
JANANUDI.COM NETWORK ಕುಂದಾಪುರ,ನ.25: ಉಡುಪಿ ಧರ್ಮಪ್ರಾಂತ್ಯದ ಅತ್ಯಂತ ಪ್ರಾಚೀನ ಇಗರ್ಜಿಯಾದ ಕುಂದಪುರದ ಪವಿತ್ರ ರೋಜರಿ ಮಾತಾ ಇಗರ್ಜಿಯ 451 ವರ್ಷದ ತೆರಾಲಿ ಹಬ್ಬದ ಪ್ರಯುಕ್ತ ಮಂಗಳವಾರ ಸಂಜೆ ನಡೆಯುವ ದೇವರ ವಾಕ್ಯದ ಸಂಭ್ರಮವು ಕೊರೊನಾ ಕಾರಣದಿಂದ ರದ್ದು ಪಡಿಸಲಾಗಿತ್ತಾದರೂ, ಇಗರ್ಜಿಯನ್ನು ವಿದ್ಯುತ್ ದೀಪಗಳೊಂದಿಗೆ ಅಲಂಕ್ರತ ಗೊಳಿಸಲಾಗಿತ್ತು.ಭಕ್ತಾಧಿಗಳಿಗೆ ತಮ್ಮ ಸಮಯದ ಅನುಕೂಲದಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರಾರ್ಥನೆಸಲ್ಲಿಸಲು ಅವಕಾಶ ನೀಡಿದ್ದರು. ಅದರಂತೆ ಭಕ್ರಾಧಿಗಳು ಮೇರಿ ಮಾತೆಯ ಗ್ರೊಟ್ಟೊದೆದುರು ಜಪಮಾಲೆ ಪಟಿಸಿದರು. ಹಾಗೆಯೇ ಭಕ್ತಾಧಿಗಳು ಜಾತಿ ಮತ ಭೇದವಿಲ್ಲದೆ, ಮೇಣದ […]

JANANUDI.COM NETWORK ಕುಂದಾಪುರ,ನ.24: ಭಾರತದಲ್ಲಿ ಜನಸಾಮನ್ಯರಿಗೆ ಶಿಕ್ಷಣ ದೊರಕುವ ಕಷ್ಟ ಕಾಲದಲ್ಲಿ ಅದರಲ್ಲೂ ಹೆಣ್ಣು ಹುಡುಗಿಯರಿಗೆ ಶಿಕ್ಷಣವೇ ಮರಿಚೀಕೆಯಾದ ಕಾಲದಲ್ಲಿ ಸುಮಾರು 150 ವರ್ಷಗಳ ಹಿಂದೆ ಫ್ರಾನ್ಸನಲ್ಲಿ ಆರಂಭಿಸಲ್ಪಟ್ಟ ಕಾರ್ಮೆಲ್ ಭಗಿನಿಯರ ಸಂಸ್ಥೆ, ಅದರ ಸ್ಥಾಪಕಿ ಮದರ್ ವೆರೊನಿಕಾ, ಮಂಗಳೂರು ಬಿಶಪ್ ಮಾರಿ ಎಫ್ರೆಮ್ ಇವರ ಮುಂದಾಳತ್ವದಲ್ಲಿ ಮಂಗಳೂರಿನಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ ಕಾರ್ಮೆಲ್ ವಿಧ್ಯಾ ಸಂಸ್ಥೆ ಆರಂಭಿಸಿತು. “ಈ ಕಾರ್ಮೆಲ್ ಸಂಸ್ಠೆಯು ಅನೇಕ ಶಾಖೆಗಳು ಆರಂಭಿಸಿ ಇಂದು ಭಾರತದತ್ಯಾಂತ ಶಿಕ್ಷಣ ನೀಡುತ್ತಾ ಶಿಕ್ಷಣ […]

JANANUDI.COM NETWORK ಕುಂದಾಪುರ,ನ.22: ಉಡುಪಿ ಧರ್ಮ ಪ್ರಾಂತ್ಯದಲ್ಲೆ ಅಂತ್ಯಂತ ಪುರಾತನವಾದ ಈ ವರ್ಷ 451 ವರ್ಷದ ಸಂಭ್ರಾಮಾಚರಣೆಯ “ಪವಿತ್ರೆ ರೊಜಾರಿ ಮಾತೆಗೆ” ಸಮರ್ಪಿಸಲ್ಪಟ್ಟ ಕುಂದಾಪುರದ ಇಗರ್ಜಿಯಲ್ಲಿ ವಾರ್ಷಿಕ ಹಬ್ಬ (ತೆರಾಲಿ) ಈ ವರ್ಷ ಕೊವೀಡ್ ದೆಸೆಯಿಂದಾಗಿ ಸರಳವಾಗಿ ಆಚರಿಸಲು ನಿರ್ಧರಿಸಿದಂತೆ ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನೆಡೆಯುವ “ಕೊಂಪ್ರಿ ಆಯ್ತಾರ್” ಭಾತ್ರತ್ವ ಬಾಂಧವ್ಯ ದಿನವನ್ನು ಯಾವುದೇ ಮೇರವಣಿಗೆ, ಅದ್ದೂರಿ ಇಲ್ಲದೆ ಸರಳವಾಗಿ ನಡೆಸಲಾಯಿತು ಇಗರ್ಜಿಯಲ್ಲಿ ನಡೆದ ಭಾತ್ರತ್ವ ಬಾಂಧವ್ಯ ದಿನ ಪ್ರಧಾನ ಯಾಜಕರಾಗಿ ಧಾರ್ಮಿಕ ವಿಧಿಯನ್ನು […]

OBITUARY Mr Ronald Correa (73) H/o Jacintha Correa (passed away 21-11-20) Born:01-05-1949) (Married 12-05 -1980) F/o Deepak/Frenita, Divya/Anil Concessao, Dheeraj/Priyanna, B/o Joseph/Juliana , Melwin/Lovina Gd/F Ashni, Anora, Freya, Skylar Funeral cortege leaves residence “Bhagya jyothi” OmbathuDandige Road, to Holy Rosary Church, Kundapura on Monday November 23 at 10.00 a.m. Mass at 10.30 a.m. Contact Details […]

JANANUDI.COM NETWORK ಕುಂದಾಪುರ,ನ.21: ಇಲ್ಲಿನ ಉಪ ವಿಭಾಗದ ಸಹಾಯಕದ ಪೆÇಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಇವರನ್ನು ಮಂಗಳೂರು ನಗರದ ಕಾನೂನು ಹಾಗೂ ಸುವ್ಯಸ್ಥೆ ಡಿಸಿಸಿ ಅವರ ರಜೆ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ನ. 18ರಿಂದ ಡಿ.2 ರ ತನಕ ಪ್ರಭಾರವಾಗಿ ನಿಯೋಜಿಸಲಾಗಿದೆ.ಅವರು ಮಂಗಳೂರಿನಲ್ಲಿ ಇದೇ ಶುಕ್ರವಾರ ಅಧಿಕಾರ ಸ್ವಿಕರಿಸಿದ್ದಾರೆ.ಎ ಎಸ್ ಪಿ ಹರಿರಾಮ್ ಶಂಕರ್ ಇವರ ತೆರವಾದ ಹುದ್ದೆಗೆ ಮುಂದಿನ ಆದೇಶದವರೆಗೆ ಕಾರ್ಕಳ ಡಿ ವೈ ಎಸ್ ಪಿ ಭರತ್ ರೆಡ್ಡಿ ಅವರು ಅಲ್ಲಿನ ಕರ್ತವ್ಯದ ಜತೆ […]

Report: Richard D’Souza Udupi : The 93rd Death Anniversary of Blessed Fr. Agnel D’Souza was observed at Milagres Cathedral, Kallianpur near here on Friday, November 20. The Solemn Eucharistic mass was concelebrated by Rector of Milagres Cathedral and Dean of Kallianpur Deanery Very Rev Fr. Valerian Mendonca along with Rev Fr. Henry D’Souza of Pilar Fathers, […]

JANANUDI.COM NETWORK ಸ್ವತಂತ್ರ ಭಾರತದ ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮ ದಿನಾಚರಣೆಯನ್ನು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬೆಳಿಗ್ಗೆ 9.30 ಗಂಟೆಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕರಾದ ಕೋಣಿ ಕೃಷ್ಣದೇವ ಕಾರಂತರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಈ ದೇಶ ಕಂಡ ಓರ್ವ ಅದ್ಭುತ ಆಡಳಿಗಾರ್ತಿ, ಇವರ ಆಡಳಿತದಲ್ಲಿ ವಂಶ ಪಾರಂಪರ್ಯವಾಗಿ ಕೃಷಿ, ಕಾರ್ಮಿಕರಾಗಿದ್ದ ಲಕ್ಷಾಂತರ ಹಿಂದುಳಿದ ವರ್ಗದ ಜನತೆಗೆ ಭೂಮಾಲಿಕತ್ವ ಲಭಿಸಿತು. ಬಡಜನರಿಗೂ ಕೂಡ ಹೈನುಗಾರಿಕೆ, ಕೃಷಿ ಮುಂತಾದ […]

JANANUDI.COM NETWORK ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಐಕ್ಯೂಎಸಿ ಮತ್ತುಅರ್ಥಶಾಸ್ತ್ರ ವಿಭಾಗದ ಸಹಯೋಗದಲ್ಲಿ “ಭಾರತದ ಸುಸ್ಥಿರ ಅಭಿವೃದ್ಧಿ ಗುರಿ: ವಿಶ್ಲೇಷಣಾತ್ಮಕ ವಿಮರ್ಶೆ” ಎಂಬ ವಿಷಯದ ಕುರಿತು ರಾಷ್ಟ್ರೀಯ ವೆಬಿನಾರ್ ನಡೆಯಿತು.ಸಂಪನ್ಮೂಲ ವ್ಯಕ್ತಿಗಲಾಗಿ ಆಗಮಿಸಿದ್ದ ಕೋಟೇಶ್ವರ ದಎಸ್.ಕೆವಿ.ಎಮ್.ಎಸ್. ಸರಕಾರಿ ಪ್ರಥಮ ದರ್ಜೆಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಸುಬ್ರಮಣ್ಯ.ಎ ಮಾತನಾಡಿ ಬಾರತೀಯ 1974ರ ಸಂದರ್ಭದಲ್ಲಿ ಬಾರತೀಯ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆ, ಆರ್ಥಿಕ ಪರಿಸ್ಥಿತಿಯ ರೂಪು ರೇಷೆಕುರಿತು ತಿಳಿಸಿದರು.ಹಾಗೆಯೇ ಸುಸ್ಥಿರ ಅಭಿವೃದ್ಧಿಯನ್ನು ಯೋಜಿತವಾಗಿ ಮಾಡುವ ದಾರಿಯಲ್ಲಿನ ಸವಾಲುಗಳು ಮತ್ತುಆರ್ಥಿಕ ಸುಸ್ಥಿರತೆಯ ಗುರಿ ತಲುಪುವಲ್ಲಿಇರುವಂತಹ […]

JANANUDI.COM NETWORK ಕುಂದಾಪುರ,ಅ.15: ದಿನಾಂಕ 06.09.2020 ರ ರಾತ್ರಿ ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಬೀಪಾನ್ಬೆಟ್ಟು ರಸ್ತೆಯಲ್ಲಿರುವ ಜಯರಾಜ್ ಶೆಟ್ಟಿ ಯವರು ತನ್ನ ಹೆಂಡತಿಯ ತಂದೆಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಮನೆಗೆ ಬೀಗ ಹಾಕಿ ಹೋಗಿದ್ದ ಸಮಯದಲ್ಲಿ ದಿನಾಂಕ 6/7.09.2020 ರ ರಾತ್ರಿ ಮನೆಯ ಬೀಗ ಮುರಿದು ಮನೆಯೊಳಗೆ ಇರಿಸಿದ್ದ ಸುಮಾರು ರೂ 9,88,500/- ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಕಳವು ಆಗಿದ್ದು ಈ ಬಗ್ಗೆ ಜಯರಾಜ್ ಶೆಟ್ಟಿಯವರು ನೀಡಿರುವ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಅ.ಕ್ರ. […]