
ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ YCS/YSM ವೆಬ್ಸೈಟ್ನ ಬಿಡುಗಡೆ ಕಾರ್ಯಕ್ರಮವು 17 ಆಗಸ್ಟ್ 2024 ರಂದು ಸಂಜೆ 4:00 ಗಂಟೆಗೆ ಬಿಷಪ್ ಹೌಸ್ನಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂದನೀಯ ಡಾ.ಪೀಟರ್ ಪಾವ್ಲ್ ಸಲ್ಡಾನ್ಹ ವಹಿಸಿದ್ದರು. YCS/YSM ಕೇಂದ್ರೀಯ ಮಂಡಳಿಯ ಸದಸ್ಯರ ನೇತೃತ್ವದಲ್ಲಿ ಪ್ರಾರ್ಥನಾ ಸೇವೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು, ನಂತರ ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷರಾದ ಶ್ರೀ ಡಿಯೋನ್ ರವರು ಆತ್ಮೀಯ ಸ್ವಾಗತವನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಬಿಷಪ್ ಅವರು ನಮ್ಮ ಮಹತ್ವವನ್ನು ಎತ್ತಿ ತೋರಿಸುವ ಸ್ಪೂರ್ತಿದಾಯಕ […]

ಕುಂದಾಪುರ, ಅ.18: ಕುಂದಾಪುರ ವಲಯದ ಆರೋಗ್ಯ ಆಯೋಗದ ವತಿಯಿಂದ ಸಂತ ಮೇರಿಸ್ ಪಿ.ಯು. ಕಾಲೇಜಿನ ಸಭಾ ಭವನದಲ್ಲಿ ಕುಂದಾಪುರ ವಲಯ ಮಟ್ಟದಲ್ಲಿ ಆರೋಗ್ಯ ವ್ರತ್ತಿ ಪರರ ಸಹಮಿಲನ ನಎಡೆಯಿತು. ಈ ಸಹಮಿಲನದಲ್ಲಿ ವೈದ್ಯರು, ದಾದಿಗಳು,ಅರೆವೈದ್ಯ ಸಿಬಂದಿ ಮತ್ತು ಆರೋಗ್ಯ, ಓಷಧಿ ತಯಾರಕರ ಪ್ರತಿನಿಧಿಗಳು ಮತ್ತು ಆರೋಗ್ಯ ಪರಿಚಾರಕರನೊಳಗೊಂಡವರ ಸಹಮಿಲನವನ್ನು ವಲಯದ ಆರೋಗ್ಯ ಆಯೋಗದ ನಿರ್ದೇಶಕರಾದ ವಂ|ಧರ್ಮಗುರು ಸ್ಟ್ಯಾನಿ ತಾವ್ರೊ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ‘ಈ ಕ್ಷೇತ್ರ ಬಹು ಅಮೂಲ್ಯವಾದುದು, ಉತ್ತಮ ವೈದ್ಯರು ದಾದಿಗಳು ಆದರೆ ಮಾತ್ರ […]

ಕುಂದಾಪುರ ಯು.ಬಿಎಮ್.ಸಿ. ಆಂಗ್ಲ ಮಾಧ್ಯಮ ಶಾಲೆಯಲ್ಲಿ 17.08.2024 ರಂದು “ತಂಬಾಕು ಮುಕ್ತ ಶಾಲಾ ಸಮಿತಿ’ ರಚನೆಯನ್ನು ಮಾಡಲಾಯಿತು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಂದ ಆವಾಹನೆಯ ಮೂಲಕ ಪ್ರಾರಂಭಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾದ ಸಿಎಸ್ಐ ಕೃಪಾ ವಿದ್ಯಾಲಯ ನರ್ಸರಿ ಸ್ಕೂಲ್ ಮತ್ತು ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಅಲಿಸ್ ಡಿಸೋಜಾ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳು ಮತ್ತು ಮುಖ್ಯ ಅತಿಥಿಗಳಾದ ರೆ.ಫಾ.ಇಮ್ಯಾನುಯೆಲ್ ಜಯಕರ್ ಸಿಎಸ್ಐ ಕೃಪಾ ಚರ್ಚಿನ ಫಾದರ್. ಕುಂದಾಪುರ ಪುರಸಭೆಯ ಸದಸ್ಯೆ ಶ್ರೀಮತಿ ಪ್ರಭಾವತಿ ಶೆಟ್ಟಿ , ಮುಖ್ಯೋಪಾಧ್ಯಾಯಿನಿ […]

ಕುಂದಾಪುರ: ಕಲಿಕೆಯ ಜೊತೆಯಲ್ಲಿ ವಿದ್ಯಾರ್ಥಿಗಳನ್ನು ಕ್ರೀಡೆಯಲ್ಲಿ ಭಾಗವಹಿಸುವಂತೆ ಮಾಡಿದಾಗ ಅವರಲ್ಲಿ ಧೈರ್ಯ, ಶಿಸ್ತು ಬೆಳೆಯುತ್ತದೆ ಎಂದು ಕುಂದಾಪುರ ಪುರಸಭೆಯ ಸದಸ್ಯ ಪ್ರಭಾಕರ ಕುಂದಾಪುರ ಹೇಳಿದರು.ಅವರು ಶುಕ್ರವಾರ ಉಡುಪಿ ಜಿಲ್ಲಾ ಪಂಚಾಯಿತಿ,ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ, ಸೈಂಟ್ ಮೇರಿಸ್ ಪ್ರೌಢಶಾಲೆ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ- ಬಾಲಕಿಯರ ಕರಾಟೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ಶಾಸಕ ಎ.ಕಿರಣ್ […]

Reported by – Prof Archibald Furtado Photographs: Praveen Cutinho. ಬಾರ್ಕೂರು:ಬಾರ್ಕೂರು ನೇಶನಲ್ ಶಿಕ್ಷಣ ಸಂಸ್ಥೆಗಳಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.ಹನೆಹಳ್ಳಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರ ಸಾರಥ್ಯದಲ್ಲಿ ವಿದ್ಯಾರ್ಥಿಗಳು” ಜೈ ಜವಾನ್ ಜೈ ಕಿಸಾನ್ ” “ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕಿ ಜೈ ” “ಭಾರತ್ ಮಾತಾ ಕಿ ಜೈ” ಎನ್ನುವ ಜಯ ಘೋಷಗಳನ್ನು ಕೂಗುತ್ತಾ ದೇಶಪ್ರೇಮಿಗಳ ದಂಡು ಧ್ವಜಾರೋಹಣದ ಕೇಂದ್ರ ಸ್ಥಳವಾದ ನೇಶನಲ್ ಪದವಿ ಪೂರ್ವ ಕಾಲೇಜಿನ ಪರಿಸರವನ್ನು ತಲುಪಿದರು. ಆ […]

ಕುಂದಾಪುರ : ಕುಂದಾಪುರ ಆರ್. ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ “ಸ್ವಾತಂತ್ರ್ಯ ದೊರಕಿದ ಕಾಲದ ನಾಯಕರ ಹೋರಾಟವನ್ನು ಪ್ರಾದೇಶಿಕ ನೆಲೆಯಲ್ಲಿ ನೆನಪಿಸಿ ಗೌರವಿಸುವ ಊರಿನ ಹಲವು ರಸ್ತೆಗಳ ಹೆಸರಿನ ಔಚಿತ್ಯವನ್ನು ಇಂದಿನ ಮಕ್ಕಳಿಗೆ ವಿವರಿಸುವ ಕೆಲಸ ಶಿಕ್ಷಕರು ಮಾಡಬೇಕು. ಅಂಥ ಧೀಮಂತ ನಾಯಕರು ಪ್ರತಿಪಾದಿಸಿದ ಒಗ್ಗಟ್ಟು ಮತ್ತು ಸಮಗ್ರತೆಯ ಮೌಲ್ಯಗಳನ್ನು ನಾವೆಲ್ಲರೂ ಪಾಲಿಸಬೇಕು. ಬಿಕ್ಕಟ್ಟು ಎದುರಿಸುತ್ತಿರುವ ನೆರೆಯ ರಾಷ್ಟ್ರಗಳ ಸಂಘರ್ಷಗಳ ಅರಿವು ನಮಗಿದ್ದು, ನಮ್ಮ ದೇಶವನ್ನು ಸಾಮರಸ್ಯದ ಸೂತ್ರದಿಂದ ಒಗ್ಗೂಡಿಸಬೇಕು ” ಎಂದು ಕುಂದಾಪುರದ […]

ಕುಂದಾಪುರ: CSI ಕೃಪಾ ವಿದ್ಯಾಲಯ ನರ್ಸರಿ ಶಾಲೆ ಮತ್ತು UBMC ಆಂಗ್ಲ ಮಾಧ್ಯಮ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು 15 ಆಗಸ್ಟ್, 2024 ರಂದು ಬೆಳಿಗ್ಗೆ 8:00 ಗಂಟೆಗೆ ಶಾಲಾ ಮೈದಾನದಲ್ಲಿ ಅತ್ಯಂತ ಉತ್ಸಾಹ ಮತ್ತು ಗೌರವದಿಂದ ಆಚರಿಸಲಾಯಿತು. ಸ್ಕೌಟ್ ವಿದ್ಯಾರ್ಥಿಗಳಿಂದ ಗಣ್ಯರಿಗೆ ಗೌರವ ವಂದನೆ ಸಲ್ಲಿಸಲಾಯಿತು. ಆವಾಹನೆಗಾಗಿ ‘ವಂದೇ ಮಾತರಂ’ ಹಾಡನ್ನು ಹಾಡಲಾಯಿತು. ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಅಲಿಸ್ ಡಿಸೋಜ ಸ್ವಾಗತ ಭಾಷಣದಲ್ಲಿ ದಾಸ್ಯವಾಗಿರುವ ಮತ್ತು ತನ್ನ ಅಭಿವೃದ್ಧಿಗೆ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಅಡ್ಡಿಯುಂಟುಮಾಡುವ ಎಲ್ಲಾ […]

ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ.ಲಿ, ಉಡುಪಿ. 2023-24 ನೇ ಸಾಲಿನಲ್ಲಿ ಸಂಘವು ಸಾಧಿಸಿದ ಸರ್ವತೋಮುಖ ಅಭಿವೃದ್ಧಿಗಾಗಿ ಸತತ 2ನೇ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್,ಮಂಗಳೂರು ಇವರಿಂದ ಗುರುತಿಸಲ್ಪಟ್ಟು ದಿನಾಂಕ 14-08-2024 ರಂದು ನಡೆದ ಬ್ಯಾಂಕಿನ ವಾರ್ಷಿಕ ಮಹಾಸಭೆಯ ಸಮಾರಂಭದಲ್ಲಿ ಬ್ಯಾಂಕಿನ ಗೌರವಾನ್ವಿತ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್,ನಿರ್ದೇಶಕರಾದ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಮತ್ತು ಆಡಳಿತ ಮಂಡಳಿ ಸದಸ್ಯರು, ಶ್ರೀಮತಿಲಾವಣ್ಯ ಸಹಕಾರ ಸಂಘಗಳ ಉಪನಿಬಂಧಕರು,ಉಡುಪಿ ಜಿಲ್ಲೆ ಉಡುಪಿ, ಜಿಲ್ಲಾ ಸಹಕಾರಿ ಯೂನಿಯನ್ ನ […]

ಮಂಗಳೂರು : ಸೈಂಟ್ ಅಲೋಶಿಯಸ್ ಪದವಿ ಕಾಲೇಜು 78 ನೇ ಸ್ವಾತಂತ್ರ್ಯ ದಿನಾಚರಣೆ ಸೇಂಟ್ ಅಲೋಶಿಯಸ್ ಪದವಿ ಕಾಲೇಜಿನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಮತ್ತು ದೇಶಭಕ್ತಿಯಿಂದ ಕಾಲೇಜು ಆವರಣದಲ್ಲಿ ಆಚರಿಸಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಕೈಗಾರಿಕೋದ್ಯಮಿ ಡಾ.ಜೇಕಬ್ ಕ್ರಾಸ್ತಾ, ಪ್ರಾಂಶುಪಾಲರಾದ ಡಾ.ಸರ್.ಸಗಾಯಮರಿ ಬಿ., ವ್ಯವಸ್ಥಾಪಕರಾದ ರೆ.ಫಾ. ಆಂಟನಿ ಮಹೇಂದ್ರನ್, ಆಡಳಿತ ಮಂಡಳಿ ಸದಸ್ಯಶ್ರೀ ಅನಿಲ್ ಡಿ’ಓಜಾ, ಪಿಯು ಪ್ರಾಂಶುಪಾಲರಾದ ಸೀನಿಯರ್ ವೈಲೆಟ್, ಮತ್ತು ಸೇಂಟ್ ಅಲೋಶಿಯಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಜಾನ್ ವಿಯಾನಿ. […]