ಕುಂದಾಪುರ,ಅ.15: ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿ, ಸಮುದಾಯ ಕುಂದಾಪುರ, ರೋಜರಿ ಕ್ರೆಡಿಟ್ ಕೊ-ಅಪರೇಟವ್‌ ಸೊಸೈಟಿ, ಕುಂದಾಪುರ, ಇವರ ಸ೦ಯುಕ್ತ ಅಶ್ರಯದಲ್ಲಿ ಸ್ವಾತಂತ್ರ್ಯ ಅಮ್ರತ ಮಹೋತ್ಸ್ವವದ ಪ್ರಯುಕ್ತ ಸಂತ ಮೇರಿ ಪ.ಪೂ.ಕಾಲೇಜ್ ಸಭಾಂಗಣದಲ್ಲಿ ಎರಡು ದಿನಗಳ ಮಹೋತ್ಸವ ಕಾರ್ಯಕ್ರಮ ನಡೆಯಿತು.     ಅ.14 ರಂದು ಕುಂದಾಪುರ ಮತ್ತು ಬೈಂದೂರು ವಲಯಗಳ ವಿದ್ಯಾರ್ಥಿಗಳಿಗಾಗಿ ದೇಶ ಭಕ್ತಿ ಗೀತೆ, ಹಾಡು ಭಾಷಣ ಸ್ಪರ್ಧೆಗಳು ನಡೆದವು.ಅ.15 ರಂದು ಸಭಾಕಾರ್ಯಕ್ರಮ ನಡೆಯಿತು.  ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿಯ ಅಧ್ಯಾತ್ಮಿಕ ನಿರ್ದೇಶಕರು  ಹೋಲಿ […]

Read More

ಶ್ರೀನಿವಾಸಪುರ: ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ಗಳಿಸಿದ ಸ್ವಾಂತಂತ್ರ್ಯ ಉಳಿಸಿಕೊಳ್ಳಬೇಕಾದ ಅಗತ್ಯವಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ತೊಗಿಸಿಕೊಂಡಿದ್ದ ಪ್ರತಿಯೊಬ್ಬರನ್ನೂ ಗೌರವಿಸಬೇಕು ಎಂದು ಜಿಲ್ಲಾ ಎಎಪಿ ಮುಖಂಡ ಎಸ್.ಎನ್.ಆರ್.ಬಾಬುರೆಡ್ಡಿ ಹೇಳಿದರು.ಪಟ್ಟಣದಲ್ಲಿ ಎಎಪಿ ಘಟಕದ ವತಿಯಿಂದ ಭಾನುವಾರ ಸ್ವಂತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಏರ್ಪಡಿಸಿದ್ದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಎಲ್ಲರಿಗು ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗಕ್ಕಾಗಿ ಎಎಪಿ ಬೆಂಬಲಿಸಬೇಕು ಎಂದು ಹೇಳಿದರು.ಮುಖಂಡರಾದ ಶಶಿಕುಮಾರ್, ಪ್ರಕಾಶ್, ಶ್ರೀನಿವಾಸರೆಡ್ಡಿ, ಶಿವಾರೆಡ್ಡಿ, ಚಲಪತಿ, ರಾಜೇಶ್, ಜನಾರ್ಧನ್, ಕಟೇಶ್, ರೆಡ್ಡಪ್ಪ, […]

Read More

ಶ್ರೀನಿವಾಸಪುರ: ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ಗಳಿಸಿದ ಸ್ವಾಂತಂತ್ರ್ಯ ಉಳಿಸಿಕೊಳ್ಳಬೇಕಾದ ಅಗತ್ಯವಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ತೊಗಿಸಿಕೊಂಡಿದ್ದ ಪ್ರತಿಯೊಬ್ಬರನ್ನೂ ಗೌರವಿಸಬೇಕು ಎಂದು ಜಿಲ್ಲಾ ಎಎಪಿ ಮುಖಂಡ ಎಸ್.ಎನ್.ಆರ್.ಬಾಬುರೆಡ್ಡಿ ಹೇಳಿದರು.ಪಟ್ಟಣದಲ್ಲಿ ಎಎಪಿ ಘಟಕದ ವತಿಯಿಂದ ಭಾನುವಾರ ಸ್ವಂತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಏರ್ಪಡಿಸಿದ್ದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಎಲ್ಲರಿಗು ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗಕ್ಕಾಗಿ ಎಎಪಿ ಬೆಂಬಲಿಸಬೇಕು ಎಂದು ಹೇಳಿದರು.ಮುಖಂಡರಾದ ಶಶಿಕುಮಾರ್, ಪ್ರಕಾಶ್, ಶ್ರೀನಿವಾಸರೆಡ್ಡಿ, ಶಿವಾರೆಡ್ಡಿ, ಚಲಪತಿ, ರಾಜೇಶ್, ಜನಾರ್ಧನ್, ವೆಂಕಟೇಶ್, ರೆಡ್ಡಪ್ಪ, […]

Read More

ಶಿರ್ವ: ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ 2022ರ ಆಗಸ್ಟ್ 15 ರಂದು 76ನೇ ವರ್ಷದ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದ 75 ನೇ ಅಮೃತ ಮಹೋತ್ಸವ ಪ್ರಯುಕ್ತ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸರವರು ಧ್ವಜಾರೋಹಣವನ್ನು ನೆರವೇರಿಸಿ, ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯವೆಂದರೆ ಇದರ ಹಿಂದಿನ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಕೋಟ್ಯಾಂತರ ಭಾರತೀಯರ ತ್ಯಾಗ-ಬಲಿದಾನ- ಹೋರಾಟದ ಕಥೆ ಇದೆ. ನಮ್ಮ ಯೋಧರ ತ್ಯಾಗಗಳನ್ನು ಸ್ಮರಿಸೋಣ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸದಾ ನೆನೆಯೋಣ. ನವಸಮಾಜ ನಿರ್ಮಾಣ ಜೊತೆಗೆ […]

Read More

Eighth Day Novena at Stella Maris Church, Kalmady The Eighthday Novena prayers in preparation of the proclamation and Dedication of Our Lady of Vailankanni centre at Kalmady as a diocesan Shrine, was held on August 13th, Saturday. V. Rev. Fr Alban D’Souza, Rector of St. Lawrence Minor Basilica, Attur, conducted the novena prayers for the […]

Read More

ಕಥಾಪಾಠ್ ಶಿಂಕಳ್ 3 ವೆಬಿನಾರಾಂ 6 & 7 ಅಗೋಸ್ತ್ 13: ಆಶಾವಾದಿ ಪ್ರಕಾಶನ್ ಆನಿ ಉಜ್ವಾಡ್ ಪಂದ್ರಾಳೆಂ ಹಾಂಚ್ಯಾ ಮುಕೇಲ್ಪಣಾಖಾಲ್ ಆಯೋಜಿತ್ ಕೆಲ್ಲ್ಯಾ ರಾಶ್ಟ್ರೀಯ್ ಮಟ್ಟಾಚೆಂ ಸವೆ ಆನಿ ಸಾತ್ವೆಂ ವೆಬಿನಾರ್ ಅಗೋಸ್ತ್ 13 ತಾರಿಕೆರ್ ಚಲ್ಲೆಂ. ಜುಲಾಯ್ 9 ತಾರಿಕೆರ್ ಸುರ್ವಾತ್ ಜಾಲ್ಲ್ಯಾ ಕಥಾಪಾಠ್ ತಿಸ್ರ್ಯಾ ಶಿಂಕಳೆಚೆಂ ಸವೆಂ ಆನಿ ಸಾತ್ವೆಂ ವೆಬಿನಾರಾಂತ್ ನಾಮ್ನೆಚೆ ಕೊಂಕಣಿ ಕಥಾಕಾರ್ ವಲ್ಲಿ ಕ್ವಾಡ್ರಸ್ ಅಜೆಕಾರ್ ಆನಿ ಎಚ್ಚೆಮ್ ಪೆರ್ನಾಲ್ ಹಾಂಚ್ಯಾ ಕಥೆಂಚೆರ್ ಪ್ರೊ ಯೋಗಿತಾ ವೆರ್ಣೇಕರ್ ಗೊಂಯ್ […]

Read More

ಕುಂದಾಪುರ: ಇಲ್ಲಿನ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ ಇಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರುಗಳಾದ ವಂದನೀಯ ಗುರು ಅಶ್ವಿನ್ ಅರಾನ್ಹಾರವರು ವಹಿಸಿ “ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ ಎಂದರೆ ಅದಕ್ಕೆ ಹಲವಾರು ಸ್ವಾತಂತ್ರ್ಯ ಹೋರಾಟಗಾರರ ಪರಿಶ್ರಮವಿದೆ. ಅದನ್ನು ನಾವು ಗಮನದಲ್ಲಿಟ್ಟುಕೊಂಡು ನಾವೆಲ್ಲ ಒಟ್ಟಾಗಿ ದೇಶದ ಅಭಿವೃದ್ಧಿಗಾಗಿ ದುಡಿಯಬೇಕಾಗಿ” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿದ್ಯಾರ್ಥಿನಿ ಸ್ಟೆನಿಲ್ಲಾ ಡಿಸೋಜ ತನ್ನ ನೆಚ್ಚಿನ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸಿದಳು. […]

Read More

ಬೈಂದೂರು: ಶಾಲೆಯಿಂದ ಮನೆಗೆ ಬರುತ್ತಿದ್ದಾಗ ಕಾಲ್ತೋಡು ಗ್ರಾಮದ ಬೀಜಮಕ್ಕಿ ಎಂಬಲ್ಲಿ ಕಾಲುಸಂಕದಿಂದ ಬಿದ್ದು ನೀರು ಪಾಲಾಗಿದ್ದ ಕಾಲ್ತೋಡು ಗ್ರಾಮದ ಮಕ್ಕಿಮನೆಯ 2ನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ(7) ಮೃತದೇಹ 48 ಗಂಟೆಗಳ ಬಳಿಕ ಇಂದು ಸಂಜೆ ಪತ್ತೆಯಾಗಿದೆ. ಕಾಲು ಜಾರಿ ಬಿದ್ದ ಸನ್ನಿಧಿ ಸಿಕ್ಕಿದ್ದು ಹೆಣವಾಗಿ ಶೌರ್ಯ ತಂಡದಿಂದ ಬಾಲಕಿಯ ಮೃತದೇಹ ಪತ್ತೆ ಧರ್ಮಸ್ಥಳದ ವಿಪತ್ತು ನಿರ್ವಹಣಾ ಘಟಕ – ಶೌರ್ಯ ತಂಡ 300 ಅಡಿ ದೂರದಲ್ಲಿ ಮೃತದೇಹ ಪತ್ತೆ ಬುಧವಾರ ಸಂಜೆ ಪತ್ತೆಯಾದಳು ಸನ್ನಿಧಿ ನೀರಿನಲ್ಲಿ ಕೊಚ್ಚಿಕೊಂಡು […]

Read More
1 62 63 64 65 66 181