ಕೋಲಾರ:ಪತ್ರಿಕಾಗೋಷ್ಟಿಗೆ ಆಹ್ವಾನ

ಕಲಾವಿದರ ಆಶ್ರಯದ ವಿಶ್ವಕಲಾಧಾಮ ವತಿಯಿಂದ ಕೋಲಾರ, ಕೆ.ಜಿ.ಎಫ್. ಬಂಗಾರಪೇಟೆಯಲ್ಲಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು ಕಲಾವಿದರಾದ ಮುನಿಕುಮಾರ್ ಅವರು (ಜೂನಿಯರ್ ರಾಜಕುಮಾರ್) ದಿನಾಂಕ: 10-08-2022 ರಂದು ಬುಧವಾರ ಮಧ್ಯಾಹ್ನ 12-00 ಗಂಟೆಗೆ ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದಾರೆ.