ಉಡುಪಿಃ ಇಂಟರ್ನಲ್ ಕ್ವಾಲಿಟಿ ಅಶ್ಯೂರೆನ್ಸ್ ಸೆಲ್ (IQAC), ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗ ಮತ್ತು ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಸೆಲ್ ಜಂಟಿಯಾಗಿ ಆಯೋಜಿಸಿದ ಸಾಫ್ಟ್ ಸ್ಕಿಲ್ಸ್ ತರಬೇತಿ ಕಾರ್ಯಕ್ರಮವು ಸೆಪ್ಟೆಂಬರ್ 11, 2024 ರಂದು ಯಶಸ್ವಿಯಾಗಿ ಮುಕ್ತಾಯಗೊಂಡಿತು. ಅವರ ಉದ್ಘಾಟನಾ ಭಾಷಣದಲ್ಲಿ, ಡಾ. ವಿನ್ಸೆಂಟ್ ಆಳ್ವಾ, ಕಾಲೇಜಿನ ಪ್ರಾಂಶುಪಾಲರು, ಶೈಕ್ಷಣಿಕ ಅನ್ವೇಷಣೆಗಳೊಂದಿಗೆ ಮೃದು ಕೌಶಲ್ಯ ತರಬೇತಿಯ ಮಹತ್ವವನ್ನು ಎತ್ತಿ ತೋರಿಸಿದರು, ವಿದ್ಯಾರ್ಥಿಗಳಲ್ಲಿ ಉದ್ಯೋಗ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಮಹತ್ವವನ್ನು ಒತ್ತಿ ಹೇಳಿದರು. ಹೆಸರಾಂತ ಫ್ರೀಲ್ಯಾನ್ಸರ್ ಮತ್ತು ಸಾಫ್ಟ್ ಸ್ಕಿಲ್ಸ್ […]

Read More

ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಜನ್ಮ ಶತಾಬ್ದಿ ಆರಾಧನಾ ಮಹೋತ್ಸವದ ಅಂಗವಾಗಿ ಖ್ಯಾತ ಗಾಯಕ ಶಂಕರ ಶ್ಯಾನುಭಾಗ ಅವರ ವತಿಯಿಂದ ಭಜನ್ ಸಂಧ್ಯಾ ಕಾರ್ಯಕ್ರಮ ನಡೆಯಿತು. ದೇವಾಲಯದ ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ಹಾಗೂ ಶಂಕರ ಶ್ಯಾನುಭಾಗ ಕಾರ್ಯಕ್ರಮ ಉದ್ಘಾಟಿಸಿದರು. ಶಂಕರ ಶ್ಯಾನುಭಾಗ ಅವರೊಂದಿಗೆ ಶಂಕರ ಶೆಣೈ, ಲೋಕೇಶ, ಹರಿ, ಅಶ್ವಥ, ಅದೃುತ ಪೈ ಹಾರ್ಮೋನಿಯಂ, ತಬಲಾ, ತಾಳ ಸಂವಾದಿನಿಯಲ್ಲಿ ಸಹಕರಿಸಿದ್ದರು. ಕಾರ್ಯಕ್ರಮ ಸಂಯೋಜಕರಾದ ಕೆ. ಪದ್ಮನಾಭ ಶೆಣೈ […]

Read More

ಉಡುಪಿ ಜಿಲ್ಲಾ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘ ಇದರ ವಿಷಯಾಧಾರಿತ ಪುನಶ್ಚೇತನ ತರಬೇತಿ, ನಿವೃತ್ತ ಉಪನ್ಯಾಸಕರ ಸನ್ಮಾನ ಮತ್ತು ವಾರ್ಷಿಕ ಪಬ್ಲಿಕ್ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣೆ ಸಮಾರಂಭವು ಸರ್ಕಾರಿ ಪದವಿ ಪೂರ್ವ ಕಾಲೇಜು ಬ್ರಹ್ಮಾವರ ಇಲ್ಲಿಯ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಶಾಲಾ ಶಿಕ್ಷಣ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಮಾರುತಿ ಅವರು ರಾಜ್ಯಶಾಸ್ತ್ರ ಅಧ್ಯಯನದ ಮಹತ್ವ ಮತ್ತು ಕಲಾವಿಭಾಗವನ್ನು ಪುನಶ್ಚೇತನ ಗೊಳಿಸುವ ಕುರಿತು ಮತ್ತು […]

Read More

ಕುಂದಾಪುರಃ ಇನ್ನರ್ ವ್ಹೀಲ್ ಕ್ಲಬ್ ಕುಂದಾಪುರ ದಕ್ಷಿಣ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ, ಮಧ್ವರಾಜ್ ಎನಿಮಲ್ ಕೇರ್ ಟ್ರಸ್ಟ್ ಮಲ್ಪೆ ಹಾಗೂ ಪಶು ಸಂಗೋಪನಾ ಇಲಾಖೆ ಕುಂದಾಪುರ ಇವರ ಸಹಯೋಗದೊಂದಿಗೆ ಸೆಪ್ಟೆಂಬರ್ 2 ರಿಂದ 6 ರ ತನಕ ಕುಂದಾಪುರದ ಪಶು ಆಸ್ಪತ್ರೆ ವಠಾರದಲ್ಲಿ, ಮನೆಯಲ್ಲಿ ಸಾಕಿದ 27 ಗಂಡು ಮತ್ತು 63 ಹೆಣ್ಣು ಒಟ್ಟು 90 ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಕುಂದಾಪುರದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ, WVS ಸಂಸ್ಥೆಯ ನುರಿತ […]

Read More

ಎಂ ಐ ಟಿ ಕುಂದಾಪುರದ 20ನೇ ವರ್ಷಾಚರಣೆ ಲೋಗೋವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಯಿತು. ಇದು ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಎಂ ಐ ಟಿ ಯು 20 ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ಸಂಕೇತಿಸುತ್ತದೆ. ಮಿರಾಫ್ರಾ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್‌ನ ಹಾರ್ಡ್‌ವೇರ್ ಇಂಜಿನಿಯರಿಂಗ್ ವಿಭಾಗ ಉಪಾಧ್ಯಕ್ಷ ವಿನೋದ್ ಜಾನ್, ಆರ್ಡ್ರಿಯೊ ಸಂಸ್ಥಾಪಕ ಮತ್ತು ಸಿಇಒ ಸುಮಂತ್ ಶೆಟ್ಟಿ, ಎಂಐಟಿಕೆ ಪ್ರಾಂಶುಪಾಲ   ಡಾ.ಅಬ್ದುಲ್ ಕರೀಮ್ ಅವರು ಉಪ ಪ್ರಾಂಶುಪಾಲ ಪ್ರೊ.ಮೆಲ್ವಿನ್ ಡಿಸೋಜಾ,   ಡೀನ್ ಪ್ಲೇಸ್‌ಮೆಂಟ್ ಅಮೃತಮಾಲಾ, ಎಲ್ಲಾ […]

Read More

ಮಂಗಳೂರು ಮಿಲಾಗ್ರಿಸ್ ದೇವಾಲಯದಲ್ಲಿ ಮಾತೆ ಮಾರಿಯಮ್ಮ (ಮೊಂತಿ ಫೇಸ್ತ್ )ಹಬ್ಬ ವನ್ನು ಆಚರಿಸಲಾಯಿತು ಮೊದಲಿಗೆ ಪುಟ್ಟ ಮಕ್ಕಳು ಮಾತೆಗೆ ಹೂ ಗಳನ್ನು ಅರ್ಪಿಸಿದರು ನಂತರ ಧರ್ಮ ಗುರುಗಳು ಭತ್ತ ತೆನೆ ಗಳನ್ನುವಂದನೀ ಯ ಧರ್ಮ ಗುರು ಗಳಾದ ಬೋನವೆಂಚರ್ ನಜಾರೆತ್ ಆಶೀರ್ವಾದಿ ಸಿದರು ವಂದನೀಯ ಧರ್ಮ ಗುರು ಗಳಾದ ಜೆರಾಲ್ಡ್ ಪಿಂಟೋ ರವರು ಬಲಿ ಪೂಜೆ ಅರ್ಪಿಸಿದರು ವಂದನೀಯ ಧರ್ಮ ಗುರು ಮೈಕಲ್ ಸಾo ತು ಮಾಯೆರ್ ಪ್ರಬೋಧನೆ ನೀಡಿದರು ವಂದನೀಯ ಧರ್ಮ ಗುರು ಗಳಾದ ಉದಯ್, […]

Read More

ಸೆಪ್ಟೆಂಬರ್ 11, ಕುಂದಾಪುರ: ಇಲ್ಲಿನ ಡಾ .ಬಿ .ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ಜೆಸಿಐ ಕುಂದಾಪುರ ಸಿಟಿ ಅವರ ಜೆಸಿ ಸಪ್ತಾಹದ ಭಾಗವಾಗಿ ತರಬೇತಿ ಕಾರ್ಯಕ್ರಮ ಸೆಪ್ಟೆಂಬರ್ 9 ರಂದು ಉದ್ಘಾಟನೆ ನಡೆಯಿತು.ಜೆಸಿ ಲೋಕೇಶ್ ರೈ, JAC ಚೇರ್ಮನ್ ವಲಯ 15 ಇವರು ಕಾರ್ಯಕ್ರಮನ ಉದ್ಘಾಟಿಸಿ, ಜೆಸಿಐ ಕುಂದಾಪುರ ಸಿಟಿ ಅವರು ಹಮ್ಮಿಕೊಂಡ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು. ಯುವ ಮನಸ್ಸುಗಳನ್ನು ತಲುಪುವ ವೈವಿಧ್ಯಮಯ ಕಾರ್ಯಕ್ರಮಗಳಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದರು.ಜೆಸಿಐ ಕುಂದಾಪುರ ಸಿಟಿಯ […]

Read More

ಮಂಗಳೂರು; 2024 ರ ಸೆಪ್ಟೆಂಬರ್ 9 ರಂದು ಮಿಲಾಗ್ರಿಸ್‌ನ ಪೂರ್ ಕ್ಲೇರ್ಸ್‌ನ ಆರಾಧನಾ ಮಠದಲ್ಲಿ ಸಿಸ್ಟರ್ ಮೇರಿ ಜೋನ್ ಆಫ್ ಜೀಸಸ್ ಅವರ ಶಾಶ್ವತ ವೃತ್ತಿಯನ್ನು ನಡೆಸಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ರೆ.ಫಾ. ಮ್ಯಾಕ್ಸಿಮ್ ನೊರೊನ್ಹಾ ಅವರ ಅಧ್ಯಕ್ಷತೆಯಲ್ಲಿ 11.00 ಗಂಟೆಗೆ ಗಂಭೀರವಾದ ಯೂಕರಿಸ್ಟಿಕ್ ಆಚರಣೆಯನ್ನು ನಡೆಸಲಾಯಿತು. ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ನಿರ್ದೇಶಕರು ಸೇರಿದಂತೆ ಅನೇಕ ಕ್ಯಾಪುಚಿನ್ ಪಿತಾಮಹರು ಯೂಕರಿಸ್ಟ್ ಅನ್ನು ಆಚರಿಸಿದರು. ರೆ.ಫಾ. ಸೇಂಟ್ ಆನ್ಸ್ ಫ್ರೈರಿಯ ಸುಪೀರಿಯರ್ ರಾಕಿ ಡಿಕುನ್ಹಾ ಅವರು […]

Read More

ಕುಂದಾಪುರಃ ಕುಂದಾಪುರ ಎಂ ಐ ಟಿ ಯಲ್ಲಿ 17ನೇ ಬ್ಯಾಚ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ  ಇದೇ ಸೆಪ್ಟೆಂಬರ್ 9 ರಂದು ಪದವಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಮಿರಾಪ್ರ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನ ಹಾರ್ಡ್‌ವೇರ್ ಇಂಜಿನಿಯರಿಂಗ್ ಉಪಾಧ್ಯಕ್ಷರಾದ ಶ್ರೀ ವಿನೋದ್ ಜಾನ್ ಮುಖ್ಯ ಅತಿಥಿಯಾಗಿದ್ದರು. ಶ್ರೀ ವಿನೋದ್ ಜಾನ್ ಅವರು ತಮ್ಮ ಪದವಿ ಪ್ರಧಾನ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಗುರಿಗಳನ್ನು ಹೊಂದಲು ಸಲಹೆ ನೀಡಿದರು ಮತ್ತು ಪ್ರಾಮಾಣಿಕತೆ, ವಿನಮ್ರತೆ ಮತ್ತು ಕಠಿಣ ಪರಿಶ್ರಮವು […]

Read More
1 51 52 53 54 55 393