St Lawrence English Medium school primary Boys sports team emerged as Mangalore North Zonal champions.  October 19, Boys team of St Lawrence English Medium school bagged 3 Golds, 2 Silver and 1 bronze in primary section.  Mohammed Shami of 7th STD won 3 golds;  in 100mtrs Race,  200Mtrs Race also in long jump. Gagan of […]

Read More

ಕುಂದಾಪುರ, ಅ.22:  ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ ಬೆಂಗಳೂರು ಇದರ ಆಡಳಿತ ಮಂಡಳಿಯ ಅಧ್ಯಕ್ಷರು ಉಪಾಧ್ಯಕ್ಷರು ನಿರ್ದೇಶಕರುಗಳು ಮತ್ತು ನಿರ್ವಹಣಾಧಿಕಾರಿಗಳು ಹಾಗೂ ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರು ಅಧ್ಯಯನ ಪ್ರವಾಸವನ್ನು ಕೈಗೊಂಡಿದ್ದು ಇದರ ನಿಮಿತ್ತ ಕುಂದಾಪುರ ರೋಜರಿ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಲಿ. ಗೆ (ಅ.19 ರಂದು)  ಭೇಟಿ ನೀಡಿ ಸಂಘ ನಡೆದು ಬಂದ ದಾರಿ ಸದಸ್ಯರಿಗೆ ಸಂಘದಿಂದ ದೊರಕುವ ವಿವಿಧ ಯೋಜನೆ ಗಳು, ಸಾಲ ವಿತರಣೆ, ಠೇವಣಿಗಳ ಸಂಗ್ರಹಣೆ, […]

Read More

ಕುಂದಾಪುರ,ಅ.20: ಸ್ಥಳೀಯ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಸತತ 39 ವರ್ಷಗಳ ಕಾಲ ಸುದೀರ್ಘ ಸೇವೆ ನೀಡಿ ನಿವ್ರತ್ತರಾದ ಶಿಕ್ಷಕೇತರ ಸಿಬಂದಿ ದ್ವೀತಿಯ ದರ್ಜೆ ಗುಮಾಸ್ತೆ ಶ್ರೀಮತಿ ವಿನಯಾ ಡಿಕೋಸ್ತಾರವರಿಗೆ ಶಾಲಾ ಆಡಳಿತ, ಶಾಲಾ ಶಿಕ್ಷಕ , ಶಿಕ್ಷಕೇತರ ಸಿಬಂದಿ, ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು ಅವರಿಗೆ ಬಿಳ್ಕೊಡುಗೆ ಸಮಾರಂಭ ಏರ್ಪಡಿಸಿ ಸನ್ಮಾಸಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ಹಾ ‘ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಸೇವೆ ನೀಡಿದ ಶ್ರೀಮತಿ ಜೊಸ್ಪಿನ್ ವಿನಯಾ […]

Read More

ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ, ವಿಭಾಗ ಮಟ್ಟದ ಶಾಲಾ ಮಕ್ಕಳ ಆಡೋಟಗಳ ಸ್ಪರ್ಧೆ 2022-23, ವಿವಿಧ ಸಂಘಗಳ ಆಶ್ರಯದಲ್ಲಿ ಕಾರ್ಕಳ ಮಿಯಾರ್, ಮೊ.ದೇ.ವ..ಶಾಲೆಯ ಉಸ್ತುವಾರಿಯಲ್ಲಿ ನಡೆದಂತಹ 14/17 ರ ವಯೋಮಿತಿಯ ಯೋಗಾಸನದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕುಮಾರಿ ಲಾಸ್ಯ ಮಧ್ಯಸ್ಥ ಸ್ಥಾನ ಪಡೆದು, ‘ಯೋಗ ಕುಮಾರಿ” ಪ್ರಶಸ್ತಿಯೊಂದಿಗೆ ರಾಜ್ಯ ಮಟ್ಟಕೆ ಆಯ್ಕೆ ಆಗಿದ್ದಾಳೆ. ಇವಳು ಕುಂದಾಪುರ ಅರುಣ್ ಮತ್ತು ಲತಾ ಮಧ್ಯಸ್ಥ ದಂಪತಿಯ ಪುತ್ರಿಯಾಗಿದ್ದಾಳೆ. ಇವಳ ಈ ಸಾಧನೆಗೆ […]

Read More

ಕುಂದಾಪುರ-ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ, ನಾರಾಯಣಗುರು ಸಭಾಭವನದಲ್ಲಿ ಎರಡನೇ ಆವೃತ್ತಿಯ ರಶ್ಮಿ ಶೆಟ್ಟಿ ಸ್ಮಾರಕ ಅಖಿಲ ಭಾರತ ಫಿಡೆ ರೇಟೆಡ್ ಚೆಸ್ ಪಂದ್ಯಾಟ ಜರುಗಿತು. ಉದ್ಘಾಟನಾ ಸಮಾರಂಭದಲ್ಲಿ, ರಾಷ್ಟ್ರೀಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಸ್ಪರ್ಧಿಸಲು ಕರ್ನಾಟಕದಿಂದ ಆಯ್ಕೆಯಾದ ಅವನಿ ಆಚಾರ್ಯ ಉಡುಪಿ ಮತ್ತು ಪ್ರಗತಿ ನಾಯಕ್ ಬ್ರಹ್ಮಾವರ ಇವರನ್ನು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕುಂದಾಪುರದ ಡಿ.ವೈ‌.ಎಸ್.ಪಿ ಶ್ರೀಕಾಂತ್,ಕುಂದಾಪುರ ಪುರಸಭೆ ಅಧ್ಯಕ್ಷೆ ಶ್ರೀಮತಿ ವೀಣಾ ಭಾಸ್ಕರ್ ಮೆಂಡನ್,ಕುಂದಾಪುರ ನಗರಾಭಿವೃದ್ಧಿ […]

Read More

ಹಲವಾರು ವರ್ಷಗಳಿಂದ  ಆಕ್ರಮ ಟೋಲ್ ಗೇಟನ್ನು ಕೇಂದ್ರ ಸರ್ಕಾರ, ಕೇಂದ್ರ ಸಚಿವರು ಅದನ್ನು ಕಾನೂನು ಬಾಹಿರ ಅಂತಾ ಹೇಳಿದ್ರೂ ಆ ಟೋಲ್ ಗೇಟನ್ನು ಆಡಳಿತ ಯಂತ್ರ ತೆರವು ಗೊಳಿಸುವ ಪ್ರಯತ್ನ ಮಾಡದಿದ್ದರಿಂದ, ಕರಾವಳಿಯ ಜನರು ಜನಪ್ರತಿನಿಧಿಗಳ ವಿರುದ್ಧ ಇಂದು ಸಮಾನ ಮನಸ್ಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಟೋಲ್ ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು..    ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರಿಂದ ಜನರ ಆಕ್ರೋಶ, ಕಟ್ಟೆಯೊಡೆದು ಸರ್ಕಾರದ ವಿರುದ್ಧ ಘೋಷಣೆ, ಟೋಲ್ ಗೆ ಮುತ್ತಿಗೆ ಹಾಕಲಾಯಿತು. ಹೌದು. ಮಂಗಳೂರು […]

Read More

ಮಂಗಳೂರು,ಅ.17: ರಚನಾ, ಕ್ಯಾಥೊಲಿಕ್ ಚೇಂಬರ್ ಆಫ್ ಕಾಮರ್ಸ್, ಇವರಿಂದ ಉತ್ತರಾಧಿಕಾರ ಮತ್ತು ಆನುವಂಶಿಕತೆಯ ಕಾನೂನಿನ ಕುರಿತು ವಕೀಲ ಡೇವಿಡ್ ಪಾಯ್ಸ್ ಇವರಿಂದ ಅಕ್ಟೋಬರ್ 16 ರಂದು ಈಡನ್ ಕ್ಲಬ್ ನಲ್ಲಿ ಮಾಹಿತಿ ಕಾರ್ಯಗಾರ ನಡೆಯಿತು.   ಈ ವಿಷಯದಲ್ಲಿ ಸಂಬಧಿಸಿದ ವಿವಿಧ ಕಾನೂನುಗಳ ಬಗ್ಗೆ ವಕೀಲ ಡೇವಿಡ್ ಪಾಯ್ಸ್ ವಿವರಿಸಿದರು. ಒಬ್ಬರ ಮರಣದ ನಂತರ ತೊಡಕುಗಳು ಆಗುವ ಸಂದರ್ಭಗಳಿರುತ್ತವೆ ಆದರಿಂದ ನಾವುಸಾಯುವುದಕಿಂತ ಮೊದಲೇ ವೀಲ್ ಮಾಡುವುದು ಒಳಿತು ಮತ್ತು ಉತ್ತಮ ದಾರಿಯೆಂದು  ಮಾಹಿತಿ ನೀಡಿದರು. ನಾವು ಕ್ಯಾಥೊಲಿಕರು […]

Read More

ಉಡುಪಿ: 17 ಅಕ್ಟೋಬರ್ 2022: ಮೊಟ್ಟಮೊದಲ ಉಡುಪಿ ಜಿಲ್ಲಾ ಪುರುಷರ ಸ್ವ-ಸಹಾಯ ಸಂಘಗಳ ಒಕ್ಕೂಟವನ್ನು (ಸಮನ್ವಯ)  16 ಅಕ್ಟೋಬರ್ 2022 ರಂದು ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ ಸಭಾಭವನದಲ್ಲಿ ಅತಿ| ವಂ|ಡಾ|ಜೆರಾಲ್ಡ್ ಐಸಾಕ್ ಲೋಬೋ ಅವರು ಲಾಂಛನವನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು. ನಂತರ ಔಪಚಾರಿಕವಾಗಿ ದೀಪ ಬೆಳಗಿಸಿ ಜಿಲ್ಲಾ ಪುರುಷರ ಸ್ವ-ಸಹಾಯ ಸಂಘಗಳ ಒಕ್ಕೂಟವನ್ನು ಉದ್ಘಾಟಿಸಿ “ಉಡುಪಿ ಧರ್ಮಪ್ರಾಂತ್ಯವು 15 ಅಕ್ಟೋಬರ್ 2022 ರಂದು ತನ್ನ ಅಸ್ತಿತ್ವದ ಹತ್ತು ವರ್ಷಗಳನ್ನು ಪೂರೈಸಿದೆ. ಅದರ ಪ್ರಾರಂಭದಿಂದಲೂ ಉಡುಪಿ […]

Read More

ಕುಂದಾಪುರದ ಟಾರ್ಪಿಡೋಸ್ ಸ್ಪೋರ್ಟ್ಸ್ ಕ್ಲಬ್(ಆರ್), ಕುಂದಾಪುರ ವತಿಯಿಂದ ಕರ್ನಾಟಕದ ಕುಂದಾಪುರ ಶ್ರೀ ಗುರು ನಾರಾಯಣ ಎಸಿ ಸಭಾಂಗಣದಲ್ಲಿ ಆಯೋಜಿಸಿದ್ದ 2ನೇ ಟಾರ್ಪಿಡೋಸ್ ರಶ್ಮಿ ಶೆಟ್ಟಿ ಸ್ಮಾರಕ ಅಖಿಲ ಭಾರತ ಫಿಡೆ ರೇಟೆಡ್ ರೇಪಿಡ್ ಚೆಸ್ ಪಂದ್ಯಾವಳಿ ಇಂದು ಮುಕ್ತಾಯಗೊಂಡಿತು. ಛತ್ತೀಸ್‌ಗಢದ ಅಜೇಯ ಐ.ಎಂ.ಶ್ರೀನಾಥ್ ರಾವ್ (2196) ಪ್ರಥಮ ಸ್ಥಾನ ಪಡೆದು 30000 ರೂಪಾಯಿ ಬಹುಮಾನ ಮತ್ತು ಮಿನುಗುವ ಟ್ರೋಫಿಯನ್ನು ಗೆದ್ದುಕೊಂಡರು. ಅವರು ಅಂತಿಮ ಸುತ್ತಿನಲ್ಲಿ ತೆಲಂಗಾಣದ ಐಎಂ ಚಕ್ರವರ್ತಿ ರೆಡ್ಡಿ (2202) ಅವರನ್ನು ಸೋಲಿಸಿದರು.ರೈಲ್ವೆಯ ಐಎಂ ರತ್ನಾಕರನ್ […]

Read More