
ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್, ನರ್ಸಿಂಗ್ ವೃತ್ತಿಗೆ ಪಾದರ್ಪಣೆ ಮಾಡುವ ಮೊದಲ ಹಂತವಾದ ದೀಪ ಬೆಳಗಿಸುವ ಮೂಲಕ ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮವನ್ನು ಮೇ 12 “ಅಂತರಾಷ್ಟ್ರೀಯ ದಾದಿಯರ ದಿನ”ದಂದು ಆಯೋಜಿಸಲಾಯಿತು. ಮುಖ್ಯ ಅತಿಥಿಯವರಾದ ಡಾ. ಸುಜ ಕರ್ಕಡ, ಪ್ರಾಂಶುಪಾಲರು, ಸಿ ಎಸ್ ಐ ಲೋಂಬಾರ್ಡ್ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್, ಉಡುಪಿ. ಪ್ರೊ| ಧೋಮ ಚಂದ್ರಶೇಖರ್, ನಿರ್ದೇಶಕರು, ಐಎಂಜೆ ಸಮೂಹ ಸಂಸ್ಥೆ, ಪ್ರೊ| ಫಸಲ್ ರಹಮಾನ್ ಎಂ.ಟಿ, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ. ಪ್ರೊ| ಜೆನಿಫರ್ ಫ್ರೀಡ ಮಿನೇಜೆಸ್, […]

Udupi : Indeed our diocesan Catholic Sthree Sangatana has the top most one amongst all India dioceses. But it must be strengthened further, said Bishop Rt Rev Dr. Gerald Isaac Lobo, Bishop of Udupi diocese. Speaking during the annual general meeting of the Sugamya District Women’s Okkoota and Sugamya Mahila Sauhardha Sahakari Sangha®, held at […]

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ 25 ನೇ ಬ್ಯಾಚ್ ಸ್ನಾತಕೋತ್ತರ ಕೋರ್ಸ್ನ್ನು ದಿನಾಂಕ 15.05.2023 ರಂದು ಬೆಳಿಗ್ಗೆ 10.00 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊ, ಮುಖ್ಯ ಅತಿಥಿಗಳಾಗಿ ರೋಸಿ ರೋಯಲ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಬೆಂಗಳೂರು ಇಲ್ಲಿನ ಪ್ರಾಂಶುಪಾಲರಾದ ಡಾ. ಸೈಯದ್ ಸೆದೀಕ್ ಆಹ್ಮದ್, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು […]

ಕೋಟ: ಸಮಾಜದ ಕಾರ್ಯಕ್ರಮದಲ್ಲಿ ಎಲ್ಲರೂ ಒಗ್ಗಟ್ಟಾಗಿ ದುಡಿದಾಗ ಸಮಾಜ ಬೆಳೆಯಲು ಸಾಧ್ಯ. ಸಾಮೂಹಿಕ ಬ್ರಹ್ಮೋಪದೇಶ ಸ್ವೀಕರಿಸಿದ ವಟುಗಳು ತಂದೆ ತಾಯಿ ಗುರುಹಿರಿಯರನ್ನು ಗೌರವಿಸುವುದರೊಂದಿಗೆ ಬ್ರಹ್ಮೋಪದೇಶದ ದೀಕ್ಷಗೆ ಬದ್ಧರಾಗಿರಬೇಕು ಎಂದು ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಹೆಚ್.ಟಿ ನರಸಿಂಹ ಹೇಳಿದರು.ಅವರು ಭಾನುವಾರ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಆಶ್ರಯದಲ್ಲಿ ಕುಂದಾಪುರ ವ್ಯಾಸರಾಜ ಮಠದಲ್ಲಿ ಜರುಗಿದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಾಮೂಹಿಕ ಬ್ರಹ್ಮೋಪದೇಶ ಸಮಾರಂಭದಲ್ಲಿ ಮಾತನಾಡಿದರು.ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ […]

ಕಥೊಲಿಕ್ ಸಭಾ ಮೌಂಟ್ ರೋಜರಿ ಘಟಕಾಚಿ ವಾರ್ಷಿಕ್ ಜೆರಾಲ್ ಜಮಾತ್ ಅನಿ ಕಥೊಲಿಕ್ ಸಭೆಚೊ ದೀಸ್ ಆಚರಣ್ 7 – 5 -2023 ಅಯ್ತಾರಾ ಸಕಳಿಂ ಆಟ್ ವರಾಂಚಾ ಮಿಸಾ ಉಪ್ರಾಂತ್ ಫಿರ್ಗಜೆಚಾ ಮಿನಿ ಸಾಲಾಂತ್ ಗದ್ದಳಾಯೆನ್ ಚಲೊನ್ ವೆಲೊ ಮಾಗ್ಣ್ಯಾ ದ್ವಾರಿಂ ಕಾರ್ಯಕ್ರಮಾಚಿ ಸುರ್ವಾತ್ ಕೆಲಿ ಕಥೊಲಿಕ್. ಸಭೆಚಿ ಅಧ್ಯಕ್ಷ್ ರೋಜಿ ಕ್ವಾಡ್ರಸಾನ್ ಸಯ್ರ್ಯಾಂಕ್ ವೆದಿರ್ ಅಪೊನ್ ಹಾಡ್ಲೆಂ ಅನಿ ಗುಲೊಬ್ ದೀವ್ನ್ ಸ್ವಾಗತ್ ಕೆಲೊ ಸಂತೊಷ್ ಕರ್ನೆಲಿಯೊ ಕೇಂದ್ರಚೆ ಅಧ್ಯಕ್ಷಾ ಥಾವ್ನ್ ಪ್ರಾಸ್ತವಿಕ್ ಭಾಷಣ್ […]

ಕೋಟ: ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಆಶ್ರಯದಲ್ಲಿ ಮೇ.14ರಂದು ಭಾನುವಾರ ಕುಂದಾಪುರ ವ್ಯಾಸರಾಜ ಮಠದಲ್ಲಿ ಸಾಮೂಹಿಕ ಉಪನಯನ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರುಗಲಿದೆ. ಈಗಾಗಲೇ 50 ಮಂದಿ ವಟುಗಳು ಸಾಮೂಹಿಕ ಉಪನಯನಕ್ಕೆ ಹೆಸರು ನೊಂದಾಯಿಸಿಕೊಂಡಿದ್ದಾರೆ. ಮಧ್ಯಾಹ್ನ ಗಂಟೆ 12ಕ್ಕೆ ಮಹಾಮಂಗಳಾರತಿ, 12.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಬಿ.ಕುಂಭಾಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

St Lawrence Unaided English Medium High School Bondel Mangalore feels immensely proud of the gleaming results secured by the students in the SSLC results 2023. Vaishnavi N Daughter of Naveen Kumar and Ashalatha, with the commendable top score of 616 marks makes the school proud. Carine Cleona Lobo Daughter of Claudy Lobo and Bendedicta Lobo […]

ತಾಲ್ಲೂಕಿನ ಸೋಮಯಾಜಲಹಳ್ಳಿ ಗ್ರಾಮದಲ್ಲಿ ಸೋಮವಾರ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ ಬಳಿಕ ಮಾತನಾಡಿ, ನಾನು ಕ್ಷೇತ್ರದ ಪ್ರಗತಿಗೆ ಪಕ್ಷಾತೀತವಾಗಿ ಶ್ರಮಿಸಿದ್ದೇನೆ. ಯಾವುದೇ ಭೇದ ಭಾವ ಮಾಡದೆ ಸಕರ್ಾರದ ಸೌಲಭ್ಯ ವಿತರಿಸಿದ್ದೇನೆ ಎಂದು ಹೇಳಿದರು. ಹಿಂದೆ ಕ್ಷೇತ್ರದಲ್ಲಿ 1800 ಅಡಿ ಕೊಳವೆ ಬಾವಿ ಕೊರೆದರೂ ನೀಡು ಸಿಗುತ್ತಿರಲಿಲ್ಲ. ಈಗ ಕೆಸಿ ವ್ಯಾಲಿ ನೀರು ಕೆರೆಗಳಿಗೆ ಹರಿಸಿದ ಪರಿಣಾಮವಾಗಿ ಅಂತರ್ಜಲ ವೃದ್ಧಿಗೊಂಡಿದೆ. 600 ಅಡಿಯಲ್ಲೇ ನೀರು ಸಿಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ […]

I will give thanks to the Lord with my whole heart (Ps 111:1). The hearts of our sixteen Silver Jubilarians from around the globe reverberate with gratitude on their Quadra-centennial journey of religious life for the unique call given to them to voyage through the consecrated life by the boat called “the Sisters of the […]