
JANANUDI.COM NET WORK ಸಂಪ್ರದಾಯದಂತೆ ಗರಿಗಳ ಭಾನುವಾರ ಆಚರಣೆಯಿಲ್ಲಾ, ಧರ್ಮಗುರುಗಳು ಮಾತ್ರ ವಯಕ್ತಿಕವಾಗಿ ಬಲಿದಾನ ಅರ್ಪಿಸಿದೆವು : ಫಾ|ಸ್ಟ್ಯಾನಿ ತಾವ್ರೊ ಕುಂದಾಪುರ,ಎ.5: ಯೇಸು ಸ್ವಾಮಿಯು ತನ್ನ ಪಿತನ ಯೋಜನೆಯಂತೆ, ಲೋಕ ಕಲ್ಯಾಣಕ್ಕಾಗಿ,ಇಹಲೋಕದ ಜನರ ಉಳಿವಿಗಾಗಿ, ಜನರನ್ನು ಪಾಪಗಳಿಂದ ವಿಮೋಚಿಸಲಿಕ್ಕಾಗಿ ಶಿಲುಭೆಯ ಮೇಲೆ ತನ್ನ ಜೀವವದ ಬಲಿದಾನವನ್ನೆ ನೀಡುವ ಉದ್ದೇಶದಿಂದ ಜೆರುಸಾಲೆಮ್ ನಗರದೊಳಗೆ ಪ್ರವೇಶಿಸುತ್ತಾರೆ, ಅವಾಗ ಜನರು ಅವರನ್ನು ಒಲೀವ್ ಮರದ ಗರಿಗಳನ್ನು ಹಿಡಿದುಕೊಂಡು “ಹೊಸನ್ನಾ ದಾವಿದನ ಪುತ್ರನೇ ಜಯವಾಗಲಿ, ದೇವರ ನಾಮದಲ್ಲಿ ಬರುವಂತವನೇ, […]

ನಿಧನ ರೊನಾಲ್ಡ್ ಡಿ’ಸೋಜಾ, ಕುಂದಾಪುರ (59)ನಿ ನಿಧನ:02-04-2020 ಜನನ:26-08-1961 ಮಗ: ದಿವಂಗತ ಪಾಸ್ಕಲ್ ಡಿಸೋಜಾ ಮತ್ತು ದಿವಂಗತ ವೆರೋನಿಕಾ ಡಿಸೋಜಾ ತಮ್ಮ: ಆಲ್ಫೊನ್ಸ್ ಡಿಸೋಜಾ ಚಿಕ್ಕಪ್ಪ: ರಾಜೇಶ್ ಡಿಸೋಜಾ (ಕಾನಸ್ಟೇಬಲ್) ಮತ್ತು ಪ್ರವೀಣ್ ಡಿಸೋಜಾ ಕುಂದಾಪುರ ಮೀನು ಮಾರ್ಕೆಟ್ ಸಮೀಪದ ರೊನಾಲ್ಡ್ ಡಿ ಸೋಜಾ (59) ಇವರು ಮಂಗಳವಾರ (26-08-1961) ರಂದು ಹ್ರದಯಘಾತದಿಂದ ನಿಧನ ಹೊಂದಿದ್ದಾರೆ. ಇವರು 1980 ರ ದಶಕದಲ್ಲಿ ಉತ್ತಮ ಕ್ರಿಕೆಟ್ ಪಟುವಾಗಿ ಹೆಸರು ಗಳಿಸಿದ್ದರು. ವೇಗದ ಬೌಲರ್ ಆಗಿದ್ದ […]

JANANUDI.COM NETWORK ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಏಕಾ ದಿಸಾಚಿ ರೆತಿರ್ ಸಂಪನ್ನ್ ಜಾಲಿ ಕುಂದಾಪುರ್,ಮಾ.18: ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಏಕಾ ದಿಸಾಚಿ ರೆತಿರ್ ಯಶಸ್ವೆನ್ ಸಂಪನ್ನ್ ಜಾಲಿ. ಮಾಚ್ರ್ಯಾಚ್ಯಾ 18 ತಾರೀಕೆರ್ ಸಗ್ಳೊ ದೀಸ್ ಆಸಾ ಕೆಲ್ಲಿ ರೆತಿರ್ ಮಾ|ಬಾ|ಬೊನಿಫಾಸ್ ಪಿಂಟೊ ಹಾಂಚ್ಯಾ ಮುಖೇಲ್ಪಣಾರ್ ಚಲಲ್ಲಿ ರೆತಿರ್ ಜೆಜುಚ್ಯಾ ಪಾಶಾಂವ್, ಭೊಗ್ಸಾಣೆ, ದೆವಾಚೊ ಮೋಗ್, ದೇವ್ ಕಾಕ್ಳುದಾರ್, ಕಿತ್ಲ್ಯಾ ಪಾವ್ಟಿಂಯಿ ಆಮ್ಕಾಂ ಭೊಗ್ಸಿತಾ ಹ್ಯಾ ವಿಶ್ಯಾಚೇರ್ ಪ್ರವಚನ್ ದಿಂವ್ನ್ , ಪವಿತ್ರ್ ಸಾಂಕ್ರಾಮೆಂತಾಚ್ಯಾ […]

JANANUDI.COM NETWORK ಕುಂದಾಪುರ ಮಹಿಳಾ ದಿನಾಚರಣೆ, ಮಹಿಳೆ ಮತ್ತು ಪುರುಷ ಸಮಾನತೆಯಿಂದ ಜೀವಿಸ ಬೇಕು: ಫಾ|ಸ್ಟ್ಯಾನಿ ತಾವ್ರೊ ಕುಂದಾಪುರ, ಮಾ.16: ‘ಇವತ್ತಿನ ಕಾಲದಲ್ಲಿ ಮಹಿಳೆಯರು ‘ಯಾರು ಎನು ಕಡಿಮೆ ಇಲ್ಲವೆಂದು ತೋರಿಸಿಕೊಟ್ಟಿದ್ದಾರೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂದಿದ್ದಾರೆ. ಮಹಿಳೆಯರು ತಮಗೆ ಸ್ಥಾನ ಮಾನ ಗೌರವ ಸಿಗಬೇಕೆಂಬ ಹೋರಾಟದಲ್ಲಿ ಸಫಲಗೊಂಡಿದ್ದಾರೆ. ಹುಡುಗಿಯರು ಹೆಚ್ಚೆಚ್ಚು ಕಲಿತು, ಪೊಸ್ಟ್ ಗಾಜ್ವೆಟ್ ಮಾಡಿ ಉನ್ನತ ಸ್ಥಾನ ಪಡೆದುಕೊಳ್ಳುತಿದ್ದಾರೆ. ಆದರೆ ಹುಡುಗರು ಅಸ್ಟು ಕಲಿಯುವುದು ಕಡಿಮೆ. ಕುಟುಂಬದಲ್ಲಿ ತಾಯಿ, […]

JANANUDI.COM NETWORK ಕಥೊಲಿಕ್ ಸಭಾ ಕುಂದಾಪುರ ಘಟಕದ ನೂತನ ಅಧ್ಯಕ್ಷರಾಗಿ ಬರ್ನಾಡ್ ಡಿಕೋಸ್ತಾ ಅಧ್ಯಕ್ಷರು:ಬರ್ನಾಡ್ ಜೆ.ಡಿಕೋಸ್ತಾ ಕುಂದಾಪುರ,ಮಾ.16: ಕುಂದಾಪುರ ರೋಜರಿ ಮಾತಾ ಇಗರ್ಜಿಯ ಕಥೊಲಿಕ್ ಸಭಾ ಘಟಕದ, ಪದಾಧಿಕಾರಿಗಳ ಚುನಾವಣೆ ಕಳೆದ ವಾರ ಇಗರ್ಜಿಯ ಸಭಾಭವನದಲ್ಲಿ ನೆಡೆದ ಚುನಾವಣೆಯಲ್ಲಿ 2020-21 ಸಾಲಿನ ಸಾಹಿತಿ ಪತ್ರಕರ್ತ ಬರ್ನಾಡ್ ಜೆ.ಡಿಕೋಸ್ತಾ 2020-21 ಸಾಲಿನ ಅಧ್ಯಕ್ಷರಾಗಿ ಅವೀರೊದವಾಗಿ ಆಯ್ಕೆಗೊಂಡರು, ಕಾರ್ಯದರ್ಶಿ: ಪ್ರೇಮಾ ಡಿಕುನ್ಹಾ ನಿಕಟ ಪೂರ್ವ ಅಧ್ಯಕ್ಷರು ವಾಲ್ಟರ್ ಜೆ.ಡಿಸೋಜಾ, ನಿಯೋಜಿತ ಅಧ್ಯಕ್ಷೆಯಾಗಿ ಜೂಲಿಯೆಟ್ ಪಾಯ್ಸ್, ಉಪಾಧ್ಯಕ್ಷರಾಗಿ ವಿನ್ಸೆಂಟ್ ಡಿಸೋಜಾ, […]

JANANUDI.COM NETWORK ಕುಂದಾಪುರ್ ಭಲಾಯ್ಕಿ ಆಯೋಗಾ ಥಾವ್ನ್ ಕೊರೊನಾ ವೈರಸ್ ವಿಶಿಂ ವಯ್ಜಾ ಥಾವ್ನ್ ಸಮ್ಜಣಿ ಕುಂದಾಪುರ್ ,ಮಾ.15:ಕುಂದಾಪುರ್ ರೊಜಾರ್ ಮಾಯ್ ಫಿರ್ಗಜ್ ಭಲಾಯ್ಕಿ ಆಯೋಗಾನ್ ಕೊರೊನಾ ವೈರಸ್ ವಿಶಿಂ ವಯ್ಜಾ ಥಾವ್ನ್ ಸಮ್ಜಣಿ ದಿಂವ್ಚೆ ಕಾರ್ಯೆ ಮಾಂಡುನ್ ಹಾಡ್ಲೆಂ. ಕಿರಿ ಮಂಜೆಶ್ವರ ಭಲಾಯ್ಕಿ ಪ್ರಾಥಮಿಕ್ ಕೇಂದ್ರಾಚಿ ಅಧಿಕಾರಿಣ್ ಡಾ| ನಿಶಾ ರೆಬೆಲ್ಲೊ ಹಾಣಿ ‘ವೈರಸ್ ಕಶೆಂ ಎಕಾಮೇಕಾ ಬದಲ್ತಾ, ಕಶೆಂ ಜಾಗ್ರುತ್ಕಾಯ್ ಕರಿಜೆ, ವೈರಸ್ ಕಿತ್ಲ್ಯಾ ದಿಸಾ ಉಪ್ರಾಂತ್ ಮನ್ಸ್ಯಾಂಚ್ಯಾ ಕುಡಿಂತ್ […]

JANANUDI.COM NETWORK ಹೋಲಿ ರೋಜರಿ ಚರ್ಚಗೆ ದಾನಿಗಳಿಂದ ನೂತನ ಜನರೇಟರ್ ಕೊಡುಗೆ ಕುಂದಾಪುರ, ಮಾ.7: ಈ ವರ್ಷ ಕುಂದಾಪುರ ಹೋಲಿ ರೋಜರಿ ಚರ್ಚ್ ತನ್ನ 450 ನೇ ಸಂಭ್ರಮಾಚರಣೆ ಆಚರಿಸುವ ಪ್ರಯುಕ್ತ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಅದರಲ್ಲಿ ಒಂದಾಂದ ಯೋಜನೆ, ನೂತನ ಆಧುನಿಕ ಶೈಲಿಯ ಜನರೇಟರ್ ಅಳವಡಿಸುವುದಾಗಿತ್ತು. ಈ ಯೋಜನೆಯಂತೆ ಸುಮಾರು ನಾಲ್ಕು ಲಕ್ಷ ಬೆಲೆಬಾಳುವ ನೂತನ ಜನರೇಟರನ್ನು ದಾನಿಗಳು ಕೊಡುಗೆ ರೂಪದಲ್ಲಿ ನೀಡಿದ್ದರು. ಇದರ ಉದ್ಘಾಟನೆಯನ್ನು ಭಾನುವಾರ ಬೆಳಗ್ಗಿನ ಬಲಿದಾನದ ಬಳಿಕ […]

JANANUDI.COM NETWORK ಕುಂದಾಪುರ ರೋಜರಿ ಚರ್ಚನಲ್ಲಿ ಕೈಸ್ತ ಶಿಕ್ಷಣ ದಿನಾಚರಣೆ ಕುಂದಾಪುರ,ಮಾ.1 ‘ಇವತ್ತು ಶಿಕ್ಷಣಕ್ಕೆ ಕೊಡುವ ಮಹತ್ವ ಅಧ್ಯಾತ್ಮಿಕ ವಿಷಯಕ್ಕೆ ನೀಡುವುದಿಲ್ಲಾ. ಸನ್ನಡೆತೆಯಲ್ಲಿ ಜಿವಿಸಿ ಜೀವನ ಸಫಲವಾಗ ಬೇಕಾದರೆ, ನೀತಿ ಶಿಕ್ಷಣ, ಧಾರ್ಮಿಕ ಪಾಲನೆ, ಅಗತ್ಯ’ ಎಂದು ಕೊಂಕಣಿ ಹಾಡುಗಾರ ವಿಲ್ಸನ್ ಒಲಿವೆರಾ ಹೇಳಿದರು. ಅವರು ಕುಂದಾಪುರ ರೋಜರಿ ಮಾತಾ ಇಗರ್ಜಿಯ ಸಭಾ ಭವನದಲ್ಲಿ ನೀತಿ ಶಿಕ್ಷಣದ ದಿವಸದ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತಾನಾಡಿದರು. ಸಭಾ ಕಾರ್ಯ ಕ್ರಮದ ಮೊದಲು ಹೋಲಿ ರೋಜರಿ ಚರ್ಚನಲ್ಲಿ […]

JANANUDI.COM NETWORK ಕುಂದಾಪುರಾಂತ್ ಲೂರ್ಡ್ಸ್ ಮಾಯೆಚ್ಯಾ ಫೆಸ್ತಾಚೆ ಆಚರಣ್ ಕುಂದಾಪುರ್,ಫೆಬ್ರವರಿಚ್ಯಾ 11 ವೇರ್ ಲೂರ್ಡ್ಸ್ ಮಾಯೆಚ್ಯಾ ಗ್ರೊಟ್ಟೊ ಮುಕಾರ್ ಫಿರ್ಗಜೆ ಮಟ್ಟಾರ್ ಲೂರ್ಡ್ಸ್ ಮಾಯೆಚ್ಯಾ ಫೆಸ್ತಾಚೆ ಆಚರಣ್ ಚಲ್ಲೆಂ . ಸಾಂಜೆರ್ ತೇರ್ಸಾಚೆ ಭಕ್ತಿಪಣ್ ಚಲ್ಲೆಂ. ‘ಲೂರ್ಡ್ಸ್ ಶಹರಾಂತ್ ಬರ್ನಡೆಟ್ ಮೇರಿ ಹ್ಯಾ ಚಲಿಯೆಕ್ 18 ಪಾವ್ಟಿಂ ದಿಶ್ಟಿಕ್ ಪಡ್ಲಿಂ. ಥಂಯ್ಸರ್ ಸಭಾರ್ ಜಣಾಂಚಿ ಪೀಡಾ ಗೂಣ್ ಜಾತಾಂ. ಲೂಡ್ರ್ಸಾಂತ್ ಕಿತ್ಲೊ ಕಠೋರ್ ಕಾಳ್ಜಾಚೊ ಗೆಲ್ಯಾರಿಯಿ, ಥಂಯ್ಸರ್ ತೊ ಮೊವಾಳ್ ಜಾತಾ, ಆನಿ ತೊ ಪರಿವರ್ತನ್ ಜಾತಾಂ. ಲೂರ್ಡ್ಸ್ […]