
ಮಂಗಳೂರು ; “ನನ್ನ ಅಗತ್ಯವಿರುವ ನೆರೆಹೊರೆಯವರಿಗೆ ಒಂಬತ್ತು ದಿನಗಳಲ್ಲಿ ಒಂಬತ್ತು ಉಡುಗೊರೆಗಳು” – ಜೆಪ್ಪುವಿನಲ್ಲಿ ಮೊಂತಿ ಹಬ್ಬದ ಒಂದು ವಿಶಿಷ್ಟ ಮಾರ್ಗಭಕ್ತಿ, ಒಗ್ಗಟ್ಟಿನ ಮತ್ತು ಕೃತಜ್ಞತೆಯ ಹಬ್ಬ ಸಂಪ್ರದಾಯವನ್ನು ಅನುಸರಿಸಿ, ಈ ವರ್ಷದ ಮಾತೆ ಮೇರಿ ನೇಟಿವಿಟಿ ಹಬ್ಬವು ಭಕ್ತರ ಭಕ್ತಿ ಮತ್ತು ಉತ್ಸಾಹದಿಂದ ಗುರುತಿಸಲ್ಪಟ್ಟಿರತು. ಒಂಬತ್ತು ದಿನಗಳ ಮೊದಲು ನೊವೆನಾ ಪ್ರಾರ್ಥನೆಯೊಂದಿಗೆ ಸಿದ್ಧತೆಗಳು ಪ್ರಾರಂಭವಾದವು. “ನನ್ನ ಅಗತ್ಯವಿರುವ ನೆರೆಹೊರೆಯವರಿಗೆ ಒಂಬತ್ತು ದಿನಗಳಲ್ಲಿ ಒಂಬತ್ತು ಉಡುಗೊರೆಗಳು” ಎಂಬ ಉಪಕ್ರಮದಲ್ಲಿ ಭಾಗವಹಿಸುವ ಮೂಲಕ ದಾನದ ಮೌಲ್ಯವನ್ನು ಅಳವಡಿಸಿಕೊಳ್ಳಲು ಮಕ್ಕಳನ್ನು […]

ಮಂಗಳೂರ್ ; ಕೊಂಕಣಿ ನಾಟಕ ಸಭಾ (ರಿ), ಮಂಗಳೂರ್ ಹಾಂಚೆಂ ಥಾವ್ನ್ ತಯಾರ್ ಜಾಲ್ಲೆಂ ಪ್ರಥಮ್ ಕೊಂಕಣಿ ಫಿಲ್ಮ್ “ಕ್ರಿಸ್ತಾಚೆಂ ಜನನ್” ಬಿಗ್ ಸಿನಿಮಾಸ್, ಭಾರತ್ ಮಾಲ್ ಹಾಂತುನ್ ಸೆಪ್ಟೆಂಬರ್ 9, 2024 ವೆರ್ ಸಾಂಜೆರ್ 4:30 ವೊರಾರ್ ಪ್ರದರ್ಶನ್ ಜಾಲೆಂ. ಹ್ಯಾ ಪ್ರದರ್ಶನಾಚ್ಯಾ ವೇದಿ ಕಾರ್ಯಕ್ ನಿವೃತ್ ಬಿಸ್ಪ್ ಅ|ಮಾ|ದೊ| ಅಲೋಶಿಯಸ್ ಪಾವ್ಲ್ ಡಿಸೋಜ್ ಹಾಣಿ ಭಾಗ್ ಘೆಂವ್ನ್ ಬೊರೆ ಮಾಗ್ಲೆಂ.ಪಾಪಾ ಫ್ರಾನ್ಸಿಸ್ ಹಾಣಿ ಜೆಜು ಕ್ರಿಸ್ತಾಚೆ ಜನನಾಚೆಂ 2025 ಜುಬ್ಲೆವ್ ಆಚರಣಾಚೆ ವರಸ್ ಘೋಶಿತ್ […]

ರಾಜ್ಯದ ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜುಗಳಲ್ಲೊಂದಾದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿಗೆ ಈಗ ಇಪ್ಪತ್ತರ ಸಂಭ್ರಮ.ಮಾಜಿ ಸಂಸದ ದಿವಂಗತ ಐ ಎಮ್ ಜಯರಾಮ ಶೆಟ್ಟರ ಕನಸಿನ ಕೂಸಾಗಿ ಹುಟ್ಟಿದ ಈ ಕಾಲೇಜು ಹಲವು ಕಾರ್ಯವೈಖರಿಗಳಿಂದ ತನ್ನದೇ ಆದ ಛಾಪು ಮೂಡಿಸಿದೆ.2004ರಲ್ಲಿ ಸ್ಥಾಪಿತವಾದ ಈ ಕಾಲೇಜು ಐ. ಎಂ. ಜಯರಾಮ ಶೆಟ್ಟಿ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಎಂಎನ್ ಬಿಎಸ್ ಟ್ರಸ್ಟ್ ನ ಅಂಗಸಂಸ್ಥೆಯಾಗಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಪಡೆಯುವ ಭರವಸೆಯ ಸಂಕೇತವಾಗಿ ರೂಪಿತವಾಗಿದೆ.. ಅಲ್ಲದೇ ಪ್ರತಿಭಾನ್ವಿತ ಮತ್ತು ಆರ್ಥಿಕವಾಗಿ ಹಿಂದುಳಿದಿರುವ […]

ಉಡುಪಿ: ಉಡುಪಿ ಧರ್ಮಪ್ರಾಂತ್ಯದ ಮಿಲಾಗ್ರೆಸ್ ಕ್ಯಾಥೆಡ್ರಲ್ ಇಲ್ಲಿನ ಕಲ್ಯಾಣಪುರದಲ್ಲಿರುವ ವರ್ಜಿನ್ ಮಾತೆ ಮೇರಿ ಜನ್ಮದಿನವನ್ನು ಸೆಪ್ಟೆಂಬರ್ 8, 2024 ರಂದು ಅತ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಿತು. ದೊಡ್ಡ ಮಕ್ಕಳೊಂದಿಗೆ ದೊಡ್ಡ ಸಂಖ್ಯೆಯ ಪ್ಯಾರಿಷಿಯನ್ನರು ಮತ್ತು ಭಕ್ತರು ಬೆಳಿಗ್ಗೆ 8 ಗಂಟೆಗೆ ಮಿಲಾಗ್ರೆಸ್ ತ್ರಿ-ಶತಮಾನೋತ್ಸವದ ಸಭಾಂಗಣದ ಮುಂದೆ ಗಂಭೀರವಾದ ಹೈ ಹಬ್ಬದ ಸಮೂಹಕ್ಕೆ ಮುಂಚಿತವಾಗಿ ಜಮಾಯಿಸಿದರು. ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಹಾಗೂ ಕೆಥೆಡ್ರಲ್ ನ ರೆಕ್ಟರ್ ಆರ್. ರೆವ್ ಮೊನ್ಸಿಂಜರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಭತ್ತದ ಜೋಳದ […]

ಕೋಟ ಸಂತ ಜೊಸೇಫ್ ಚರ್ಚಿನಲ್ಲಿ ಮೇರಿ ಮಾತೆಯ ಜನ್ಮ ದಿನ – ತೇನೆ ಹಬ್ಬವನ್ನು ಮೇರಿ ಮಾತೆಯ ಜನ್ಮ ದಿನ ಸೆ.೮ ರಂದು ಭಕ್ತಿ ಪೂರ್ವಕವಾಗಿ ಆಚರಿಸಲಯಿತು. ಈ ಆಚರಣೆಗೆಗಾಗಿ ಮುಖ್ಯ ಅತಿಥಿಗಳಾಗಿ ಧರ್ಮಗುರು ವಂ।ಆಶ್ವಿನ್ ಆರಾನ್ನ ಆಗಮಿಸಿ ಕನ್ಯಾ ಮರಿಯಮ್ಮನ ಜನ್ಮ ದಿನದ ಬಲಿ ಪೂಜೆಯಲ್ಲಿ ಭಾಗವಹಿಸಿದರು. ಜೊತೆಗೆ ಕೋಟ ಚರ್ಚಿನ ಧರ್ಮಗುರು ವಂ।ಸ್ಟ್ಯಾನಿ ತಾವ್ರೊ ಬಲಿಪೂಜೆಯನ್ನು ಅರ್ಪಿಸಿದರು. ಬಲಿದಾನಕ್ಕೂ ಮೊದಲು ಹೊಸ ಬತ್ತದ ತೇನೆಗಳನ್ನು ಆಶಿರ್ವದಿಸಲಾಯಿತು. ಮಕ್ಕಳು ಶಿಶು ಮೇರಿ ಮಾತೆಯ ಪುಥಳಿಗೆ ಪುಷ್ಪಗಳನ್ನು […]

ಕಲ್ಯಾಣಪುರ; ಸೆಪ್ಟೆಂಬರ್ 06, 2024 ರಂದು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ನಡೆದ NSS ಉದ್ಘಾಟನಾ ಕಾರ್ಯಕ್ರಮವು ಒಂದು ಮಹತ್ವದ ಸಂದರ್ಭವಾಗಿದ್ದು, ಸಮುದಾಯ ಸೇವೆ ಮತ್ತು ಪರಿಸರ ಸಂರಕ್ಷಣೆಗೆ ಕಾಲೇಜಿನ ಬದ್ಧತೆಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು. ಇಕೋ ಕ್ಲಬ್ನ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಹಾಗೂ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಚಿರಂಜನ್ ಕೆ ಶೇರಿಗಾರ್ ಉಪಸ್ಥಿತರಿದ್ದರು. ಸಾಂಪ್ರದಾಯಿಕವಾಗಿ ದೀಪ ಬೆಳಗಿಸಿದ ನಂತರ ಶ್ರೀ ಶೇರಿಗಾರ್ ಅವರು ಎನ್ […]

Udupi: September 04, 2024, Preparing to get employed by being acquainted with the skills required for employment is a huge need of the hour opined Dr Vincent Alva, Principal, Milagres College, Kallianpur Udupi addressing a gathering of job aspirants at the placement drive organised by the college in association with Wizdom institutions Network, Mangalore at […]

ಕುಂದಾಪುರ,ಸೆ.8: (8-9-24) ರೋಜಾರಿ ಅಮ್ಮನವರ ಇಗರ್ಜಿಯಲ್ಲಿ ಮಾತೆ ಮೇರಿಯ ಹುಟ್ಟು ಹಬ್ಬವನ್ನು “ಮೊಂತಿ ಫೆಸ್ತ್” ಬಹಳ ಶ್ರದಾ ಭಕ್ತಿ ಗೌರವ ಹಾಗೂ ವಿಜ್ರಂಭಣೆಯಿಂದ ಆಚರಿಸಲಾಯಿತು ಮೊದಲಿಗೆ ಹೊಸ ಬೆಳೆ ಭತ್ತದ ತೇನೆಗಳನ್ನು ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಆಶಿರ್ವದಿಸುವ ಮೂಲಕ ಚಾಲನೆಯನ್ನು ನೀಡಿದರು. ನಂತರ ಅಲಂಕ್ರತ ಬಾಲ ಮೇರಿ ಮಾತೆಯ ಪುಥ್ಥಳಿಗೆ ಚಿಕ್ಕ ಮಕ್ಕಳು ಪುಷ್ಪಗಳನ್ನು ಆರ್ಚನೆ ಮಾಡಿದರು. ದಿವ್ಯ ಬಲಿದಾನವನ್ನು ಅರ್ಪಿಸಲಾಯಿತು.ಧರ್ಮಗುರು ಅ|ವಂ|ಪಾವ್ಲ್ ರೇಗೊ ಅವರ ಭಕ್ತಿಕರೊಂದಿಗೆ ದಿವ್ಯ ಬಲಿದಾನ ಅರ್ಪಿಸಿ, ‘ಇಂದು ಮೇರಿ ಮಾತೆಯ […]

ಕುಂದಾಪುರ. ಸೆ.7: ಕುಂದಾಪುರ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಶಿಕ್ಷಕ ದಂಪತಿಗಳಿಗೆ ಸನ್ಮಾನಿಸುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಶಿಕ್ಷಕ ದಂಪತಿಗಳಾದ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ದಿನಕರ್ ಆರ್ ಶೆಟ್ಟಿ ಮತ್ತು ಅವರ ಪತ್ನಿ ನಿವೃತ್ತ ಶಿಕ್ಷಕಿ ಶ್ರೀಮತಿ ಸವಿತಾ ಶೆಟ್ಟಿ ಅವರನ್ನು ಬಸ್ರೂರಿನ ಅವರ ಸ್ವಗ್ರಹದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ ಸ್ಥಾಪಕಾಧ್ಯಕ್ಷರಾದ ಡಾ.ಅಂಪಾರು ಸಿತ್ಯಾನಂದ ಶೆಟ್ಟಿ ಹಾಗೂ ಸಂಘದ ಅಧ್ಯಕ್ಷರಾದ ಶ್ರೀ ನೀತಿಶ್ ಶೆಟ್ಟಿ ಬಸ್ರೂರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಂಘದ […]