಟಿಸಿದರು. ಪೋಷಕರು ಮಕ್ಕಳ ಮನಸ್ಸು ಮತ್ತು ಭಾವನೆಗಳನ್ನು ಅರಿತು ಅದಕ್ಕೆ ಪೂರಕವಾದ ಪ್ರತಿಕ್ರಿಯೆಗಳನ್ನು ನೀಡಬೇಕು. ಮಕ್ಕಳೆಲ್ಲರೂ ಮುಂದೆ ಬರುವ ರಜೆಯನ್ನು ಆನಂದಿಸಿ ಎಂದು ಹೇಳಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮಾತನಾಡಿ, ಮಕ್ಕಳಿಗೆ […]

Read More

ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು 1985 ರಿಂದ ಹೋಮಿಯೋಪಥಿ ಚಿಕಿತ್ಸೆ ನೀಡುತ್ತಿದ್ದು, ನಿರಂತರವಾಗಿ ವೈದ್ಯಕೀಯ, ಮಕ್ಕಳ, ಸ್ತ್ರೀರೋಗ, ಶಸ್ತ್ರಚಿಕಿತ್ಸೆ, ಚರ್ಮರೋಗ, ಮನೋರೋಗ ಚಿಕಿತ್ಸೆಗಳನ್ನೊಳಗೊಂಡ ಹೊರರೋಗಿ ವಿಭಾಗ, 24×7 ಒಳರೋಗಿ ವಿಭಾಗ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಫಿಸಿಯೋಥೆರಪಿ, ಎಕ್ಸ್-ರೇ ಮತ್ತು ಪ್ರಯೋಗಾಲಯ ಸೌಲಭ್ಯ, ಸ್ಪೆಷಾಲಿಟಿ ಕ್ಲಿನಿಕ್, ಆನ್‍ಲೈನ್ ಸಮಾಲೋಚನೆ, ಆರೋಗ್ಯ ತಪಾಸಣೆ ಯೋಜನೆ, ಉಪಶಾಮಕ ಆರೈಕೆ ಕೇಂದ್ರದೊಂದಿಗೆ ಆರೋಗ್ಯ ಸೇವೆಯನ್ನು ಒದಗಿಸುತ್ತಾ ಇದೆ. 8 ಮಾರ್ಚ್ […]

Read More

ಕುಂದಾಪುರ; ಮಕ್ಕಳ ಕ್ಯಾನ್ಸರ್ ಜಾಗೃತಿಗಾಗಿ ಹಮ್ಮಿಕೊಂಡ ಮಂಗಳೂರು ಮೂಲದ ದಂಪತಿಗಳ “ಕರ್ಮಭೂಮಿ ಟು ಜನ್ಮಭೂಮಿ” ಓಟಕ್ಕೆ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್‌ನಿಂದ ಭವ್ಯ ಸ್ವಾಗತ ನೀಡಲಾಯಿತು. ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ವತಿಯಿಂದ, ಮಕ್ಕಳ ಕ್ಯಾನ್ಸರ್ ಜಾಗೃತಿಗಾಗಿ ಮುಂಬಯಿಯಿಂದ ಮಂಗಳೂರಿಗೆ ಮ್ಯಾರಥಾನ್ ಓಟ ನಡೆಸುತ್ತಿರುವ ಮಂಗಳೂರು ಮೂಲದ ರೇಷ್ಮಾ ಶೆಟ್ಟಿ ಮತ್ತು ಗಿರೀಶ್ ಶೆಟ್ಟಿ ದಂಪತಿಗಳಿಗೆ ಹಾಗೂ ಅವರ ತಂಡಕ್ಕೆ ಕುಂದಾಪುರದಲ್ಲಿ ಭವ್ಯ ಸ್ವಾಗತ ನೀಡಲಾಯಿತು. ತಪಸ್ಯಾ ಫೌಂಡೇಶನ್ ಮೂಲಕ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಉಚಿತ ಚಿಕಿತ್ಸೆಯನ್ನು […]

Read More

ಕುಂದಾಪುರ : C A ಫೌಂಡೇಶನ್ ಪರೀಕ್ಷೆ -2025. ಮದರ್ ತೆರೇಸಾಸ್ ಪಿ ಯು ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಶಂಕರನಾರಾಯಣ : ಇಲ್ಲಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಮದರ್ ತೆರೇಸಾಸ್ ಪದವೀಪೂರ್ವ ಕಾಲೇಜಿನ ವಿದ್ಯಾರ್ಥಿಗಳು C A ಫೌಂಡೇಶನ್ -2025 ರ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯುವುದರ ಮೂಲಕ ಜಿಲ್ಲೆಯಲ್ಲೇ ಗುರುತರ ಸಾಧನೆ ಮಾಡಿರುತ್ತಾರೆವಿದ್ಯಾರ್ಥಿಗಳಾದ ಸಾತ್ವಿಕ್ ವಿ ಶೆಟ್ಟಿ -256, ಸಾನ್ವಿ ಆರ್ ಶೆಟ್ಟಿ -221ಶ್ರೇಯಸ್ ಯು -208 ಅಂಕಗಳನ್ನು ಪಡೆಯುವುದರ ಮೂಲಕ ಮುಂದಿನ ಹಂತಕ್ಕೆ ತೇರ್ಗಡೆಯಾಗಿರುತ್ತಾರೆಗ್ರಾಮೀಣ ಭಾಗದ […]

Read More

ಕುಂದಾಪುರ; ರಕ್ತದಾನವು ಜೀವಗಳನ್ನು ಉಳಿಸುವ ಒಂದು ಉದಾತ್ತ ಕಾರ್ಯವಾಗಿದೆ ಮತ್ತು ಸಮುದಾಯದ ಜವಾಬ್ದಾರಿಯ ಪ್ರಜ್ಞೆಯನ್ನು ಹೆಚ್ಚಿಸುತ್ತದೆ. ಈ ಉದ್ದೇಶವನ್ನು ಉತ್ತೇಜಿಸಲು, MIT ಕುಂದಾಪುರದ NSS ಘಟಕವು ಭಾರತೀಯ ರೆಡ್ ಕ್ರಾಸ್ ಸೊಸೈಟಿ (IRCS) ಮತ್ತು ಲಯನ್ಸ್ ಕ್ಲಬ್ ಹಂಗ್ಳೂರ್ ಸಹಯೋಗದೊಂದಿಗೆ ಇತ್ತೀಚೆಗೆ ರಕ್ತದಾನ ಶಿಬಿರವನ್ನು ಆಯೋಜಿಸಿತು. ಈ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಯಿತು.ಮುಖ್ಯ ಅತಿಥಿಯಾಗಿ ಆಗಮಿಸಿದ ಲಯನ್ಸ್ ಕ್ಲಬ್ ವಲಯ ಅಧ್ಯಕ್ಷರು, ಬಾಲಕೃಷ್ಣ ಶೆಟ್ಟಿ ಸ್ವಯಂಪ್ರೇರಿತ ರಕ್ತದಾನದ ಪರಿಣಾಮದ ಕುರಿತು ಒಳನೋಟವನ್ನು ತಿಳಿಸಿದರು. […]

Read More

ಸೇಂಟ್ ಥೆರೆಸಾ ಶಾಲೆಯಲ್ಲಿ ಹೊಸ ಶಾಲಾ ಬ್ಲಾಕ್ ಉದ್ಘಾಟನೆ – ಒಂದು ದೃಷ್ಟಿಕೋನ, ಭವಿಷ್ಯವನ್ನು ಹೆಣೆಯುವ ಹಲವು ಕೈಗಳು ಮಾರ್ಚ್ 4, 2025 ರಂದು, ಸೇಂಟ್ ಥೆರೆಸಾ ಶಾಲೆಯು ತನ್ನ ಹೊಸದಾಗಿ ನಿರ್ಮಿಸಲಾದ ಶಾಲಾ ಬ್ಲಾಕ್ ಅನ್ನು ಹೆಮ್ಮೆಯಿಂದ ಉದ್ಘಾಟಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲನ್ನು ಗುರುತಿಸಿತು – ಪ್ರಗತಿ, ಶ್ರೇಷ್ಠತೆ ಮತ್ತು ಸಮಗ್ರ ಶಿಕ್ಷಣಕ್ಕೆ ಶಾಲೆಯ ಅಚಲ ಬದ್ಧತೆಯ ಸಂಕೇತ.ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಬೆಥನಿ ಸಭೆಯ ಸುಪೀರಿಯರ್ ಜನರಲ್ ರೆವರೆಂಡ್ ಸೀನಿಯರ್ ರೋಸ್ ಸೆಲೀನ್; ಪ್ರೊಕ್ಯುರೇಟರ್ ಜನರಲ್ […]

Read More

ಮಾರ್ಚ್ 2, 2025 – ಮಂಗಳೂರು: ಖ್ಯಾತ ಕೊಂಕಣಿ ಬರಹಗಾರ *ಮಾರ್ಸೆಲ್ ಡಿಸೋಜಾ (ಮಚ್ಚಾ ಮಿಲಾರ್) ಅವರ ಸಾಹಿತ್ಯ ಪ್ರಯಾಣದಲ್ಲಿ ಮೂರು ಮಹತ್ವದ ಮೈಲಿಗಲ್ಲುಗಳನ್ನು ಗುರುತಿಸುವ *ಉತ್ಸವ 2025 ಅನ್ನು ಆಯೋಜಿಸಿದಾಗ ವಾತಾವರಣವು ಹಂಬಲ ಮತ್ತು ಸಂತೋಷದಿಂದ ತುಂಬಿತ್ತು. ಸಂಜೆ ಏಂಜಲ್ ಕಮ್ಯುನಿಕೇಷನ್‌ನ *10 ನೇ ವಾರ್ಷಿಕೋತ್ಸವ, ಜೆನೆಸಿಸ್ ಪ್ರಕಾಶನ್‌ನ **20 ನೇ ವಾರ್ಷಿಕೋತ್ಸವ ಮತ್ತು *ಅವರ 70 ನೇ ಹುಟ್ಟುಹಬ್ಬದ ಆಚರಣೆ ನಡೆಯಿತು, ಕೊಂಕಣಿ ಸಾಹಿತ್ಯಕ್ಕೆ ಅವರ ಕೊಡುಗೆಗಳನ್ನು ಗೌರವಿಸಲು ಕುಟುಂಬ, ಸ್ನೇಹಿತರು ಮತ್ತು ಸಾಹಿತ್ಯಾಸಕ್ತರನ್ನು […]

Read More