JANANUDI.COM NETWORK     ಕುಂದಾಪುರ ಹೋಲಿ ರೊಜರಿ ಹೊಸ ವರ್ಷ- ಧರ್ಮ ಪೂಜೆ ಸಂಸ್ಕಾರಗಳನ್ನು ಕಲಿಸದಿದ್ದರೆ ಅದರ ಫಲ ಉಣ್ಣ ಬೇಕಾಗುತ್ತದೆ: ಫಾ|ವಿಜಯ್     ಕುಂದಾಪುರ, ಜ.1.: ಕುಂದಾಪುರ ರೋಜರಿ ಮಾತೆಯ ಇಗರ್ಜಿಯಲ್ಲಿ 2020 ರ ಹೊಸ ವರ್ಷದ ಪ್ರಯುಕ್ತ ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ವಿಜಯ್ ಜೊಯ್ಸನ್ ಡಿಸೋಜಾರ ಪ್ರಧಾನ ಯಾಜಕತ್ವದಲ್ಲಿ ಡಿಸೆಂಬರ್ 31 ರಂದು ಸಂಜೆ ಮಹಾ ಬಲಿದಾನವನ್ನು ಅರ್ಪಿಸಿದರು ‘’ನಾವು ಇವತ್ತು ಎರಡು ಸಂಭ್ರಾಮಚರಣೆಯನ್ನು ಮಾಡುತಿದ್ದೆವೆ. ಒಂದು ಹೊಸ ವರ್ಷದ […]

Read More

JANANUDI.COM NETWORK       ಕುಂದಾಪುರದಲ್ಲಿ ಕ್ರಿಸ್ಮಸ್ ಸಂಭ್ರಮ ‘ಕ್ರಿಸ್ಮಸ್ ಅಂದರೆ, ದೇವರು ಮಾನವನಾಗಿ ನಮ್ಮ ಜೊತೆ ಜೀವಿಸಲು ಬಂದದ್ದು ಫಾ|ವಿಜಯ್     ಕುಂದಾಪುರ, ಡಿ,25: ‘ಕ್ರಿಸ್ಮಸ್ ಎಂದರೆ ನಮಗೆ ಸಂತೋಷ, ಆನಂದ, ಗಮ್ಮತ್ತು ಮಾಡುವುದು ನಮ್ಮ ಇಂದಿನ ಆಚರಣೆಯಾಗಿದೆ. ಇಂತಹ ಆಚರಣೆ ಯೇಸು ಮೆಚ್ಚುವುದಿಲ್ಲಾ, ಕ್ರಿಸ್ಮಸ್ ಅಂದರೆ, ದೇವರು ಮಾನವನಾಗಿ ನಮ್ಮ ಜೊತೆ ಜೀವಿಸಲು ಬಂದದ್ದು, ಅದಕ್ಕಾಗಿ ಯೇಸುವಿಗೆ ಇಮಾನ್ಯೂವೆಲ್ ಅಂದು ಹೇಳುತ್ತಾರೆ. ಇಮಾನ್ಯೂವೆಲ್ ಅಂದರೆ ದೇವರು ನಮ್ಮ ಜೊತೆ ಇದ್ದಾರೆಂದು. ನಾವು […]

Read More

JANANUDI.COM NETWORK     ಕುಂದಾಪುರ ರೋಜರಿ ಚರ್ಚ್ ಪಾಲನಮಂಡಳಿ ಉಪಾಧ್ಯಕ್ಷರಾಗಿ ಲುವಿಸ್ ಜೆ. ಫೆರ್ನಾಂಡಿಸ್ ಆಯ್ಕೆ     ಕುಂದಾಪುರ, ಡಿ.24: ಕುಂದಾಪುರ ರೋಜರಿ ಚರ್ಚಿನ ನೂತನ ಪಾಲನ ಮಂಡಳಿಗಾಗಿ ಚರ್ಚಿನ ವಾಳೆಯ ಪ್ರತಿನಿಧಿಗಳ ಚುನಾವಣೆ ಕೆಲವು ದಿನಗಳ ಹಿಂದೆ ನಡೆದಿತ್ತು. ಪಾಲನ ಮಂಡಳಿ ಉಪಾಧ್ಯಕ್ಷ ಮತ್ತು ಕೆಲವು ಪದಾಧಿಕಾರಿಗಳ ಚುನಾವಣ ಪ್ರಕ್ರಿಯೆ ಡಿ.22 ರಂದು ನಡೆಯಿತು. ಚುನಾವಣೆಯಲ್ಲಿ ಲುವಿಸ್ ಜೆ. ಫೆರ್ನಾಂಡಿಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಆಶಾ ಕರ್ವಾಲ್ಲೊ, 18 ಆಯೋಗಗಳ ಸಂಚಾಲಿಕಿಯಾಗಿ ಪ್ರೇಮಾ […]

Read More

JANANUDI.COM NETWORK    ರೋಜರಿ ಆಂ. ಮಾ. ಶಾಲೆಯ ವಾರ್ಷಿಕೋತ್ಸವ – ‘ಶಿಕ್ಷಣ ಅಂದರೆ ಶಸ್ತ್ರ. ಜೀವನ ಯಶಸ್ವಿಯಾಗಲು ಅದನ್ನು ಬಳಸಿಕೊಳ್ಳಿ: ಸಬ್ ಇನ್ಸ್ ಪೆಕ್ಟರ್ ಜೊಯ್ಸ್ಲಿನ್ ಫೆರ್ನಾಂಡಿಸ್       ಕುಂದಾಪುರ, ಡಿ 14: ’ಶಿಕ್ಷಣವೆಂಬುದು ಪಠ್ಯ ಪುಸ್ತಕಕ್ಕೆ ಮಾತ್ರ ಸೀಮಿತವಲ್ಲಾ, ನೀಜ ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಮಕ್ಕಳು ಪಠ್ಯ ಪುಸ್ತಕವಲ್ಲದೆ ಇತರ ಚಟುವಟಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಹಾಗೇ ‘ಶಿಕ್ಷಣ ಅಂದರೆ ಅದೊಂದು ಶಸ್ತ್ರ. ಅದನ್ನು ನಿಮ್ಮ ಜೀವನ ಯಶಸ್ವಿಯಾಗಲು ಅದನ್ನು ಬಳಸಿಕೊಳ್ಳಿ.’ ಎಂದು ಉಡುಪಿ […]

Read More

JANANUDI.COM NETWORK     ಕುಂದಾಪುರ ರೊಜಾರಿ ಮಾತಾ ಇಗರ್ಜಿಯ ವಾರ್ಷಿಕ ಮಹಾ ಉತ್ಸವ – ನಮ್ಮ ಕುಟುಂಬಗಳು ವಿಶ್ವಾಸದ ಮಂದಿರಗಳು ಹಾಗೂ ಸಮಾಧಾನದ ನಿವಾಸವಾಗಳಾಗಬೇಕು’- ಫಾ|ರೋನಿ ಸೆರಾವೊ   ಕುಂದಾಪುರ,ನ.28: “ಈ ಇಗರ್ಜಿಗೆ 450 ವರ್ಷದ ಚರಿತ್ರೆ ಇದೆ, ಈ ಚರ್ಚಿನ ಪಾಲಕಿ ರೋಜರಿ ಮಾತೆ ಇಲ್ಲಿನ ಭಕ್ತರಿಗೆ 450 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದಾಳೆ. ನಮ್ಮ ಹಿರಿಯರ ಭಕ್ತಿ, ಪ್ರಾರ್ಥನೆಯ ಜೀವನವನ್ನು ನೆನಪಿಗೆ ತಂದುಕೊಳ್ಳುವ, ಅವರಲ್ಲಿದ ವಿಶ್ವಾಸದ ಜೀವನ ನಾವೂ ಪುನ: ಪ್ರೀತಿಯಿಂದ ಅಭಿಮಾನದಿಂದ ಅಖಂಡ […]

Read More

  JANANUDI.COM NETWORK ಕುಂದಾಪುರ ತೆರಾಲಿಯ ಸಂಭ್ರಮ – ಮೇರಿ ಮಾತೆಯ ಆದರ್ಶದಂತೆ ನಾವೆಲ್ಲಾ ಬಾಳೋಣ -ಫಾ|ರೋಯ್ ಲೋಬೊ     ಕುಂದಾಪುರ,ನ.28: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ತೆರಾಲಿ ಜಾತ್ರೆಯು ಮಂಗಳವಾರದಂದು ದೇವರ ದೇವರ ವಾಕ್ಯದ ಪೂಜಾ ವಿಧಿಯಿಂದ ಆರಂಭ ಗೊಂಡಿತು. ಸಂಜೆ ರೋಜರಿ ಮಾತೆಯ ಪಲ್ಲಕ್ಕಿಯ ಮೆರವಣಿಗೆ ಬಹಳ ವಿಜ್ರಂಭಣೆಯಿಂದ ನೆಡೆಸಿದ ತರುವಾಯ ಈ ದೇವರ ವಾಕ್ಯದ ಭಕ್ತಿಯನ್ನು ಆಚರಿಸಲಾಯಿತು ಈ ಪೂಜಾ ವಿಧಿಯನ್ನು ಕಳೆದ ವರ್ಷ ಕುಂದಾಪುರ ಚರ್ಚಿನಲ್ಲಿ ಸೇವೆ ಸಹಾಯಕ ಗುರುಗಳಾಗಿ ನೀಡಿದ […]

Read More

JANANUDI.COM NETWORK     ಕುಂದಾಪುರ ತೆರಾಲಿ ಪೂರ್ವಭಾವಿ ಭ್ರಾತ್ರತ್ವ ಬಾಂಧವ್ಯ ದಿನ – ಪರಮ ಪ್ರಸಾದದ ಭವ್ಯ ಮೆರವಣಿಗೆ ಆರಾಧನೆ: ಜೀವನ-ಮರಣ, ನ್ಯಾಯ-ಅನ್ಯಾಯ, ನೀತಿ-ಅನೀತಿ ಆಯ್ಕೆ ನಿಮ್ಮದು -ಫಾ|ರಿಚರ್ಡ್ ಪಾಯ್ಸ್    ಕುಂದಾಪುರ,ನ.25: ಉಡುಪಿ ಧರ್ಮ ಪ್ರಾಂತ್ಯದಲ್ಲೆ ಅಂತ್ಯಂತ ಪುರಾತನವಾದ, ಈ ವರ್ಷ 450 ವರ್ಷದ ಸಂಭ್ರಾಮಾಚರಣೆಯ “ಪವಿತ್ರೆ ರೊಜಾರಿ ಮಾತೆಗೆ” ಸಮರ್ಪಿಸಲ್ಪಟ್ಟ ಕುಂದಾಪುರದ ಇಗರ್ಜಿಯಲ್ಲಿ ಈ ವರ್ಷದ ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನೆಡೆಯುವ “ಕೊಂಪ್ರಿ ಆಯ್ತಾರ್”  ಭ್ರಾತ್ರತ್ವ ಬಾಂಧವ್ಯ ದಿನವನ್ನು ‘ವಿಶ್ವಾಸದ ಯಾತ್ರೆಯಲ್ಲಿ ಯೇಸು […]

Read More

JANANUDI.COM NETWORK ಪ್ರಾಂಶುಪಾಲ್ ಮಾ| ಬಾ| ಪ್ರವೀಣ್ ಅಮ್ರತ್ ಮಾರ್ಟಿಸ್ ಹಾಂಚೊ 46 ವೊ ಜಲ್ಮಾ ದೀಸ್ ಆಚರಣ್   ಕುಂದಾಪುರ್, ನ.2: ಕುಂದಾಪುರ್ ರೊಜಾರ್ ಮಾಯ್ ಫಿರ್ಗಜೆಚೊ ಶಿಕ್ಪಾ ಸಂಸ್ಥೊ ಸೈಂಟ್ ಮೇರಿಸ್ ಪಿ.ಯು.ಕಾಲೇಜಿಚೊ ಪ್ರಾಂಶುಪಾಲ್ ಮಾ| ಬಾ| ಪ್ರವೀಣ್ ಅಮ್ರತ್ ಮಾರ್ಟಿಸ್ ಹಾಂಚೊ 46 ಜಲ್ಮಾ ದೀಸ್ ಆಚರಣ್ ಫಿರ್ಗಜ್ ಗಾರಾನಿಂ ಆಚರಣ್ ಕೆಲೊ. ವಿಗಾರ್ ಭೊ|ಮಾ|ಬಾ|ಸ್ಟ್ಯಾನಿ ತಾವ್ರೊ ಆನಿ ಸಹಾಯಕ್ ವಿಗಾರ್ ಮಾ|ಬಾ| ವಿಜಯ್ ಡಿಸೋಜ್ ಹಾಂಚ್ಯಾ ಸವೆಂ ಮಾ|ಬಾ|ಪ್ರವೀಣ್ ಅಮ್ರತ್ ಮಾರ್ಟಿಸಾನ್ […]

Read More

JANANUDI.COM NETWORK ನಿತ್ಯಾದರ್ ವಾಡ್ಯಾಂತ್ ವಾಡ್ಯಾಚೆ ಫೆಸ್ತ್ : ಮಾಜಿ ಗುರ್ಕಾರಾಂಕ್ ಸನ್ಮಾನ್ ಕುಂದಾಪುರ್, ಒ.14: ಕುಂದಾಪುರ್ ಪವಿತ್ರ್ ರೊಜಾರ್ ಮಾಯ್ ಫಿರ್ಗಜೆಚ್ಯಾ ನಿತ್ಯಾದರ್ ಮಾಯೆಕ್ ಸಮರ್ಪುನ್ ದಿಲ್ಯಾ ವಾಡ್ಯಾಂತ್ ತಾಂಚಿಂ ಪಾತ್ರೊಣ್ ನಿತ್ಯಾದರ್ ಮಾಯೆಚೆ ಫೆಸ್ತ್ ಅಕ್ತೋಬರಚ್ಯಾ 13 ವೆರ್ ಸಾಂಜೆರ್ ವಾಡ್ಯಾಚ್ಯಾ ತರ್ಫೆನ್ ವಾಡ್ಯಾಗಾರ್ ವಾಲ್ಟರ್ ಡಿಸೋಜಾ ಆನಿ ತಾಚಿ ಪತಿಣ್ ಗುರ್ಕಾರ್ನ್ ಎಲಿಜಾಬೆತ್ ಡಿಸೋಜಾ ಹಾಂಚ್ಯಾ ಘರಾ ಆಚರಣ್ ಕೆಲೆಂ. ಹ್ಯಾ ಸಂದರ್ಭಿ ಪಾಟ್ಲ್ಯಾ ವರ್ಸಾನಿಂ ಹ್ಯಾ ವಾಡ್ಯಾಕ್ ಸೆವಾ ದಿಲ್ಯಾ ಗುರ್ಕಾರ್ […]

Read More
1 27 28 29 30 31 38