ಬೆಳ್ಮಣ್ಣು ಹೊಸಮಾರು ಹಳೆವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಹೊಸಮಾರಿನಲ್ಲಿ ನೂತನವಾಗಿ ನಿರ್ಮಿಸಿರುವ ಬೆಳ್ಮಣ್ಣು ದಿ. ವೇದಮೂರ್ತಿ ಮಧ್ವರಾಯ ಭಟ್ ವೃತ್ತ ಉದ್ಘಾಟನಾ ಸಮಾರಂಭವು ಗುರುವಾರ ಜರಗಿತು.ಬೆಳ್ಮಣ್ಣು ದಿ. ವೇದಮೂರ್ತಿ ಮಧ್ವರಾಯ ಭಟ್ ಅವರು ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ, ಪ್ರಧಾನ ಅರ್ಚಕರಾಗಿ, ಖ್ಯಾತ ಜ್ಯೋತಿಷಿಗಳಾಗಿ ರಾಷ್ಟ್ರಮಟ್ಟದ ರಾಜಕಾರಣಿಗಳನ್ನು, ಸಿನಿಮಾ ನಟರನ್ನು, ಉದ್ಯಮಿಗಳನ್ನು, ಅನೇಕ ಗಣ್ಯರನ್ನು ಬೆಳ್ಮಣ್ಣಿಗೆ ಸೆಳೆದ ಅವರು ತನಗೆ ಹರಿದು ಬಂದ ಜನಪ್ರಿಯತೆಯನ್ನು ದೇವಸ್ಥಾನದ ಅಭಿವೃದ್ಧಿಗೆ ವಿನಿಯೋಗಿಸಿದ […]

Read More

ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಸಂಸ್ಥೆಯು ಬುಧವಾರ ಯಶಸ್ವಿಯಾಗಿ 25ನೇ ವರ್ಷಕ್ಕೆ ಪಾದಾರ್ಪಣೆಯಾದ ನಿಟ್ಟಿನಲ್ಲಿ ರಜತ ವರ್ಷಾಚರಣೆಗೆ ಚಾಲನೆ ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಅವರು ರಜತ ವರ್ಷದ ಲಾಂಛನ ಬಿಡುಗಡೆ ಮಾಡಿ ಶುಭ ಹಾರೈಸಿದರು.ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಿತು. ಕರ್ನಾಟಕ […]

Read More

On the 2nd October 2024, New Laboratory facilities added at Fr L M Pinto Hospital, Badyar.  Smart CLIA Analyzer, Hematology Analyzer, Electrolyte analyzer have been inaugurated by Rev Fr Praveen Dsouza, Director ICYM Belthangady denary by cutting the ribbon.  Hospital administrator and other dignitaries present during the Short Programme. These enhancements will enable us to […]

Read More

ಉಡುಪಿ ಜಿಲ್ಲಾ‌ಮಟ್ಟದಲ್ಲಿ ನಡೆದ ಪದವಿ ಪೂರ್ವ ಕಾಲೇಜು ಮಟ್ಟದ ಬಾಲಕರ ಫುಟ್ ಬಾಲ್ ಪಂದ್ಯಾಟದಲ್ಲಿ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ಮಹಮ್ಮದ್ ಅನಸ್, ಬಾಲಕಿಯರ ಫುಟ್ ಬಾಲ್ ಪಂದ್ಯಾಟದಲ್ಲಿ ಪ್ರಥಮ‌ ಪಿ.ಯು.ಸಿ ವಾಣಿಜ್ಯ ವಿಭಾಗದ ಸಪ್ತಮಿ ಶೆಟ್ಟಿ, ಶಿವಮೊಗ್ಗದಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಪಿ.ಯು.ಸಿ  ವಾಣಿಜ್ಯ ವಿಭಾಗದ ಮಿಥುನ್, ಉಡುಪಿ ಜಿಲ್ಲಾಮಟ್ಟದ ಟೇಬಲ್ ಟೆನಿಸ್ ನಲ್ಲಿ ವಿಜೇತರಾದ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ದೀಪ್ತಿ ಹಾಗೂ […]

Read More

ಉದ್ಯಾವರ ರಾಷ್ಟ್ರೀಯ ಹೆದ್ದಾರಿ ಜೈ ಹಿಂದ್ ಕಿಯಾ ಶೋರೂಮ್ ಮುಂಭಾಗದ ಬಳಿ ಡಿವೈಡರ್ ಮೇಲೆರಿದ ಕಾರು ಅಪ ಘಾತಕ್ಕೆ ಒಳಗಾಗಿದ್ದು, ಅವರಿಗೆ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ ಅಪಘಾತಕ್ಕಿಡಾದವರನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಮೂಲಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕಾಪು ಪೊಲೀಸ್ ಠಾಣೆ ಸಂಪರ್ಕಿಸಿ.ಬಿಜೆಪಿ ಕಾಪು ಕ್ಷೇತ್ರ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ ಮತ್ತು ಸ್ಥಳೀಯರಿಂದ ತುರ್ತು ನೆರವು ನೀಡಿದ್ದಾರೆ.

Read More

A historic cultural event unfolded at St. Aloysius Deemed to be University on October 6, 2024. The Konkani Sangha staged a revival of the renowned Konkani play “Maldisanv,” written by the distinguished author Francis Fernandes-Cascia. This marked the first time the play was performed in Mangalore in nearly 25 years.

Read More

Kallianpur,, October 05, 2024 Therapeutic listening will solve half of the people’s problems Dr P V Bhandary, the medical director and consultant psychiatrist. He was addressing the teachers of the college with regard to mentoring of students and psychotherapy counseling. Timely assistance and deep observation would make each one of us a better mentor he […]

Read More

ಮೂಡ್ಲಕಟ್ಟೆ ನಾಗರತ್ನ ಭುಜಂಗ ಶೆಟ್ಟಿ (ಎಂಎನ್‌ಬಿಎಸ್) ಟ್ರಸ್ಟ್ ಆಶ್ರಯದಲ್ಲಿ, ಐಎಮ್‌ಜೆ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ (NSDC) ಸಹಕಾರದೊಂದಿಗೆ ವಿಶೇಷ ಕೌಶಲ್ಯಾಭಿವೃದ್ಧಿ ಹೊಸ ಕೋರ್ಸ್‌ಗಳು ಆರಂಭವಾಗುತ್ತಿವೆ. ಇವು ಅತ್ಯುತ್ತಮ ಉದ್ಯೋಗಾವಕಾಶ ಒದಗಿಸುವ ವೃತ್ತಿಪರ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಸುಲಭ ಹಾಗೂ ಲಾಭದಾಯಕ ಶುಲ್ಕದಲ್ಲಿ ಲಭ್ಯವಿವೆ. ಈ ಕೆಳಗಿನ ಕೋರ್ಸ್‌ಗಳು ಲಭ್ಯವಿರುತ್ತವೆ:ಡಾಕ್ಯುಮೆಂಟೇಶನ್ ಎಕ್ಸಿಕ್ಯುಟಿವ್ (8 ತಿಂಗಳು)ಈ ಪಠ್ಯಕ್ರಮವು ವಿದ್ಯಾರ್ಥಿಗಳಿಗೆ  ಬಿಜ್ನೆಸ್ ಡಾಕ್ಯುಮೆಂಟ್‌ಗಳನ್ನು ತಯಾರಿಸಲು ಮತ್ತು ಸಮರ್ಥವಾಗಿ ನಿರ್ವಹಿಸಲು ಅಗತ್ಯವಿರುವ ಕೌಶಲ್ಯಗಳನ್ನು ನೀಡುತ್ತದೆ, […]

Read More

On Friday, October 4th, St. Anthony’s Charity Institute hosted a highly anticipated talk and interaction session with   young students at Smbahram Hall. The event featured Anto Akkara, an esteemed journalist and author, as the main speaker. In his address, Akkara passionately conveyed how the Church in India remains alive and resilient, despite facing immense challenges […]

Read More
1 40 41 42 43 44 393