
ಕುಂದಾಪುರ,ನ,30; ‘ನಾವೆಲ್ಲ ಮಾನವರು, ವಿದ್ಯಾ ಸಂಸ್ಥೆಗಳು ನಮ್ಮನ್ನು ವಿದ್ಯೆ ನೀಡಿ ವಿಶ್ವ ಮಾನವರನ್ನಾಗಿ ರೂಪಿಸುತ್ತವೆ, ನಮ್ಮನ್ನು ಮೇದಾವಿಗಳನ್ನಾಗಿ ಮಾಡುತದೆ, ಸಾಧಕ ವಿದ್ಯಾರ್ಥಿಗಳ ಮನೆಯ ವಾತವರಣಕ್ಕೂ ಇತರ ವಿದ್ಯಾರ್ಥಿಗಳ ಮನೆಯ ವಾತವರಣಕ್ಕೂ ವ್ಯತ್ಯಾಸ ಇದೆ, ಸಾಧಕ ವಿದ್ಯಾರ್ಥಿಗಳ ಮನೆಯ ವಾತವರಣವು ವಿದ್ಯಾರ್ಥಿಗಳಿಗೆ ದ್ಯಾನದಿಂದ ಒದುವಂತಹ ವಾತವರಣ ಪೋಷಕರು ನಿರ್ಮಿಸಿದ್ದಾರೆ, ಹಾಗೇ ನಮ್ಮ ಮಕ್ಕಳಿಗೆ ಒದಿಕೊಳ್ಳಲು ಅಡ್ಡಿಯಾಗದಂತಹ ವಾತವರಣ ನಿರ್ನಮಿಸಬೇಕು, ಇಂದಿನ ಮಕ್ಕಳಿಗೆ ಅವಕಾಶಗಳು ತುಂಬಾ ದೊರಕುತ್ತವೆ, ಇದನ್ನು ಬಳಸಿಕೊಂಡು ಸಾಧಕರಾಗಬೇಕು, ಹಾಗೇ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಅತಿ ಮುಖ್ಯವಾಗಿ […]

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಬಂಟ್ವಾಳ ವಲಯದ ಸಹಯೋಗದಿಂದ ದಿನಾಂಕ 24-11-2024ರಂದು ಮೊಡಂಕಾಪು ಕನ್ನಡ ಮೀಡಿಯಂ ಶಾಲೆಯ ಸಭಾಂಗಣದಲ್ಲಿ ಯುವ ಲೇಖಕರಿಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಬಂಟ್ವಾಳ ವಲಯದ ಆಧ್ಯಾತ್ಮಿಕ ನಿರ್ದೇಶಕರಾದ ವಂ|ಫಾ| ವಲೇರಿಯನ್ ಡಿಸೋಜ, ಕಾರ್ಯಾಗಾರದ ಅಧ್ಯಕ್ಷರಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಮುಖ್ಯ ಅತಿಥಿಗಳಾಗಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ […]

ಮಂಗಳೂರು; ಸೇಂಟ್ ಆಗ್ನೆಸ್ ಪ್ರಿ-ಯೂನಿವರ್ಸಿಟಿ ಕಾಲೇಜು ತನ್ನ ಬಹು ನಿರೀಕ್ಷಿತ ಕಾಲೇಜು ದಿನವನ್ನು 27 ನವೆಂಬರ್ 2024 ರಂದು ಕಾಲೇಜು ಮೈದಾನದಲ್ಲಿ ಆಚರಿಸಿತು. ಕಾರ್ಯಕ್ರಮದಲ್ಲಿ ಗೌರವಾನ್ವಿತ ಮುಖ್ಯ ಅತಿಥಿ ಶ್ರೀಮತಿ ಲೀನಾ ಮರಿಯಾ ಲೋಬೋ, ಅಧೀಕ್ಷಕ ಇಂಜಿನಿಯರ್ (EL), HRD MESCOM. ಅವರು ಇತರ ಗಣ್ಯರೊಂದಿಗೆ ಗೌರವ ರಕ್ಷೆ ಮತ್ತು ಆಕರ್ಷಕ ಬ್ಯಾಂಡ್ ಮೆರವಣಿಗೆ ಸೇರಿದಂತೆ ವಿಧ್ಯುಕ್ತ ಸ್ವಾಗತವನ್ನು ಪಡೆದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಆಗ್ನೆಸ್ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ವಂದನೀಯ ಡಾ.ಮರಿಯಾ ರೂಪ ಎ.ಸಿ ವಹಿಸಿದ್ದರು. […]

ಕರ್ನಾಟಕ ರಾಜ್ಯ ಸರಕಾರದಿಂದ ಕುಂದಾಪುರ ಪುರಸಭೆಗೆ ಕಾಂಗ್ರೆಸ್ ಪಕ್ಷದ ಐದು ಜನರನ್ನು ನಾಮನಿದೇಶಿತ ಸದಸ್ಯರನ್ನಾಗಿ ನೇಮಕ ಕಾಂಗ್ರೆಸಿನ ಕಟ್ಟಾಳಾದ ಶ್ರೀ ಗಣೇಶ ಶೇರೆಗಾರ್, ಶ್ರೀ ಅಶೋಕ್ ಆರ್. ಸುವರ್ಣ, ಶ್ರೀ ಸದಾನಂದ ಖಾರ್ವಿ, ಶ್ರೀ ಶಶಿರಾಜ್ ಎಮ್. ಪೂಜಾರಿ ಮತ್ತು ಶ್ರೀ ಶಶಿ ಕೋಟೆ ಇವರನ್ನು ನಾಮನಿದೇಶಿತ ಸದಸ್ಯರನ್ನಾಗಿ ಮಾಡಿದೆ. ಇವರನ್ನು ಕುಂದಾಪುರ ಪುರಸಭೆಗೆ ವ್ಯಾಪ್ತಿಯಲ್ಲಿನ ಜನಪರರಿಗೆ ಒಳಿತಾಗುಅವ ಕೆಲಸ ಮಾಡಿರಿ, ನಿಮ್ಮ ಮುಂದಿನ ರಾಜಕೀಯ ಭವಿಶ್ಯ ಉತ್ತಮವಾಗಲಿ ಎಂದು ಕಾಂಗ್ರೆಸಿನ ಮುಖಂಡರು ಹರಸಿ, […]

ಕಲ್ಯಾಣಪುರ-ಸಂತೆಕಟ್ಟೆ; ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ತನ್ನ 27 ನೇ ‘ಶಾಲಾ ದಿನ, ಉತ್ಸವ 2024’ ನ್ನು ಬುಧವಾರ, 27 ನೇ ನವೆಂಬರ್ (ಮತ್ತು ಗುರುವಾರ, 28 ನೇ ನವೆಂಬರ್) 2024 ರಂದು ಆಚರಿಸಿತು. ಮೌಂಟ್ ರೋಸರಿ ಚರ್ಚ್ನ ತೆರೆದ ಮೈದಾನದಲ್ಲಿ ನಡೆದ ಮೊದಲ ದಿನದ ಆಚರಣೆಗಳು ಪ್ರತಿಭೆಗಳನ್ನು ಎತ್ತಿ ತೋರಿಸಿದವು ಮತ್ತು ವಿದ್ಯಾರ್ಥಿಗಳ ತಂಡದ ಕೆಲಸ, ಪೋಷಕರು, ಶಿಕ್ಷಕರು ಮತ್ತು ಶಾಲಾ ಸಮುದಾಯದಿಂದ ಉತ್ಸಾಹದಿಂದ ಭಾಗವಹಿಸುವಿಕೆ. ದಿನ 1: ಕೆಜಿಯಿಂದ IV ತರಗತಿಗಳು:ಉತ್ಸವ 2024 […]

ಕುಂದಾಪುರ; ದಿನಾಂಕ 25-12-2024 ರಂದು ಮಂಗಳೂರಿನಿಂದ ಕುಂದಾಪುರ ಆರ್ ಎನ್ ಶೆಟ್ಟಿ ಹಾಲಿನಲ್ಲಿ ನಡೆಯುವ ವಿವಾಹ ಕಾರ್ಯಕ್ರಮಕ್ಕಾಗಿ ಬಂದಂತಹ ನಾಲ್ಕು ಜನ ಮಹಿಳೆಯರು ಬೆಳಿಗ್ಗೆ 10:00 ಸಮಯಕ್ಕೆ ಕುಂದಾಪುರ ಸಂಗಂ ಬಳಿ ರಿಕ್ಷವೊಂದನ್ನು ಹತ್ತಿ ಆರ್ ಎನ್ ಶೆಟ್ಟಿ ಹಾಲಿಗೆ ತೆರಳುವ ಸಮಯ ಬ್ಯಾಗ್ ಮರೆತು ಹೋಗಿದ್ದು ಬ್ಯಾಗಿನಲ್ಲಿ ಚಿನ್ನಾಭರಣ ಹಾಗೂ ಮೊಬೈಲ್ ಇದ್ದಿದ್ದು ಠಾಣೆಗೆ ದೂರು ನೀಡಿದ ಕೂಡಲೇ ಕಾರ್ಯ ಪ್ರವೃತ್ತರಾದ ಕುಂದಾಪುರ ಠಾಣೆಯ ನಿರೀಕ್ಷಕರಾದ ಎನ್ ನಂಜಪ್ಪ. ಎಎಸ್ಐ ಆನಂದ ಬೈಂದೂರು ಚಾಲಕ ಮಾಧವರವರು […]

ಕುಂದಾಪುರ : ರಾಷ್ಟೀಯ ಮತದಾರರ ದಿನಾಚರಣೆಯ(NVD)ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 26/11/2024 ರಂದು ಬಿ ಆರ್ ಸಿ ಕುಂದಾಪುರದಲ್ಲಿ ನಡೆದ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ಶಂಕರನಾರಾಯಣ ಇಲ್ಲಿನಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಾದ ಗ್ರೀಷ್ಮಾ (9ನೇ ತರಗತಿ)ಮತ್ತು ರಿಷಿ ಎಸ್ ಶೆಟ್ಟಿ (9ನೇ ತರಗತಿ) ತಾಲೂಕು ಮಟ್ಟದಲ್ಲಿ ಪ್ರಥಮಸ್ಥಾನಿಯಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆಈ ವಿಶೇಷ ಪ್ರತಿಭೆಗಳಿಗೆ ಆಡಳಿತಮಂಡಳಿ, ಮುಖ್ಯಶಿಕ್ಷಕರು ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಪ್ರತಿನಿಧಿಗಳು ಅಭಿನಂದಿಸಿ ಜಿಲ್ಲಾಮಟ್ಟದಲ್ಲೂ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವಂತೆಶುಭಕೋರಿರುತ್ತಾರೆ

ಕುಂದಾಪುರ (ನ.27): ಟೀಚರ್ ಟ್ರೈನಿಂಗ್ ಅಕಾಡೆಮಿ, ಕುಂದಾಪುರ ಇಲ್ಲಿನ ಶಿಕ್ಷಕ ವಿದ್ಯಾರ್ಥಿಗಳಿಗೆ “ಒಂದಾನೊಂದು ಕಾಲದಲ್ಲಿ” ಎನ್ನುವ ಕಥೆ ಹೇಳುವ ಕೌಶಲ್ಯದ ಕುರಿತುಉಪನ್ಯಾಸ ಕಾರ್ಯಕ್ರಮವು ಆಯೋಜಿಸಲ್ಪಟ್ಟಿತ್ತು. ಈ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ದಿವ್ಯ ಎಚ್ ಮತ್ತು ಆಶಾ ಶೆಟ್ಟಿ ಉಪಸ್ಥಿತರಿದ್ದರು . ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಂಬಂಧಿಸಿದಂತೆ ದಿವ್ಯ ಎಚ್ ಅವರು ಕಥೆ ಹೇಳುವ ಶೈಲಿಯ ಮೂಲಕ ಮಕ್ಕಳನ್ನು ತಲುಪುವ ಕಲೆ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಆಶಾ ಶೆಟ್ಟಿ ಅವರು ಕಥೆಯ ಭಾಷೆಯ ವೈಶಿಷ್ಟ್ಯತೆ ಮತ್ತು […]

ಮಂಗಳೂರು: ಸೈoಟ್ ರೇಮಂಡ್ಸ್ ಪದವಿ ಪೂರ್ವ ಕಾಲೇಜು ವಾಮಂಜೂರು, ಮಂಗಳೂರು ಇಲ್ಲಿನ 2024ನೇ ಸಾಲಿನ ವಾರ್ಷಿಕ ಮಹೋತ್ಸವ ರೇ- ಉತ್ಸವವು ದಿನಾಂಕ 25-11-2024 ರಂದು ಕಾಲೇಜು ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಂ| ಭ| ಡಾ| ಲಿಲ್ಲಿ ಪಿರೇರಾ ಮಂಗಳೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಿಣಿ ಹಾಗೂ ಕಾರ್ಪೊರೇಟ್ ಮ್ಯಾನೇಜರ್ ಬೆಥನಿ ಸಂಸ್ಥೆ, ರವರು ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಒದಗಿ ಬರುವ ಅವಕಾಶಗಳನ್ನು ಕೈಬಿಡಬಾರದು. ಗುರಿ ಸ್ಪಷ್ಟವಿದ್ದು ಸರಿದಾರಿಯಲ್ಲಿ ಸಾಗಿದಾಗ ಬದುಕಿಗೆ ಅರ್ಥ ಬರುತ್ತದೆ. ಯಾವ ಕೆಲಸವನ್ನು ಮಾಡಿದರೂ […]