14 ದಸೆಂಬರ್: 2000 ಇಸ್ವೆಂತ್ ಕುವೆಯ್ಟಾಂತ್ ಸುರ್ವಾತ್ ಜಾಲ್ಲೆಂ ಆಶಾವಾದಿ ಪ್ರಕಾಶನ್ 25 ವ್ಯಾ ವರ್ಸಾಕ್, ತಶೆಂಚ್ 2015 ಇಸ್ವೆಂತ್ ಮುಂಬಂಯ್ತ್ ಸುರ್ವಾತ್ ಜಾಲ್ಲೆಂ ಪಯ್ಣಾರಿ.ಕೊಮ್ 10 ವ್ಯಾ ವರ್ಸಾಕ್ ಮೇಟ್ ಕಾಡ್ಚ್ಯಾ ಸಂಧರ್ಭಾರ್ 12 ಕೊಂಕಣಿ ಪುಸ್ತಕ್ ಉಗ್ತಾವಣಾಚೆಂ ಡಿಜಿಟಲ್ ಕಾರ್ಯೆಂ, ಆಶಾವಾದಿ ಪ್ರಕಾಶನಾನ್ 14 ದಸೆಂಬ್ರಾಂತ್ ಸಾಂಜೆಚ್ಯಾ ಚ್ಯಾರ್ ಥಾವ್ನ್ ಸ ಪರ್ಯಾಂತ್ ಮಾಂಡುನ್ ಹಾಡ್ಲೆಂ. ತೀನ್ ಪ್ರಿಂಟ್ ರುಪಾಚಿಂ, ಸಾತ್ ಡಿಜಿಟಲ್ ಇ-ಪುಸ್ತಕಾಂ, ಆನಿಂ ದೋನ್ ಆ(ಆಡಿಯೊ)-ಪುಸ್ತಕಾಂ ಹಿಂ ಜಾವ್ನಾಸೊನ್, ಫುಡ್ಲ್ಯಾ ವರ್ಸಾಂತ್ […]

Read More

ಕುಂದಾಪುರದ ಪ್ರತಿಷ್ಠಿತ ಇಂಜಿನಿಯರಿಂಗ್  ಕಾಲೇಜು, ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯಕ್ಕೆ, ಯುಜಿಸಿಯ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (NAAC) ಯಿಂದ ಉತ್ತಮ ದರ್ಜೆಯ ಮಾನ್ಯತೆ ಪಡೆದುಕೊಂಡಿರುತ್ತದೆ.  ವಿದ್ಯಾಲಯದ ಮಾನ್ಯತೆಯನ್ನು ನಿರ್ಧರಿಸಲು, ಪ್ರೊಫೆಸರ್ ವೀರ್ ಬಹಾದ್ದೂರ್ ಸಿಂಗ್ ನೇತ್ರತ್ವದ ನ್ಯಾಕ್ ತಂಡವು ನವೆಂಬರ್ 26 ಮತ್ತು 27 ರಂದು ಭೇಟಿ ಮಾಡಿತ್ತು.  ಕಾಲೇಜಿನ ಮಾನ್ಯತೆಯನ್ನು ನಿರ್ಧರಿಸಲು ಪಠ್ಯಕ್ರಮದ ಅಂಶಗಳು, ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನ, ಸಂಶೋಧನೆ, ನಾವಿನ್ಯತೆಗಳು ಮತ್ತು ವಿಸ್ತರಣೆ ಚಟುವಟಿಕೆಗಳು, ಮೂಲಸೌಕರ್ಯ ಮತ್ತು ಕಲಿಕಾ ಸಂಪನ್ಮೂಲಗಳು, ವಿದ್ಯಾರ್ಥಿ […]

Read More

ಕುಂದಾಪುರ್, ಡಿಸೆಂಬರ್ 8 ವೆರ್ ಕುಂದಾಪುರ್ ಮರಿಯಾಳ್ ಸೊಡೆಲಿಟಿಚ್ಯಾ ಭುರ್ಗ್ಯಾನಿ ತಾಂಚಿ  ಪಾತ್ರೊನ್ ಕೊಸೆಸಾಂವ್ ಮಾಯೆಚೆ ಫೆಸ್ತ್ ಭೋವ್ ಆರ್ಥಾ ಭರಿತ್ ರೀತಿನ್ ಆಚರಣ್ ಕೆಲೆಂ.     ಹ್ಯಾ ಸಂದರ್ಭಾರ್ ವಿಗಾರ್ ಭೋ।ಮಾ।ಪೌಲ್ ರೇಗೊ ಹಾಣಿ ‘ಸರ್ವ್ ಭುರ್ಗ್ಯಾಂನಿ ಮರಿಯೆ ಭರಿ ಶೆಗುಣಾನಿ ವಾಡೊನ್, ಜೆಜುಚ್ಯಾ ಮೆಟಾನಿಂ ಚಲಾಜೆ, ಪ್ರತ್ಯೇಕ್ ಜಾವ್ನ್ ಆವಯ್ ಆನಿ ಬಾಪಾಯ್ನ್ ಭುರ್ಗ್ಯಾಂಕ್ ಸಹಕಾರ್ ದಿಜೆ’ ಮ್ಹಣುನ್ ಉಲೊ ದಿವ್ನ್ ಶುಭಾಷಯ್ ಪಾಟಯ್ಲೆಂ.    ಸಾಂಗಾತಚ್ 6 ಜಣಾಂ ಸಾಂದ್ಯಾಕ್ ಮರಿಯೆಚ್ಯಾ ನೆಸ್ಣಾಚೊ […]

Read More

“ಪಿ.ಯು.ಸಿ ಹಂತದಲ್ಲಿ ಮುಂದಿನ ವ್ಯಾಸಂಗದ ಆಯ್ಕೆಯ‌ ಬಗ್ಗೆ ಗೊಂದಲ, ಅನಿಶ್ಚಿತತೆ ಸಹಜವಾಗಿರುವಂಥದ್ದು.ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಸಿಸಿದರೆ ಕಡಿಮೆ ವೆಚ್ಚದಲ್ಲಿ ಮೆಡಿಕಲ್/ ಇಂಜಿನಿಯರಿಂಗ್ ಶಿಕ್ಷಣ ಪಡೆಯಬಹುದು. ಜ್ಞಾನ ಪಡೆದುಕೊಳ್ಳುವ ಪ್ರಯತ್ನದಲ್ಲಿ ಯಶಸ್ವಿಯಾದರೆ ಹಣ ತಾನಾಗೇ ಬರುತ್ತದೆ. ನನ್ನ ಈ ಸಾಧನೆಗೆ ಆರ್. ಎನ್. ಎಸ್ ಕಾಲೇಜು ಪ್ರೇರಣೆ. ಇಲ್ಲಿನ ಉಪನ್ಯಾಸಕರ ಸತತ ಪ್ರೋತ್ಸಾಹದಿಂದ ನನ್ನ‌ ಹಾಗೆ ಹಲವಾರು ವಿದ್ಯಾರ್ಥಿಗಳು ಇಂದು ಉತ್ತಮ ಸಾಧನೆ ಮಾಡಿದ್ದಾರೆ ” ಎಂದು ಕಾಲೇಜು ವಾರ್ಷಿಕೋತ್ಸವ ‘ ಆರ್.ಎನ್ ಎಸ್ -ವೈಭವ’ ದಂದು ಮುಖ್ಯ ಅತಿಥಿಯಾಗಿ […]

Read More

ಬಾರ್ಕುರು; ಪ್ರತಿಷ್ಠಿತ SVVN ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎರಡು ದಿನಗಳ ವಾರ್ಷಿಕ ದಿನಾಚರಣೆಗಳು ಶುಕ್ರವಾರ, 13ನೇ ಡಿಸೆಂಬರ್ 2024 ರಂದು ಬೆಳಿಗ್ಗೆ 9:30 ಕ್ಕೆ ರೋಮಾಂಚಕ ಟಿಪ್ಪಣಿಯಲ್ಲಿ ಪ್ರಾರಂಭವಾಯಿತು. ಗಣ್ಯ ಅತಿಥಿಗಳು ಮತ್ತು ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಲು ಸುಮಧುರ ಶಾಲಾ ಬ್ಯಾಂಡ್‌ನೊಂದಿಗೆ ವರ್ಣರಂಜಿತ ಮೆರವಣಿಗೆಯೊಂದಿಗೆ ಉತ್ಸವವು ಪ್ರಾರಂಭವಾಯಿತು. ಬಿಇಎಸ್‌ನ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಮಿಂಚಿನ ಬಹುಮಾನ ವಿತರಣಾ ಸಮಾರಂಭವು ಶೈಕ್ಷಣಿಕ, ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಶ್ರೇಷ್ಠತೆಗೆ ಸಂಸ್ಥೆಯ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಈವೆಂಟ್ ಅನ್ನು ಹಲವಾರು ಪ್ರಮುಖ […]

Read More

ಕುಂದಾಪುರ, ಡಿ.12; ಹಿರಿಯ ಶಿಕ್ಷಕಿ ಮಾಗ್ಗಿ ಟೀಚರ್ ಎಂದೇ ಖ್ಯಾತ ನಾಮರಾದ ಪ್ರಾರ್ಥಮಿಕ ಶಾಲೆಯ ಶಿಕ್ಷಕಿ ಮರಿಯ ಕ್ರಾಸ್ತ ಅಲ್ಪ ಕಾಲದ ಅಸೌಖ್ಯದಿಂದ ಡಿಸೆಂಬರ್ 11 ರಂದು ನಿಧನ ಹೊಂದಿದರು. ಅವರಿಗೆ 80 ವರ್ಷ ಪ್ರಾಯವಾಗಿತ್ತು. ಅವರು ಹೇರಿಕುದ್ರುವಿನ ಭಾಗವಾದ ಕಮಾಸ್ತಾನ ಕುದ್ರುವಿನ ದಿವಂಗತ ಎಡ್ವಿನ್ ಡಿಆಲ್ಮೇಡಾ ಅವರ ಪತ್ನಿಯಾಗಿದ್ದರು. ಅವರು ಹೊಸಾಡು, ತಲ್ಲೂರು, ಹೆಮ್ಮಾಡಿ, ಹಟ್ಟಿಯಂಗಡಿ ಮತ್ತು ಉಪ್ಪಿನಕುದ್ರುವಿನಲ್ಲಿ  ಸುಧೀರ್ಘ ೨೪ ವರ್ಷ ಸೇವೆ ಮಾಡಿದ್ದರು, ಅವರು ಇನ್ನಿತರ ಕಡೆ ಶಿಕ್ಷಕಿಯಾಗಿ , 36 ವರ್ಷಕಿಂತಲು ಹೆಚ್ಚು […]

Read More

ಕೋಲಾರ: ಕೋಲಾರದ ಮುಳಬಾಗಿಲಿನಿಂದ ಕೊತ್ತೂರು ಮೂರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆಂದು ಮುರ್ಡೇಶ್ವರಕ್ಕೆ ಬಂದಿದ್ದ ನಾಲ್ವರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದಾರೆ. ಕಡಲ ತೀರದಲ್ಲಿ ನಡೆದ ಈ ದುರ್ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಸಾವನಪ್ಪಿದ್ದು, ಮೂವರನ್ನು ರಕ್ಷಣೆ ಮಾಡಲಾಗಿದೆ. ಡಿಸೆಂಬರ್ 10 ರಂದು ಸಂಜೆ ಕಡಲ ತೀರದಲ್ಲಿ ಆಟವಾಡುತ್ತಿದ್ದ 54 ವಿದ್ಯಾರ್ಥಿಗಳ ಪೈಕಿ ನಾಲ್ಕು ಬಾಲಕರು ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಓರ್ವ ವಿದ್ಯಾರ್ಥಿ ಶವ ಪತ್ತೆಯಾಗಿದೆ.ಕೋಲಾರದ ಮುಳಬಾಗಿಲಿನಿಂದ ಕೊತ್ತೂರು ಮೂರಾರ್ಜಿ ದೇಸಾಯಿ ವಸತಿ ಶಾಲೆಯ 46 ವಿದ್ಯಾರ್ಥಿಗಳು […]

Read More

ಕುಂದಾಪುರ, ಡಿ.೧೦ಃ ಇಂದು ಬ್ಲಾಕ್ ಕಾಂಗ್ರೆಸ್ ಕುಂದಾಪುರ ಕಚೇರಿಯಲ್ಲಿ ಅಗಲಿದ ಮಾಜಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಸ್ಎಂ ಕೃಷ್ಣರವರಿಗೆ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಗ್ಯಾರಂಟಿ ಸಮಿತಿಗಳ ಉಪಾಧ್ಯಕ್ಷರಾದ ದಿನೇಶ್ ಹೆಗ್ಡೆಯವರು ‘ ಎಸ್ಎಂ ಕೃಷ್ಣ ರವರು ಮುಖ್ಯಮಂತ್ರಿಗಳಾಗಿದ್ದಾಗ ತೆಗೆದುಕೊಂಡ ದೂರದೃಷ್ಟಿಯ ನಿರ್ಧಾರಗಳು ಇಂದು ರಾಜ್ಯ ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನದ ಕೇಂದ್ರವಾಗಿ ನಿರ್ಮಾಣ ವಾಗಲು ಸಾಧ್ಯವಾಯಿತು’ ಎಂದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿಯವರು […]

Read More

ಕುಂದಾಪುರ: ಮಂಗಳೂರಿನಿಂದ ನಾಗಪುರಕ್ಕೆ ಎಂ ಆರ್ ಪಿಎಲ್ ನಿಂದ ಕಚ್ಚಾ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಕೋಟೇಶ್ವರ ಸಮೀಪ ಅಂಕದ ಕಟ್ಟೆಯಲ್ಲಿ ಡಿವೈಡರಿಗೆ ಡಿಕ್ಕಿಯಾಗಿ ಲಾರಿ ಪಲ್ಟಿಯಾಗಿ ಸರ್ವಿಸ್ ರಸ್ತೆಗೆ ಬಿದ್ದಿದೆ.ಮಂಗಳೂರಿನ ಎಂಆರ್ ಪಿಎಲ್ ನಿಂದ ಕಚ್ಚಾ ಸಾಮಗ್ರಿಗಳನ್ನು ಮಹಾರಾಷ್ಟ್ರದ ನಾಗಪುರಕ್ಕೆ ಸಾಗಿಸುತ್ತಿದ್ದ 17 ಚಕ್ರದ ಲಾರಿ ಇಂದು ಬೆಳಗಿನ ಜಾವ ಮೂರು ಗಂಟೆ ಹೊತ್ತಿಗೆ ಪಲ್ಟಿಯಾಗಿದೆ. ಲಾರಿಯಲ್ಲಿದ್ದ ಚೀಲಗಳೆಲ್ಲ ಸರ್ವಿಸ್ ರಸ್ತೆಯಲ್ಲಿ ಬಿದ್ದು ಚೆಲ್ಲಾಪಿಲ್ಲಿಯಾಗಿದೆ.ಅಪಘಾತದಲ್ಲಿ ಚಾಲಕ ಮತ್ತು ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗ್ಗಿನ ಜಾವ ರಸ್ತೆ ಸಂಚಾರ […]

Read More
1 21 22 23 24 25 213