
JANANUDI.COM NETWORK ಕುಂದಾಪುರ:ಇತ್ತೀಚೆಗೆಇಲ್ಲಿನ ಭಂಡಾಕಾರ್ಸ್ಕಾಲೇಜಿನಲ್ಲಿ ಮಹಿಳಾ ವೇದಿಕೆ ಮತ್ತು ಯುತ್ ರೆಡ್ಕ್ರಾಸ್ಘಟಕದ ಸಹಯೋಗದಲ್ಲಿಉಪನ್ಯಾಸಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಭಾಗವಹಿಸಿಸದ್ದ ಕುಂದಾಪುರದ ಮನಿಷ್ ಆಸ್ಪತ್ರೆಯ ವೈದ್ಯರಾದ ಡಾ.ಪ್ರಮೀಳಾ ನಾಯಕ್ ಮಾತನಾಡಿ ಜಾಗತಿಕ ವ್ಯವಸ್ಥೆಯಲ್ಲಿ ಪರಿಸರಮಾಲಿನ್ಯ, ಪ್ಲಾಸ್ಟಿಕ್ ನಿರ್ಮೂಲನೆ ಮತ್ತು ಮಾದಕ ದ್ರವ್ಯಗಳ ದುಷ್ಪರಿಣಾಮ ಮತ್ತು ಮಹಿಳಾ ಆರೋಗ್ಯದಕುರಿತು ವಿಶೇಷ ಮಾಹಿತಿ ನೀಡಿದರು. ನಮ್ಮ ನಮ್ಮಲ್ಲಿಜಾಗೃತಿ ಮೂಡಬೇಕು. ಪ್ರಸ್ತುತ ಜಗತ್ತಿನಲ್ಲಿ ಪರಿಸರ ಮಾಲಿನ್ಯದಿಂದಾಗಿ ಶುದ್ಧಆಹಾರ ವಾಯು ಮತ್ತು ನೀರು ಸಿಗುವುದು ದುಸ್ತರವಾಗಿದೆ. ಇಂತಹ ವಿಷಮ ಸ್ಥಿತಿಯಲ್ಲಿ ನಾವಿರುವಾಗ […]

JANANUDI.COM NETWORK ಕುಂದಪ್ರಭ ಕೋ.ಮ ಕಾರಂತ ಪ್ರಶಸ್ತಿಗೆ : ಪ್ರೊ| ಎಂ.ಎಸ್.ಶೆಟ್ಟಿ ಕೋಟೇಶ್ವರ ಆಯ್ಕೆ ಕುಂದಾಪುರ ನಂಟು ಹೊಂದಿದ್ದು, ಜೀವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಕುಂದಪ್ರಭ ಪ್ರತಿಷ್ಠಾನ ಪ್ರತಿವರ್ಷ ನೀಡುತ್ತಿರುವ ಕೋ.ಮ.ಕಾರಂತ ಪ್ರಶಸ್ತಿಗೆ “ಫಾದರ್ ಆಫ್ ಕಾಂಕ್ರಿಟ್” ಎಂದೇ ಬಿರುದಾಂಕಿತರಾದ ಪ್ರೊ.ಎಂ.ಎಸ್.ಶೆಟ್ಟಿ ಕೋಟೇಶ್ವರ ಆಯ್ಕೆಯಾಗಿದ್ದಾರೆ. ಹಿರಿಯ ಪತ್ರಕರ್ತ ದಿ.ಕೆ.ಎಂ. ಕಾರಂತರ ಸ್ಮರಣಾರ್ಥ ಈ ಪ್ರಶಸ್ತಿ ನೀಡಲಾಗುತ್ತದೆ. ವಕ್ವಾಡಿ, ಕೋಟೇಶ್ವರದಲ್ಲಿ ಪ್ರಾಥಮಿಕ ಶಿಕ್ಷಣ, ಕುಂದಾಪುರ ಬೋರ್ಡ್ ಹೈಸ್ಕೂಲ್ನಲ್ಲಿ ಪ್ರೌಢಶಿಕ್ಷಣ ಪಡೆದು ನಂತರ […]

JANANUDI.COM NETWORK ಸಂತ ಜೋಸೆಫ್ ಶಾಲಾ ವಾರ್ಷಿಕೋತ್ಸವ- ಮಕ್ಕಳ ಅಭಿರುಚಿಯ ಶಿಕ್ಷಣವನ್ನು ಪ್ರೋತ್ಸಾಹಿಸಿ ಪೋಶಿಸಿ ಕುಂದಾಪುರ,ಡಿ.21: ’ಯಾವುದೇ ಮಗು ಕಲಿಯುದಿಲ್ಲವೆಂದು, ದೂಷಿಸಬೇಡಿ, ದಂಡಿಸಬೇಡಿ, ಅವರನ್ನು ಪ್ರೀತಿಯಿಂದ ವಿಧ್ಯೆಯ ಮಹತ್ವವನ್ನು ತಿಳಿಸಿ. ಮಕ್ಕಳಲ್ಲಿ ಯಾವ ವಿಷಯದಲ್ಲಿ ಅಭಿರುಚಿ ಇದೆಯೆಂದು ಮಕ್ಕಳಿಂದ ತಿಳಿದುಕೊಳ್ಳಿ, ಅವರ ಅಭಿರುಚಿಯಂತೆ ಅವರಿಗೆ ಪ್ರೋತ್ಸಾಹಿಸಿ ಪೋಶಿಸಿ ಎಂದು ಆಪೋಸ್ತಲಿಕ್ ಕಾರ್ಮೆಲ್ ಸಂಸ್ಥೆ ಅವಿಭಜಿತ ಉಡುಪಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಿಸ್ಟರ್ ಮರಿಯಾ ಶುಭಾ ಹೇಳಿದರು. ಅವರು ಕುಂದಾಪುರ ಕಾರ್ಮೆಲ್ ಸಂಸ್ಥೆಯ […]

ವರದಿ: ವಾಲ್ಟರ್ ಮೊಂತೇರೊ ರಾಜೇಂದ್ರ ಭಟ್ ಅವರಿಗೆ ಮುಂಬೈ ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಪೇಜಾವರ ಶ್ರೀಯವರಿಂದ ಉದ್ಘಾಟನೆಗೊಂಡಿರುವ ಮುಂಬೈ ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ 22ನೇ ವಾರ್ಷಿಕ ಧಾರ್ಮಿಕ ಮತ್ತು ಸಾಂಸ್ಕøತಿಕ ಉತ್ಸವವು ಡಿ. 21ರಂದು ಮಂಬೈಯ ಅಂಧೇರಿ ಪಶ್ಚಿಮದ ಎಸ್.ವಿ.ರೋಡ್ ಸಮೀಪದ ಪೆಟ್ರೋಲ್ ಪಂಪ್ ಮತ್ತು ಫಾಯರ್ ಬ್ರಿಗೇಡ್ ಸಮೀಪದ ಶ್ರೀ ಅದಮಾರು ಮಠದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜೇಂದ್ರ ಭಟ್ ಕೆ. ಅವರಿಗೆ […]

JANANUDI.COM NETWORK ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ-ಆಕಾಂಕ್ಷೆ ಮತ್ತು ಗುರಿಗಳ ಬಗ್ಗೆ ಪ್ರಬಲವಾದ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು : ಶ್ರೀ ರವೀಂದ್ರ ರೈ ‘ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಆಕಾಂಕ್ಷೆ ಮತ್ತು ಗುರಿಗಳ ಬಗ್ಗೆ ಪ್ರಬಲವಾದ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು. ಗುರಿ ತಲುಪುವ ಪ್ರಕ್ರಿಯೆಯಲ್ಲಿ ಎದುರಾಗುವ ವಿವಿಧ ಗುರಿಕಂಬಗಳ ಅರಿವು ಹೊಂದಿ ಒಳಿತಿನ ಹಾದಿಯಲ್ಲಿ ಮುಂದುವರಿಯಬೇಕು ‘ ಎಂದು ಕುಂದಾಪುರದ ದಿನಾಂಕ […]

JANANUDI.COM NETWORK ಕುಂದಾಪುರ ಸಂತ ಮೇರಿಸ್ ಪ್ರೌಢಶಾಲೆಯಲ್ಲಿ ಬಾಲ ಸ್ವಾಸ್ಥ್ಯ ಕಾರ್ಯಕ್ರಮ RBSK ಅಡಿಯಲ್ಲಿ ಆರೋಗ್ಯ ತಪಾಸಣೆ ಕುಂದಾಪುರ, ಡಿ.೧೭: ನಮ್ಮ ಶಾಲೆಯಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ RBSK ಅಡಿಯಲ್ಲಿ ದಿನಾಂಕ ೧೬-೧೧-೧೯ ರಂದು ಕುಂದಾಪುರ ತಾಲೂಕು ಆರೋಗ್ಯಾಧಿಕಾರಿಯವರ ಕಛೇರಿಯ ವೈದ್ಯಾಧಿಕಾರಿಗಳಾದ ಡಾ.ಅಂಬಿಕಾ, ಡಾ.ಕವಿತಾ ಬೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ನಿರ್ದೇಶಕರಿಗೆ ಅಂಗನವಾಡಿ ಸಮಿತಿಯಿಂದ 18 ಬೇಡಿಕೆಗಳ ಮನವಿ ಪತ್ರ ಸಲ್ಲಿಕೆ ಕೆಲವು ಬೇಡಿಕೆಗಳ ಈಡೇರಿಕೆಗೆ ನಿರ್ದೇಶಕರ ಒಪ್ಪಿಗೆ ಕೋಲಾರ : ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ಧಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಕಲ್ವಮಂಜಲಿ ಸಿ. ಶಿವಣ್ಣ ನೃತೃತ್ವದ ಮಹಿಲಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ನಿರ್ದೇಶಕರಾದ ದಯಾನಂದ ರವರಿಗೆ ಎಲ್ಲಾ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ ಸಾಮಾನ್ಯವಾಗಿ ಎಲ್.ಕೆ.ಜಿ. ಯು.ಕೆ.ಜಿ. ಪ್ರಾರಂಭಿಸಬೇಕು ಅಥವಾ ರಾಜ್ಯದಲ್ಲಿ […]

ವರದಿ: ವಾಲ್ಟರ್ ಮೊಂತೇರೊ ಕಾರ್ಕಳ ತಾಲೂಕು ಹದಿನಾರನೆಯ ಕನ್ನಡ ಸಾಹಿತ್ಯ ಸಮ್ಮೇಳನ : ಆಮಂತ್ರಣ ಪತ್ರಿಕೆ ಬಿಡುಗಡೆ ಸಾಹಿತ್ಯವೆಂಬುದು ಸರ್ವರನ್ನೂ ಒಂದು ಗೂಡಿಸುವ ಬಹುದೊಡ್ಡ ವೇದಿಕೆ – ವಿ. ಸುನಿಲ್ ಕುಮಾರ್ ಸಾಹಿತಿಗಳಿಗೆ ಅವಕಾಶ ಕೊಟ್ಟಾಗ ತಮ್ಮ ಅನುಭವದ ಮೂಲಕ ಜನರ ಭಾವನೆ, ಸಾಮಾಜಿಕ ನಾಡಿ ಮಿಡಿತವನ್ನು ಒಂದುಗೂಡಿಸಿ ಅದು ಪುಸ್ತಕಗಳ ರೂಪದಲ್ಲಿ ಹೊರಬರುತ್ತದೆ. ಸಾಹಿತ್ಯವೆಂಬುದು ಸರ್ವರನ್ನೂ ಒಂದು ಗೂಡಿಸುವ ಬಹುದೊಡ್ಡ ವೇದಿಕೆ ಈ ನಿಟ್ಟಿನಲ್ಲಿ ಸರ್ವರ ಸಹಕಾರದಿಂದ ಕೆದಿಂಜೆ […]

JANNNUDI.COM NETWORK ಕುಂದಾಪುರ ಸರಾಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಕ್ಷುಲಕ ಕಾರಣಗಳಿಂದ ಅಮಾನತುಗೊಳಿಸಿದಕ್ಕೆ K.E.T ಯಿಂದ ತಡೆಯಾಜ್ಞೆ –ಡಾ|ರೋಬರ್ಟ್ ಪುನರಾಧಿಕಾರ ಸ್ವೀಕಾರ ಕುಂದಾಪುರ, ಡಿ.10: ಕ್ಷುಲಕ ಕಾರಾಣಗಳಿಂದಾಗಿ ಮೌಖಿಕ ದೂರುಗಳಿಂದಾಗಿ ಕುಂದಾಪುರ ಆಡಳಿತ ವೈದ್ಯಧಿಕಾರಿ ಡಾ|ರೋಬರ್ಟ್ ರೆಬೆಲ್ಲೊ ಇವರನ್ನು ಅಮಾನತು ಗೊಳಿಸಿದ ಸರಕಾರದ ಅದೇಶವನ್ನು ಕರ್ನಾಟಕ ಎಡ್ಮಿಸ್ಟ್ರೇಷನ್ ಜ್ಯೂಡಿಸಿಯಲ್ (K.E.T.) ತಡೆ ಆಜ್ಞೆಯನ್ನು ನೀಡಿದೆ. ತಡೆಯಾಜ್ಞೆಯ ಪ್ರಕಾರ ಅವರು ಇಂದು ಅವರು ಕುಂದಾಪುರ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಧಿಕಾರಿಯಾಗಿ ಪುನರಾಧಿಕಾರ ಸ್ವೀಕಾರ ಮಾಡಿದರು. ‘ನನ್ನ ಮೇಲೆ […]