
ಮಂಗಳೂರು: ಮಿಲಾಗ್ರೆಸ್ ಸಮೀಪದ ಆರಾಧ್ಯ ಮಠದಲ್ಲಿ ನೆಲೆಸಿರುವ ಬಡ ಕ್ಲಾರೆಸ್ ನ ಸಹೋದರಿಯರು ತಮ್ಮ ಇಬ್ಬರು ಸಹೋದರಿಯರಾದ ಶ್ರೀ ಮೇರಿ ಮತ್ತು ಸೀನಿಯರ್ ಫಿಲೋಮಿನಾ ಅವರು ಪಟ್ಟಾಭಿಷೇಕಗೊಂಡಿರುವುದನ್ನು ನೋಡಿ ಸಂತೋಷಪಟ್ಟರು ಮತ್ತು ಶ್ರೀ ಮೇರಿ ಫ್ರಾನ್ಸಿನಾ ಅವರು 3 ಜನವರಿ 2024 ರಂದು ಮೊದಲ ವೃತ್ತಿಯನ್ನು ಪಡೆದರು. ಮಂಗಳೂರಿನ ಬಿಷಪ್ ಗೌರವಾನ್ವಿತ ರೆವ್ ಡಾ ಅಲೋಶಿಯಸ್ ಪೌಲ್ ಡಿಸೋಜಯಸ್. ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು. ಸೇಂಟ್ ಆನ್ಸ್ ಫ್ರೈರಿಯ ರೆವ್ ಫಾದರ್ ರಾಕಿ ಡಿ’ಕುನ್ಹಾ ಅವರು ಸಭೆಗೆ ಧನ್ಯವಾದಗಳನ್ನು […]

ಮಂಗಳೂರು: ಬಂದರು, ವಿಮಾನಯಾನ, ರೈಲ್ವೇ, ಅತ್ಯುತ್ತಮ ಸಾರಿಗೆ ವ್ಯವಸ್ಥೆಯನ್ನೊಳಗೊಂಡ ದಕ್ಷಿಣ ಕನ್ನಡ ಜಿಲ್ಲೆಯು ಶಿಕ್ಷಣ, ಆರೋಗ್ಯ, ಧಾರ್ಮಿಕ, ಉದ್ಯಮ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಮುಂದುವರಿದಿದ್ದು, ಈ ರೀತಿಯಾಗಿ ಸಮಗ್ರ ಅಭಿವೃದ್ಧಿ ಕಂಡ ನಗರ ದೇಶದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಈ ವಿಭಿನ್ನತೆಯಿಂದ ದಕ್ಷಿಣ ಕನ್ನಡ ಜಿಲ್ಲೆ ದೇಶಕ್ಕೆ ಮಾದರಿಯಾಗಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.ನಗರದ ಓಷಿಯನ್ ಪರ್ಲ್ ಹೊಟೇಲ್ ಮಂಗಳವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ […]

ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಆಕಸ್ಮಿಕವಾಗಿ ಓರ್ವ ಸ್ಕೂಟರ್ ಸಮೇತನಾಗಿ ದಕ್ಕೆ ಬಳಿಯ ನೀರಿಗೆ ಬಿದ್ದು ಮುಳುಗಡೆಗೊಂಡು ಕಣ್ಮರೆಯಾಗಿದ್ದಾರೆ. ಆತ ತಮಿಳುನಾಡು ಮೂಲದ ಮೀನುಗಾರನಾಗಿದ್ದು ಮಲ್ಪೆಯ ಬೋಟು ಒಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಎನ್ನಲಾಗಿದೆ. ನೀರಿಗೆ ಬಿದ್ದ ಮಾಹಿತಿ ತಿಳಿದು ತತ್ಕ್ಷಣ ಈಶ್ವರ್ ಮಲ್ಪೆ ಅವರು ಧಾವಿಸಿ ಬಂದು ನೀರಿಗೆ ಧುಮುಕಿ ಎಲ್ಲ ಕಡೆ ಜಾಲಾಡಿದರೂ ಆತನ ದೇಹ ಸಿಗಲಿಲ್ಲ. ಅದರೆ ಅತನ ಸ್ಕೂಟರ್ನ್ನು ಮಾತ್ರ ಪತ್ತೆಯಾಗಿದ್ದು ಹಗ್ಗದ ಸಹಾಯದಿಂದ ಮೇಲಕ್ಕೆ ತಂದಿದ್ದಾರೆ.

ಕೋಟ-ಯುವ ಕ್ರಿಕೆಟಿಗ,ಕ್ರೀಡಾ ಸಂಘಟಕ ನಿತೇಶ್ ಶೆಟ್ಟಿ ಇವರ ಸಾರಥ್ಯದಲ್ಲಿ ರಾಷ್ಟ್ರೀಯ ಮಟ್ಟದ ಅದ್ಧೂರಿಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಪಾಂಚಜನ್ಯ ಟ್ರೋಫಿ-2023 ಇತ್ತೀಚಿಗೆ ಕೋಟ ಗಿಳಿಯಾರು ಶಾಂಭವಿ ಶಾಲಾ ಮೈದಾನದಲ್ಲಿ ಜರುಗಿತು. ಕುಂದಾಪುರ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಛೇರ್ಮನ್ ಹಾಗೂ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಗೌತಮ್ ಶೆಟ್ಟಿ “ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿದಾಗ ಬದುಕಿನಲ್ಲಿ ಎಂತಹ ಪರಿಸ್ಥಿತಿಯಲ್ಲೂ […]

Udupi : The Solemnity of Mother, the Holy Mother of God and vigil of New Year’s eve was celebrated with devotion and vigor at Milagres Cathedral, Kallianpur in Diocese of Udupi here on December 31, 2023. The beautiful evening liturgy began with adoration of the Holy Sacrament from 7pm led by Rev Fr. Joy Andrade, […]

ಹೊಸ ವರ್ಷದ 2024 ರ ಸಂತೋಷದ ಪ್ರಾರಂಭದಲ್ಲಿ, ಮಂಗಳೂರಿನ ಅವರ್ ಲೇಡಿ ಆಫ್ ಮಿಲಾಗ್ರೆಸ್ ಚರ್ಚ್ ರೆವ. ಫಾ. ರಾಬಿನ್ ಅವರ ನೇತೃತ್ವದಲ್ಲಿ ಥ್ಯಾಂಕ್ಸ್ಗಿವಿಂಗ್ ಆರಾಧನೆಯ ಮೂಲಕ ಕೃತಜ್ಞತೆಯನ್ನು ಸಲ್ಲಿಸಲಾಯಿತು.ದೇವಮಾತೆ ಮೇರಿ ಅವರ ಶ್ರದ್ಧಾಭಕ್ತಿಯು ಪವಿತ್ರ ಯೂಕರಿಸ್ಟ್ನ ನೇತೃತ್ವವನ್ನು ರೆ.ಫಾ. ಉದಯ್ ಫೆರ್ನಾಂಡಿಸ್ ಅವರು ಶ್ರದ್ಧೆಯಿಂದ ಆಚರಿಸಿದರು.ದೇವರ ಮಾತುಗಳನ್ನು ರೆವ. ಫ್ರಾ ಮ್ಯಾಕ್ಸಿಮ್ ಹಂಚಿಕೊಂಡರು. ರೆ.ಫಾ.ಬೋನವೆಂಚರ್, ರೆ.ಫಾ.ಮೈಕಲ್, ರೆ.ಫಾ.ರಾಬಿನ್, ಮತ್ತು ರೆ.ಫಾ.ಸಿರಿಲ್ ಅವರು ಯೂಕರಿಸ್ಟ್ ಅನ್ನು ಕೇಂದ್ರೀಕರಿಸಿದರು. ಅವರ್ ಲೇಡಿ ಆಫ್ ಮಿಲಾಗ್ರೆಸ್ ಚರ್ಚ್ನಲ್ಲಿ ನೆರೆದಿದ್ದ ನಿಷ್ಠಾವಂತರು […]

ಉಡುಪಿ: ನಗರದ ಬನ್ನಂಜೆಯಲ್ಲಿರುವ ಜಯಲಕ್ಷ್ಮೀ ಸಿಲ್ಕ್ನಲ್ಲಿ ಇಂದು ಮಧ್ಯಾಹ್ನ ಪಿಸ್ತೂಲ್ ನಿಂದ ಮಿಸ್ ಫೈರಿಂಗ್ ಆದ ಘಟನೆಯಿಂದ ಸಿಬ್ಬಂದಿಯೋರ್ವರು ಗಾಯಗೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ ಪಿಸ್ತೂಲ್ ನ್ನು ಮಳಿಗೆಯಲ್ಲಿ ಯಾರೋ ಬಿಟ್ಟು ಹೋಗಿದ್ದು ಎನ್ನಲಾಗಿದೆ. ಪತ್ತೆಯಾಗಿತ್ತು ಪಿಸ್ತೂಲ್ ಎತ್ತಿಕೊಂಡ ಸಿಬ್ಬಂದಿ ಆಪರೇಟ್ ಮಾಡಿ ಪರೀಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಪಿಸ್ತೂಲಿನಿಂದ ಗುಂಡು ಹಾರಿದೆ. ಪರಿಣಾಮ ಅಲ್ಲೇ ಇದ್ದ ಇನ್ನೋರ್ವ ಸಿಬ್ಬಂದಿಗೆ ಆ ಗುಂಡು ತಗುಲಿದೆ. ಅವರನ್ನು ಕೂಡಲೇ ಉಡುಪಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು […]

ಆತ್ಮೀಯರೇ…,ಇತ್ತೀಚೆಗೆ ನಿಧನರಾದ ಮಾಜಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷರು, ಮಾಜಿ ಭೂ- ನ್ಯಾಯ ಮಂಡಳಿ ಸದಸ್ಯರಾಗಿ ತನ್ನ ನೇರ ನಡೆ-ನುಡಿಯಿಂದ ಅಪಾರ ಜನಮನ್ನಣೆಗಳಿಸಿದ್ದ ಹಿರಿಯ ಕಾಂಗ್ರೆಸ್ ಮುಖಂಡರಾದ ದಿ. ಇಗ್ನೇಶಿಯಸ್ ಡಿಸೋಜ ರವರಿಗೆ (ಧರ್ಮಗುರು ವಂ|ಸ್ಟೀಪನ್ ದಿಸೋಜಾ ಇವರ ಪಿತರು) ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ, ಮಾಜಿ ಸಚಿವರಾದ ಸನ್ಮಾನ್ಯ ವಿನಯ್ ಕುಮಾರ್ ಸೊರಕೆ ಯವರ ಉಪಸ್ಥಿತಿಯಲ್ಲಿ “ಶ್ರದ್ಧಾಂಜಲಿ ಅರ್ಪಣಾ ಸಭೆ” ಯನ್ನು, ದಿನಾಂಕ: 02/ 01/2024, ಮಂಗಳವಾರ […]

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತವು, ಬಹು ಸಂಸ್ಕೃತಿಯನ್ನು ಒಳಗೊಂಡು, ವಿವಿಧತೆಯಲ್ಲಿ ಏಕತೆಯನ್ನು ಪಸರಿಸುವ ದೇಶ. ಬಹುತ್ವದ ಬೇರುಗಳನ್ನು ದೇಶದಲ್ಲಿ ಗಟ್ಟಿಗೊಳಿಸಿದ್ದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ .ತನ್ನ 139ನೇ ಸಂಸ್ಥಾಪನ ದಿನದಂದು ಇತಿಹಾಸದಲ್ಲಿ ಪುನರಾವರ್ತನೆಯ ಸಂಕಲ್ಪ ಪ್ರತಿಯೊಂದು ಕಾಂಗ್ರೆಸ್ ಸದಸ್ಯರು ಮುಂದಿನ ದಿನಗಳಲ್ಲಿ ಸವಾಲಾಗಿ ಸ್ವೀಕರಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಹರಿಪ್ರಸಾದ್ ಶೆಟ್ಟಿಯವರು ತಿಳಿಸಿದರು. ಇಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥಾಪನ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣವನ್ನು ನಡೆಸಿ ಮಾತನಾಡಿದರು. […]