JANANUDI.COM NETWORK   450 ವರ್ಷದ ಸಂಭಮ್ರನದಲ್ಲಿರುವ ಕುಂದಾಪುರ ರೋಜರಿ ಚರ್ಚ್ ದುರಸ್ಥಿ ಮತ್ತು ನವ್ಯ ಮಾರ್ಪಾಡು ಯೋಜನೆಗಳು ಶ್ರಮದಾನದ ಮೂಲಕ ಆರಂಭ  ಕುಂದಾಪುರ, ಫೆ.9: ಉಡುಪಿ ಧರ್ಮ ಪ್ರಾಂತ್ಯದ ಅತ್ಯಂತ ಹಿರಿಯ ಇಗರ್ಜಿಯಾದ ಕುಂದಾಪುರ ಹೋಲಿ ರೋಜರಿ ಚರ್ಚ್ ತನ್ನ 450 ನೇ ವರ್ಷದ ಸಂಭ್ರಮಾಚಣೆಯ ವರ್ಷದಲ್ಲಿರುವಾಗ, ಚರ್ಚ್ ದುರಸ್ಥಿ ಹಾಗೂ ಚರ್ಚಿನ ನವ್ಯ ಮಾರ್ಪಾಡು ಯೋಜನೆಗಳ ಪ್ರಯುಕ್ತ ಚರ್ಚಿನ ಮೆಲ್ಛಾವಣಿ ದುರಸ್ಥಿಯನ್ನು ಭಾನುವಾರ ಫೆ. 9 ರಂದು ಶ್ರಮದಾನದ ಮೂಲಕ ಆರಂಭಿಸಿ, ನವ್ಯ ಮಾರ್ಪಾಡು ಯೋಜನೆಗೆ […]

Read More

JANANUDI.COM NETWORK     ಕುಂದಾಪುರ ಸಂತ ಸಾಬೆಸ್ಟಿಯನ್ ವಾಳೆಯಲ್ಲಿ ಪಾಲಕ ಸಂ. ಸಾಬೆಸ್ಟಿಯನವರ ಹಬ್ಬ   ಕುಂದಾಪುರ, ಫೆ.2: ಕುಂದಾಪುರ ಸಂತ ಸಾಬೆಸ್ಟಿಯನ್ ವಾಳೆಯಲ್ಲಿ, ವಾಳೆಯವರು ತಮ್ಮ ಪಾಲಕ ಸಂತ ಸಾಬಾಸ್ಟಿಯನರ ಹಬ್ಬವನ್ನು ಬೆಳಿಗ್ಗೆ ರೊಜರಿ ಮಾತಾ ಇಗರ್ಜಿಯಲ್ಲಿ ಚರ್ಚಿನ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಇವರ ಪ್ರಧಾನ ಯಾಜಕತ್ವದಲ್ಲಿ ಮತ್ತು ಪ್ರಾಂಶುಪಾಲ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್ ಹಾಗೂ ಚರ್ಚಿನ ಕ್ರೈಸ್ತ ಸಮುದಾಯದವರೊಂದಿಗೆ ಪವಿತ್ರ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಿದರು. ಸಂಜೆ ಜೋಕಿಮ್ ಡಿಆಲ್ಮೇಡಾ […]

Read More

JANANUDI.COM NETWORK     ಕುಂದಾಪುರಾಂತ್ ಜೆಜುಕ್ ತೆಂಪ್ಲಾಂತ್ ಭೆಟಯ್ಲೆಲೆಂ ಫೆಸ್ತ್  ಆಚರಣ್   ಕುಂದಾಪುರ್,ಫೆ.2: ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಜೆಜುಕ್ ಜೆಜುಕ್ ತೆಂಪ್ಲಾಂತ್ ಭೆಟಯ್ಲೆಲೆಂ ಫೆಸ್ತ್ ವಿಶೇಸ್ ರೀತಿನ್ ಆಚರಣ್ ಕೆಲೆಂ. ಬಲಿದಾನಾಚ್ಯಾ ಪಯ್ಲೆಂ. ಸರ್ವ್ ಫಿರ್ಗಜ್‍ಗಾರ್ ಇಗರ್ಜೆಚ್ಯಾ ಭಾಯ್ರ್ ಜಳ್ತ್ಯೊ ವಾತಿ ಘೆಂವ್ನ್ ಎಕ್ಟಾಯ್ ಜಾಲೆಂ. ಥಂಯ್ಸರ್ ಪ್ರಾರ್ಥನ್ ವಿಧಿ ಆರಂಭ್ ಕರ್ನ್ ಫಿರ್ಗಜ್ ಪ್ರಜಾ ಆನಿ ಯಾಜಕ್ ಜಳ್ತ್ಯಾ ವಾತಿ ಸವೆಂ ಪುರ್ಶಾಂವಾರ್ ಇಗರ್ಜೆ ಭಿತರ್ ಪ್ರವೇಶ್ ಕರ್ನ್ ಪವಿತ್ರ್ ಬಲಿದಾನ್ […]

Read More

JANANUDI.COM NETWORK       340 ವರ್ಷಗಳ ಹಿಂದೆ ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾಗಿದ್ದ ಸಂತ ಜುಜೆ ವಾಜರ ವಾರ್ಷಿಕ ಹಬ್ಬ – ಭ್ರಾತ್ರತ್ವದ ಬಾಂಧವ್ಯವನ್ನು ಗಟ್ಟಿಗಳಿಸುವ:ಫಾ|ಸುನೀಲ್ ಡಿಸಿಲ್ವಾ       ಕುಂದಾಪುರ,ಜ.13: ಸುಮಾರು 340 ವರ್ಷಗಳ ಹಿಂದೆ ಗೋವಾ ಧರ್ಮಾಧ್ಯಕ್ಷರಿಂದ ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾಗಿ ಪ್ರಪ್ರಥಮವಾಗಿ ಒರ್ವ ಭಾರತೀಯ ಹಾಗೇ ಕೊಂಕಣಿಗನಾಗಿ ಪ್ರಧಾನ ಯಾಜಕರಾಗಿ, ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾಗಿ ಅಧಿಕಾರ ದೊರಕಿಸಿಕೊಂಡರೆಂಬ ಹೆಮ್ಮೆಯುಳ್ಳ, ಸಂತ ಪದವಿಗೇರಿದವರು. ಸಂತ ಜೋಸೆಪ್ ವಾಜ್‍ರವರು ಕುಂದಾಪುರಕ್ಕೆ […]

Read More

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಶ್ರೀನಿವಾಸಪುರ ತಾಲ್ಲೂಕಿನ ದಳಸನೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಪ್ರಕಟಿಸಲಾದ ನೂತನ ಕ್ಯಾಲೆಂಡರನ್ನು ಪಂಚಾಯಿತಿ ಅಧ್ಯಕ್ಷ ಎಸ್.ಬಾಬು ಬಿಡುಗಡೆ ಮಾಡಿದರು. ಶ್ರೀನಿವಾಸಪುರ: ನಾಗರಿಕರು ನೀರನ್ನು ಮಿತವಾಗಿ ಬಳಸಬೇಕು ಎಂದು ದಳಸನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್‌.ಬಾಬು ಹೇಳಿದರು.   ದಳಸನೂರು ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಪ್ರಕಟಿಸಲಾದ ನೂತನ ಕ್ಯಾಲೆಂಡರ್‌ ಬಿಡುಗಡೆ ಮಾಡಿ ಮಾತನಾಡಿ, ಮುಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇರುವುದರಿಂದ, […]

Read More

JANANUDI.COM NETWORK     ಕುಂದಾಪುರ ಹೋಲಿ ರೊಜರಿ ಹೊಸ ವರ್ಷ- ಧರ್ಮ ಪೂಜೆ ಸಂಸ್ಕಾರಗಳನ್ನು ಕಲಿಸದಿದ್ದರೆ ಅದರ ಫಲ ಉಣ್ಣ ಬೇಕಾಗುತ್ತದೆ: ಫಾ|ವಿಜಯ್     ಕುಂದಾಪುರ, ಜ.1.: ಕುಂದಾಪುರ ರೋಜರಿ ಮಾತೆಯ ಇಗರ್ಜಿಯಲ್ಲಿ 2020 ರ ಹೊಸ ವರ್ಷದ ಪ್ರಯುಕ್ತ ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ವಿಜಯ್ ಜೊಯ್ಸನ್ ಡಿಸೋಜಾರ ಪ್ರಧಾನ ಯಾಜಕತ್ವದಲ್ಲಿ ಡಿಸೆಂಬರ್ 31 ರಂದು ಸಂಜೆ ಮಹಾ ಬಲಿದಾನವನ್ನು ಅರ್ಪಿಸಿದರು ‘’ನಾವು ಇವತ್ತು ಎರಡು ಸಂಭ್ರಾಮಚರಣೆಯನ್ನು ಮಾಡುತಿದ್ದೆವೆ. ಒಂದು ಹೊಸ ವರ್ಷದ […]

Read More

JANANUDI.COM NETWORK       ಕುಂದಾಪುರದಲ್ಲಿ ಕ್ರಿಸ್ಮಸ್ ಸಂಭ್ರಮ ‘ಕ್ರಿಸ್ಮಸ್ ಅಂದರೆ, ದೇವರು ಮಾನವನಾಗಿ ನಮ್ಮ ಜೊತೆ ಜೀವಿಸಲು ಬಂದದ್ದು ಫಾ|ವಿಜಯ್     ಕುಂದಾಪುರ, ಡಿ,25: ‘ಕ್ರಿಸ್ಮಸ್ ಎಂದರೆ ನಮಗೆ ಸಂತೋಷ, ಆನಂದ, ಗಮ್ಮತ್ತು ಮಾಡುವುದು ನಮ್ಮ ಇಂದಿನ ಆಚರಣೆಯಾಗಿದೆ. ಇಂತಹ ಆಚರಣೆ ಯೇಸು ಮೆಚ್ಚುವುದಿಲ್ಲಾ, ಕ್ರಿಸ್ಮಸ್ ಅಂದರೆ, ದೇವರು ಮಾನವನಾಗಿ ನಮ್ಮ ಜೊತೆ ಜೀವಿಸಲು ಬಂದದ್ದು, ಅದಕ್ಕಾಗಿ ಯೇಸುವಿಗೆ ಇಮಾನ್ಯೂವೆಲ್ ಅಂದು ಹೇಳುತ್ತಾರೆ. ಇಮಾನ್ಯೂವೆಲ್ ಅಂದರೆ ದೇವರು ನಮ್ಮ ಜೊತೆ ಇದ್ದಾರೆಂದು. ನಾವು […]

Read More

JANANUDI.COM NETWORK     ಕುಂದಾಪುರ ರೋಜರಿ ಚರ್ಚ್ ಪಾಲನಮಂಡಳಿ ಉಪಾಧ್ಯಕ್ಷರಾಗಿ ಲುವಿಸ್ ಜೆ. ಫೆರ್ನಾಂಡಿಸ್ ಆಯ್ಕೆ     ಕುಂದಾಪುರ, ಡಿ.24: ಕುಂದಾಪುರ ರೋಜರಿ ಚರ್ಚಿನ ನೂತನ ಪಾಲನ ಮಂಡಳಿಗಾಗಿ ಚರ್ಚಿನ ವಾಳೆಯ ಪ್ರತಿನಿಧಿಗಳ ಚುನಾವಣೆ ಕೆಲವು ದಿನಗಳ ಹಿಂದೆ ನಡೆದಿತ್ತು. ಪಾಲನ ಮಂಡಳಿ ಉಪಾಧ್ಯಕ್ಷ ಮತ್ತು ಕೆಲವು ಪದಾಧಿಕಾರಿಗಳ ಚುನಾವಣ ಪ್ರಕ್ರಿಯೆ ಡಿ.22 ರಂದು ನಡೆಯಿತು. ಚುನಾವಣೆಯಲ್ಲಿ ಲುವಿಸ್ ಜೆ. ಫೆರ್ನಾಂಡಿಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಆಶಾ ಕರ್ವಾಲ್ಲೊ, 18 ಆಯೋಗಗಳ ಸಂಚಾಲಿಕಿಯಾಗಿ ಪ್ರೇಮಾ […]

Read More

JANANUDI.COM NETWORK    ರೋಜರಿ ಆಂ. ಮಾ. ಶಾಲೆಯ ವಾರ್ಷಿಕೋತ್ಸವ – ‘ಶಿಕ್ಷಣ ಅಂದರೆ ಶಸ್ತ್ರ. ಜೀವನ ಯಶಸ್ವಿಯಾಗಲು ಅದನ್ನು ಬಳಸಿಕೊಳ್ಳಿ: ಸಬ್ ಇನ್ಸ್ ಪೆಕ್ಟರ್ ಜೊಯ್ಸ್ಲಿನ್ ಫೆರ್ನಾಂಡಿಸ್       ಕುಂದಾಪುರ, ಡಿ 14: ’ಶಿಕ್ಷಣವೆಂಬುದು ಪಠ್ಯ ಪುಸ್ತಕಕ್ಕೆ ಮಾತ್ರ ಸೀಮಿತವಲ್ಲಾ, ನೀಜ ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಮಕ್ಕಳು ಪಠ್ಯ ಪುಸ್ತಕವಲ್ಲದೆ ಇತರ ಚಟುವಟಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಹಾಗೇ ‘ಶಿಕ್ಷಣ ಅಂದರೆ ಅದೊಂದು ಶಸ್ತ್ರ. ಅದನ್ನು ನಿಮ್ಮ ಜೀವನ ಯಶಸ್ವಿಯಾಗಲು ಅದನ್ನು ಬಳಸಿಕೊಳ್ಳಿ.’ ಎಂದು ಉಡುಪಿ […]

Read More
1 24 25 26 27 28 35