ಉದ್ಯಾವರ: 150ಕ್ಕೂ ಅಧಿಕ ವರ್ಷಗಳ ಇತಿಹಾಸ ಇರುವ ಉದ್ಯಾವರದ ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ವಾರ್ಷಿಕ ಮಹೋತ್ಸವವು ಡಿಸೆಂಬರ್ ಐದು ಮತ್ತು ಆರರಂದು ವಿಜೃಂಭಣೆಯಿಂದ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ನಿನ್ನೆ ಡಿ. 3 ರoದು ಭಾತೃತ್ವ ಮತ್ತು ಐಕ್ಯತೆಯ ಭಾನುವಾರವನ್ನು ಸಂಭ್ರಮದಿಂದ ಆಚರಿಸಲಾಯಿತು. ಪ್ರಧಾನ ಬಲಿ ಪೂಜೆಯ ನೇತೃತ್ವ ವಹಿಸಿದ್ದ ಜೆಪ್ಪು ಸೆಮಿನರಿಯ ಪ್ರಾಧ್ಯಾಪಕರಾದ ವo. ಫಾ. ಡಾ. ರಾಜೇಶ್ ರೊಜಾರಿಯೋ ಪವಿತ್ರ ಬಲಿ ಪೂಜೆಯನ್ನು ನೆರವೇರಿಸಿ, ಭಕ್ತರಿಗೆ ‘ಪರಮ ಪ್ರಸಾದದಲ್ಲಿ ನಮ್ಮ ಹೃದಯಗಳನ್ನು ಪ್ರಜ್ವಲಿಸಿ, […]

Read More

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ಸಂಸ್ಥಾಪಕರ ದಿನಾಚರಣೆ ಸಮಾರಂಭವು ಡಿಸೆಂಬರ್ 5ರಂದು ನಡೆಯಲಿದೆ. ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು ಟ್ರಸ್ಟ್ ಇದರ ಅಧ್ಯಕ್ಷರಾದ ಶಾಂತಾರಾಮ್ ಭಂಡಾರ್ಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ಸಿಂಗಾಪುರದ ಜಾನಕಿ ಶ್ರೀಕಾಂತ್ ಅವರು ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ ಎಂದು ಭಂಡಾರ್ಕಾರ್ಸ್ ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Read More

ಗಂಗೊಳ್ಳಿ, ಡಿ.4: ಉಡುಪಿ ಧರ್ಮಪ್ರಾಂತ್ಯದ ಪುರಾತನ ಚರ್ಚಗಳೊಂದಾದ ಗಂಗೊಳ್ಳಿ ಕೊಸೆಸಾಂವ್ ಮಾತಾ ಇಗರ್ಜಿಯ ವಾರ್ಷಿಕ ಹಬ್ಬದ ಪ್ರಯುಕ್ತ ಗಂಗೊಳ್ಳಿಯಲ್ಲಿ ಭಾತೃತ್ವದ ಭಾನುವಾರ – ಪರಮ ಪ್ರಸಾದದ ಆರಾಧನೆ ಮತ್ತು ಮೆರವಣಿಗೆ ಪರಮ ಪ್ರಸಾದದ ಆರಾಧನೆ ಡಿಸೆಂಬರ್ 3 ರಂದು ವಿಜ್ರಂಭಣೆಯಿಂದ ನಡೆಯಿತು.ಪರಮಪ್ರಸಾದವನ್ನು ಚರ್ಚ್ ರಸ್ತೆಯಲ್ಲಿ ಬ್ಯಾಂಡು ವಾದ್ಯಾ, ದೀಪಲಂಕ್ರತದೊಂದಿಗೆ ಮೆರವಣಿಗೆ ಮಾಡಲಾಯಿತು. ಭಾತೃತ್ವದ ಭಾನುವಾರವದ ಬಲಿದಾನವನ್ನು ಅರ್ಪಿಸಿ, ಪರಮ ಪ್ರಸಾದದ ಆರಾಧನೆಯ ಆರಾಧನೆಯ ಪ್ರಾರ್ಥನಾ ವಿಧಿಯನ್ನು ಉಡುಪಿಯ ಧರ್ಮಗುರು ವಂ|ರೋಯ್ ಲೋಬೊ ನಡೆಸಿಕೊಟ್ಟು “ಪರಮ ಪ್ರಸಾದವು, ಒಗ್ಗಟ್ಟಿನ […]

Read More

ಮಂಗ್ಳುರ್ : “ಸಾಹಿತ್ಯಾಚ್ಯಾ ವಾಡಾವಳಿಕ್ ಯುವಜಣ್ ಆನಿ ಭುರ್ಗ್ಯಾಂ ಥಂಯ್ ವಾಚ್ಪಾಚಿ ಆನಿ ಬರವ್ಪಾಚಿ ವೋಡ್ ಚಡಂವ್ಚಿ ಗರ್ಜ್. ಆನಿ ಹ್ಯೆ ದಿಶೆನ್ ತರ್ಬೆತಿ ದಿಂವ್ಚೊ ಆನಿ ಘೆಂವ್ಚೊ ಬರೊ ವಾವ್ರ್ ಬರ್ಯಾ ಮನಾನ್ ಜಾಯ್ಜಯ್”.ಮಂಗ್ಳುರ್ ದಿಯೆಸೆಜಿಚೊ ವಿಗಾರ್ ಜೆರಾಲ್ ಮೊನ್ಸಿಂಞೊರ್ ಬೊ.ಮಾ. ಮೆಕ್ಸಿಂ ನೊರೋನ್ಹಾ ಹಾಣಿಂ ಡಿಸೆಂಬರಾಚ್ಯಾ 3 ತಾರಿಕೆರ್, ಮಂಗ್ಳುರ್ ಭಿಸ್ಪಾಚ್ಯಾ ನಿವಾಸಾಚ್ಯಾ ಸಭಾಸಲಾಂತ್, ಕೊಂಕಣಿ ಲೇಖಕ್ ಸಂಘ್ ಕರ್ನಾಟಕ ಆನಿ ರಾಕ್ಣೊ ಹಪ್ತ್ಯಾಳೆಂ ಹಾಂಚ್ಯಾ ಜೋಡ್ ಆಶ್ರಯಾಖಾಲ್ ಚಲ್ಲ್ಲ್ಯಾ ” ಫಿರ್ಗಜ್ ಪತ್ರಾಂಚೆ […]

Read More

ಕುಂದಾಪುರ, ಡಿ. 3: ಪೊಲೀಸರು ಹಾಗೂ ಪತ್ರಕರ್ತರು ದಿನದ 24 ಗಂಟೆಯೂ ಚಲನಶೀಲರಾಗಿರುತ್ತಾರೆ. ಆದರೂ ಇಬ್ಬರದು ಒಂದು ರೀತಿಯ ಥ್ಯಾಂಕ್ಸ್ ಲೆಸ್ ಜಾಬ್. ಆದರೆ ಸಮುದಾಯದ ಹಿತದೃಷ್ಟಿಯಿಂದ ಇಬ್ಬರದು ಉತ್ತಮ ಕಾರ್ಯ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಈ ಇಬ್ಬರದೂ ದೊಡ್ಡ ಪರಿಶ್ರಮವಿದೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಟಿ. ಸಿದ್ಧಲಿಂಗಪ್ಪ ಹೇಳಿದರು.ಅವರು ಶನಿವಾರ ಇಲ್ಲಿನ ಬೋರ್ಡ್ ಹೈಸ್ಕೂಲಿನ ಕಲಾ ಮಂದಿರದಲ್ಲಿ ಕುಂದಾಪುರ ತಾಲೂಕು ಕಾರ್‍ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ […]

Read More

ಕುಂದಾಪುರ, ಡಿ.3: ಕುಂದಾಪುರ ರೋಜರಿ ಚರ್ಚ್ ವಠಾರದಲ್ಲಿರುವ ರೋಸರಿ ಕಿಂಡರ್ ಗಾರ್ಟನ್ ಶಾಲೆಯ ವಾರ್ಷೀಕೋತ್ಸವವು ಡಿಸೆಂಬರ್ 2 ರಂದು ರಂಗು ರಂಗಾಗಿ ನೆಡಯಿತು.ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು, ರೋಸರಿ ಕಿಂಡರ್ ಗಾರ್ಟನ್ ಶಾಲೆಯ ಮಾರ್ಗದರ್ಶಕರರಾದ ಅ|ವಂ|ಸ್ಟ್ಯಾನಿ ತಾವ್ರೊ “ಚಿಕ್ಕ ಮಕ್ಕಳು ಶಾಲೆಯಲ್ಲಿ ಮತು ಮನೆಗಳಲ್ಲಿ ಕೇಂದ್ರ ವ್ಯಕ್ತಿಗಳಾಗಿರುತ್ತಾರೆ, ಮಕ್ಕಳು ಶಾಲೆಯಲ್ಲಿ ಇರದಿದ್ದರೆ ಶಾಲೆ ಬರಿದಾಗಿ ಕಾಣುತ್ತದೆ, ಮಕ್ಕಳು ಮನೆಯಲ್ಲಿ ಇಲ್ಲದಿದ್ದರೆ ಮನೆ ಬರಿದಾಗಿ ಕಾಣುತ್ತೆ. ಹೆತ್ತವರಿಗೆ, ಶಿಕ್ಷಕರಿಗೆ ಮಕ್ಕಳೇ ಸರ್ವಸ್ವ, ಮನೆಗಳಲ್ಲಿ […]

Read More

ಗಂಗೊಳ್ಳಿ ಕೊಸೆಸಾಂವ್ ಮಾತಾ ಇಗರ್ಜಿಯ ವಾರ್ಷಿಕ ಮಹಾ ಹಬ್ಬವನ್ನು ಶ್ರೀಮತಿ ಪ್ರಕೃತಿ ಮತ್ತು ಶ್ರೀ ಅಲ್ಟನ್ ರೆಬೇರೊ ಹಾಗೂ ಅವರ ಕುಟುಂಬದವರ ಪೋಷಕತ್ವದಲ್ಲಿ ನಡೆಯಲಿದ್ದು, ಇವರುಗಳು ಪ್ರೀತಿಯಿಂದ ಎಲ್ಲರನ್ನು ಆಮಂತ್ರಿಸಿದ್ದಾರೆ. ನೀವೆಲ್ಲರೂ  ದಿನಾಂಕ 03.12.2023 ರಂದು ಸಂಜೆ ಗಂಟೆ 5.00 ಕ್ಕೆ ನಡೆಯಲಿರುವ ಭ್ರಾತೃತ್ವದ ಭಾನುವಾರ ದಿವ್ಯ ಬಲಿಪೂಜೆಗೆ, ದಿನಾಂಕ 05.12.2023 ರಂದು ಸಂಜೆ ಗಂಟೆ 6.30 ನದೆಯಲಿರುವ ಸಂಧ್ಯಾವಂದನಾ (ದೇವರ ವಾಕ್ಯದ ಪ್ರಾರ್ಥನಾ ಸಭೆಗೆ, ಹಾಗೇ ದಿನಾಂಕ 6.12.2023 ರಂದು ನಡೆಯಲಿರುವ ಬೆಳಿಗ್ಗೆ ಗಂಟೆ 10.00 […]

Read More

ಸಾಮರ್ಥ್ಯವು ನೀವು ಮಾಡುವ ಸಾಮರ್ಥ್ಯವನ್ನು ಹೊಂದಿದೆ.ನೀವು ಏನು ಮಾಡುತ್ತೀರಿ ಎಂಬುದನ್ನು ಪ್ರೇರಣೆ ನಿರ್ಧರಿಸುತ್ತದೆ.ನೀವು ಅದನ್ನು ಎಷ್ಟು ಚೆನ್ನಾಗಿ ಮಾಡುತ್ತೀರಿ ಎಂಬುದನ್ನು ವರ್ತನೆ ನಿರ್ಧರಿಸುತ್ತದೆ.

Read More

ದಿನಾಂಕ 30-11-2023 ರಂದು ಫೆಡರೇಷನ್ ಆಫ್ ಕ್ರಿಶ್ಚಿಯನ್ ಯುನೈಟೆಡ್ ಸರ್ವಿಸಸ್ (ಫೋಕಸ್ ) ಸಂಘಟನೆಯ ವತಿಯಿಂದ ಮೂಡಬಿದ್ರೆಯ ಪಾಲಡ್ಕದಲ್ಲಿರುವ ಶ್ರೀ ಅಲೆಕ್ಸ್ ಪಿಂಟೊ ಇವರ ಬಡ ಕುಟುಂಬಕ್ಕೆ ಭೇಟಿ ನೀಡಿ ₹25000/- ಮೊತ್ತದ ಚೆಕ್ಕನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸುನಿಲ್ ಮೊಂತೇರೊ, ಸಂಚಾಲಕ ಬಾಸಿಲ್ ರಾಡ್ರಿಗಸ್, ಸದಸ್ಯರಾದ ಜಾನ್ ಬ್ಯಾಪ್ತಿಸ್ಟ್ ಡಿಸೋಜ, ಮೆಲ್ವಿನ್ ಪಿರೇರಾ, ಆಲ್ವಿನ್ ಕೋಟ್ಯಾನ್, ಮೆಲ್ವಿನ್ ರಾಡ್ರಿಗಸ್, ಸುಧೀರ್ ಜಾನ್ ಪ್ರಸಾದ್ , ಸಚಿನ್ ಸಲ್ಡಾನ್ಹಾ ಉಪಸ್ಥಿತರಿದ್ದರು.

Read More