JANANUDI.COM NETWORK     ಮಾಜಿ ಶಾಸಕಿ ವಿನ್ನಿಫ್ರೆಡ್ ಫೆರ್ನಾಂಡಿಸ್ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ        ಕುಂದಾಪುರ, ಎ.30: ಅಪ್ರತಿಮ ನಾರಿ ಬಹು ಹಿರಿಯ ರಾಜಕಾರಣಿಯಾಗಿ, ರಾಜಕಾರಣದಲ್ಲಿ ಬಹಳ ಯಶಸ್ಸು ಕಂಡು, ಮಹಿಳೆಯರು ಯಾವ ಕ್ಷೇತ್ರದಲ್ಲೂ ಯಶಸ್ಸು ಗಳಿಸಬಹುದೆಂದು ಹಲವು ದಶಕಗಳ ಹಿಂದೆಯೆ ತೊರೀಸಿಕೊಟ್ಟು ಎರಡು ಅವಧಿಗೆ ಶಾಸಕಿಯಾಗಿ ಆಯ್ಕೆಯಾಗಿ ಮತ್ತೊಂದು ಸಲ 6 ವರ್ಷದ ವರೆಗೆ ಎಮ್.ಎಲ್.ಸಿ. ಆಗಿ ಒಟ್ಟು 16 ವರ್ಷ ಸೇವೆ ಸಲ್ಲಿಸಿದ ವಿನ್ನಿಫ್ರೆಡ್ ಫೆರ್ನಾಂಡಿಸ್ 28 ಮಂಗಳವಾರದಂದು ನಿಧನರಾಗಿದ್ದರು. […]

Read More

JANANUDI.COM NETWORK       ಮಾಜಿ ಶಾಸಕಿ ವಿನ್ನಿಫ್ರೆಡ್ ಫರ್ನಾಂಡಿಸ್ ಅವರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಂದ ಅಂತಿಮ ನಮನ         ಕುಂದಾಪುರ, ಎ.30:  ಮಂಗಳವಾರ ನಿಧನ ಹೊಂದಿದ  ಮಾಜಿ ಶಾಸಕಿ ವಿನ್ನಿಫ್ರೆಡ್ ಫರ್ನಾಂಡಿಸ್ ಅವರಿಗೆ  ಧಾರ್ಮಿಕ ದತ್ತಿ ಬಂದರು ಹಾಗೂ ಒಳನಾಡು ಸಾರಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ವಿನ್ನಿಫ್ರೆಡ್ ಫರ್ನಾಂಡಿಸ್ ಬುದವಾರ ಅವರ ಗ್ರಹಕ್ಕೆ ಆಗಮಿಸಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಅವರ ಜೊತೆ ಇತರ ರಾಜಕೀಯ ನಾಯಕರುಗಳು […]

Read More

JANANUDI.COM NETWORK     ಮಾಜಿ ಶಾಸಕಿ ವಿನ್ನಿಫ್ರೆಡ್ ಫರ್ನಾಂಡಿಸ್ ಅವರಿಗೆ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿಕೆ ಶಿವಕುಮಾರ್  ಶ್ರದ್ಧಾಂಜಲಿ       ಕುಂದಾಪುರ, ಎ.೩೦: ಮಂಗಳವಾರ ವಿಧಿವಶರಾದ ಕಾಂಗ್ರೆಸ್ ಮಾಜಿ ಶಾಸಕಿ ವಿನ್ನಿಫ್ರೆಡ್ ಫರ್ನಾಂಡಿಸ್ ಅವರಿಗೆ ಕೆಪಿಸಿಸಿ ಕಚೇರಿಯಲ್ಲಿ ಎಪ್ರಿಲ್ ೨೯ ರಂದು ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಮಾಜಿ ಸಚಿವೆ ರಾಣಿ ಸತೀಶ್ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗ ಮುಖ್ಯಸ್ಥ ವಿಎಸ್ ಉಗ್ರಪ್ಪ […]

Read More

JANANUDI.COM NETWORK       ನಿಧನರಾದ ಮಾಜಿ ಶಾಸಕಿ, ಕಾಂಗ್ರೆಸ್ ಹಿರಿಯ ನಾಯಕಿ ವಿನ್ನಿಫ್ರೆಡ್ ಪೆರ್ನಾಂಡೀಸ್  ಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿಯವರು ಭೇಟಿ ನೀಡಿ ಮೃತದೇಹಕ್ಕೆ ಗೌರವ ಅರ್ಪಿಸಿ, ಕುಟುಂಬಿಕರಿಗೆ ಸಾಂತ್ವಾನ         ಕುಂದಾಪುರ, ಎ.29:  ಅಲ್ಪಕಾಲದ ಅಸೌಖ್ಯದಿಂದ ನಿನ್ನೆ ಮೃತರಾದ ಕುಂದಾಪುರದ ಮಾಜಿ ಶಾಸಕಿ, ಕಾಂಗ್ರೆಸ್ ಹಿರಿಯ ನಾಯಕಿ ವಿನ್ನಿಫ್ರೆಡ್ ಪೆರ್ನಾಂಡೀಸ್ (91) ರವರ ಮನೆಗೆ ವಿಧಾನ ಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿಯವರು ಭೇಟಿ ನೀಡಿ ಮೃತದೇಹಕ್ಕೆ ಗೌರವ ಅರ್ಪಿಸಿ, ಕುಟುಂಬಿಕರಿಗೆ ಸಾಂತ್ವಾನ ಹೇಳಿದರು.  […]

Read More

JANANUDI.COM NETWORK     ನಾರಿ ಮಣಿಯರಲ್ಲಿ ಒಬ್ಬಳಾದ  ದಿಟ್ಟ  ಪ್ರಭಾವಿ ಆಡಳಿತಗಾರ್ತಿ “ವಿನ್ನಿಫ್ರೆಡ್ ” ಖ್ಯಾತ ಶಾಸಕಿ ವಿನ್ನಿಫ್ರೆಡ್ ಫೆರ್ನಾಂಡಿಸ್ ದೈವಧಿನರಾದರು : ಕುಂದಾಪುರ ಕ್ಷೇತ್ರಕ್ಕೆ ಇಂದಿರಾ ಗಾಂಧಿಯಂತೆ ಧೈರ್ಯವಂತೆ, ದಿಟ್ಟ ಆಡಳಿತ ನಡೆಸಿದವರು.         ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ, ಹಿರಿಯ ರಾಜಕಾರಣಿ ವಿನ್ನಿಫ್ರೆಡ್ ಫೆರ್ನಾಂಡಿಸ್ ಇಂದು  ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಂದ ಕಳೆದ ಕೆಲ ಕಾಲದಿಮ್ದ ಅನಾರೋಗ್ಯ ಪೀಡಿತರಾಗಿದ್ದ ಅವರು ಇಂದು […]

Read More

JANANUDI.COM NETWORK         ಬಜರಂಗದಳದಕ್ಕೆ ತಿಲಾಂಜಲಿ ಇತ್ತ ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ನಿಧನಕ್ಕೆ ಶ್ರದ್ದಾಂಜಲಿ       ಕುಂದಾಪುರ:ಎ ಬಜರಂಗದಳದ ಒಂದು ಕಾಲದ ಕಟ್ಟಾ ಅಭಿಮಾನಿ  ಮಾಜಿ ಸಂಚಾಲಕರಾಗಿದ್ದ, ನಂತರ ಬಜರಂಗ ದಳದ ಅಜೆಂಡಾ ತಿಳಿದುಕೊಂಡ ನಂತರ ಪ್ರಗತಿಪರ ಚಿಂತಕರಾಗಿ ಮಾರ್ಪಟ್ಟಿದ್ದ ಮಹೇಂದ್ರ ಕುಮಾರ್(47) ಹೃದಯಾಘಾತದಿಂದ ಶನಿವಾರ ಮುಂಜಾನೆ ನಿಧನ ಹೊಂದಿದ್ದಾರೆ,  ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ಪಾರ್ಥಿವ ಶರೀರವನ್ನು ಇಡಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಅಂತ್ಯ ಸಂಸ್ಕಾರ ನಡಯಲಿದೆ.ಎಂದು ತಿಳಿದು […]

Read More

JANANUDI..COM NETWORK     ರಾಜ್ಯದಲ್ಲಿ ಇಂದು ಮಧ್ಯರಾತ್ರಿಯಿಂದ ಲಾಕ್ ಡೌನ್ ಕೊಂಚ ಸಡಿಲಿಕೆ : ಸಡಲಿಕೆ ಯಾವುದಕ್ಕೆ ಇಲ್ಲಾ ಇದೆ ನೋಡಿ      ಬೆಂಗಳೂರು, ಏ. 22  ಬೆಂಗಳೂರು: ಕೋವಿಡ್ ಮಹಾಮಾರಿಯ ನಿಯಂತ್ರಣಕ್ಕಾಗಿ ಸದ್ಯ ಎರಡನೇ ಹಂತದ ಲಾಕ್ ಡೌನ್ ದೇಶಾದ್ಯಂತ ಜಾರಿಯಲ್ಲಿದ್ದು ಈ ನಡುವೆ ರಾಜ್ಯಾದ್ಯಂತ ಇಂದು ಮದ್ಯರಾತ್ರಿಯಿಂದ ಲಾಕ್ ಡೌನ್ ಕೊಂಚ ಸಡಿಲಿಸಿ ಕೆಲವು ಸೇವೆಗಳಿಗೆ ವಿನಾಯಿತಿ ನೀಡಲು ರಾಜ್ಯ ಸರಕಾರ ನಿರ್ಧಾರ ಕೈಗೊಂಡು ಸ್ಥಳೀಯ ಆರ್ಥಿಕತೆಗೆ ಪುನಶ್ಚೇತನ ನೀಡುವ ಸಲುವಾಗಿ ಕೆಲವೊಂದು […]

Read More

JANANUDI.COM NETWORK   ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸಿ- ಡಿ.ಕೆ.ಶಿವಕುಮಾರ್., ಅಧ್ಯಕ್ಷರು., ಕೆಪಿಸಿಸಿ.     ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಹಾಗೂ ರಾಜ್ಯ, ಜಿಲ್ಲಾ ಹಾಗೂ ಬ್ಲಾಕ್‌ಗಳ ಎಲ್ಲಾ ಪದಾದಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವನ್ನು ಏಪ್ರಿಲ್.14 ರಂದು, ಬೆಳಿಗ್ಗೆ 10 ಗಂಟೆಗೆ ಕೊರೊನಾ ಲಾಕ್‌ಡೌನ್ ಹಿನ್ನಲೆಯಲ್ಲಿ ತಮ್ಮತಮ್ಮ ವಾಸಸ್ಥಳದಿಂದ ಯಾರೂ ಹೊರಬರದೆ, ಇರುವ ಸ್ಥಳದಲ್ಲಿಯೇ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ, ಈ […]

Read More

  ವರದಿ: ಫಾ|ರೋಹನ್ ಡಿಆಲ್ಮೇಡ     ಲಾಕ್ ಡೌನ್ ನಿಂದ ಬೆಂಗಳೂರಿನಲ್ಲಿ ಸಿಲುಕಿರುವ ವಲಸಿಗರಿಗೆ, ಬಡವರಿಗೆ ನೆರವು ಮತ್ತು ಕೌನ್ಸ್ಲಿಂಗ್ ವ್ಯವಸ್ಥೆ ಮಾಡುತ್ತಿರುವ ಸೈಂಟ್ ಜೋಸೆಫ್ಸ್ ಇಂಡಿಯನ್ ಇನ್ಸ್ಟಿಟ್ಯೂಶನ್ಸ್      ಬೆಂಗಳೂರು,ಎ.10: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಭಾರತ ಸರ್ಕಾರ ಘೋಷಿಸಿದ ಅಭೂತಪೂರ್ವ ಲಾಕ್ ಡೌನ್‍ನ ಈ ಅವಧಿಯಲ್ಲಿ ಸೈಂಟ್ ಜೋಸೆಫ್ಸ್ ಇಂಡಿಯನ್ ಇನ್ಸ್ಟಿಟ್ಯೂಶನ್, ಸೆಂಟರ್ ಫಾರ್ ಸೋಶಿಯಲ್ ಕನ್ಸರ್ನ್‍ನ ಎಸ್‍ಜೆಐಐ ನ ಎಲ್ಲಾವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ಫಾ.ಲಿಯೋ ಪೆರೆರಾ, ಹಾಗೂ ಶಾಲಾ ಕಾಲೇಜುಗಳ ಪ್ರಾಚಾರ್ಯರುಗಳಾದ ಫಾ. […]

Read More