ವರದಿ:ವಾಲ್ಟರ್ ಮೊಂತೇರೊ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ನನ್ನ ಮತ – ನನ್ನ ಸೆಲ್ಪಿ ಒಂದಲ್ಲ ಒಂದು ರೀತಿ ವಿಶೇಷ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.) ವತಿಯಿಂದ ಮತದಾನ ಜಾಗೃತಿ ಕುರಿತು ಕರಪತ್ರ ಬಿಡುಗಡೆ, ಪ್ರತಿಜ್ಞಾ ವಿಧಿ ಬೋಧನೆ ನಡೆಸುವುದರ ಜೊತೆಗೆ ಲೋಕಸಭಾ ಚುನಾವಣೆಯ ದಿನದಂದು ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಸದಸ್ಯರು ಮತ್ತು ಅವರ […]

Read More

Ptotos: daina Dsouza ಬ್ರಹ್ಮಾವರ   ಹೋಲಿ ಫೆಮಿಲಿ ಇಗರ್ಜಿಯಲ್ಲಿ ಶುಭ ಶುಕ್ರವಾರದ ಆಚರಣೆ ಬ್ರಹ್ಮಾವರ , ಎ.29:  ಬ್ರಹ್ಮಾವರದ ಹೋಲಿ ಫೆಮಿಲಿ ಬ್ರಹ್ಮಾವ ರ ಹೋಲಿ ಫೆಮಿಲಿ ಇಗರ್ಜಿಯಲ್ಲಿ ಶುಭ ಶುಕ್ರವಾರದ ಆಚರಣೆಇಗರ್ಜಿಯಲ್ಲಿ ಶುಭ ಶುಕ್ರಾವಾರದ ಪ್ರಯುಕ್ತ ನ್ಯಾಯ ನೀತಿ ರೋಗಿಗಳಿಗೆ ಗುಣಪಡಿಸುವ ಮರಣ ಹೊಂದಿದವರನ್ನು ಜೀವಂತ ಮಾಡಿದ್ದ ಯೇಸು ಕ್ರಿಸ್ತರನ್ನು ಯಹೂದಿಗಳ ಯಾಜಕರು ಮತ್ಸರದಿಂದ ಯೇಸುವಿನ ಮೇಲೆ ಆರೋಪಗಳನ್ನು ಹೋರಿಸಿ ಮರಣ ದಂಡನೆ ನೀಡುವಂತ್ತೆ ಮಾಡಿದ ದಿನ ಶುಭ ಶುಕ್ರವಾರದಂದು, ಸಂಪ್ರಾದಾಯದೊಂದಿಗೆ ಶಿಲುಭೆ ಮರಣದ […]

Read More

Photos: jyothi olivia cabral ಕಾರ್ಕಳ  ಕ್ರೈಸ್ಟ್ ಕಿಂಗ್  ಚರ್ಚಲ್ಲಿ ಯೇಸು ಸ್ವಾಮಿಯ ಕಷ್ಟ ಕಾರ್ಪಣ್ಯದ ಶಿಲುಭೆಯ ಪಯಣದ ಪ್ರದರ್ಶನ ಕಾರ್ಕಳ, ಎ.೨೦: ಕಾರ್ಕಳ ಟೌನಿನ ಕ್ರೈಸ್ಟ್ ಕಿಂಗ್  ಚರ್ಚಲ್ಲಿ ಯೇಸು ಸ್ವಾಮಿಯ ಕಷ್ಟ ಕಾರ್ಪಣ್ಯದ ಶಿಲುಭೆಯ ಪಯಣ ಇಗರ್ಜಿಯ ಮೈದಾನದಲ್ಲಿ ತೆರೆದ ಪ್ರದರ್ಶನವನ್ನು ಮಾಡಲಾಯಿತು. ಈ ಪರ್ದರ್ಶನ ಚರ್ಚಿನ ಪ್ರಧಾನ ಧರ್ಮಗುರು ವಂ| ಜೊಸ್ವಿನ್ ಫೆರ್ನಾಂಡಿಸ್ ಇವರ ಮಾರ್ಗದರ್ಶನದಲ್ಲಿ ನೆಡೆಯಿತು.     ಈ ಪ್ರದರ್ಶನವು ಚರ್ಚ್ ಸದಸ್ಯ ರೋನಿ ಸ್ನೇಹ  ಇವರ ಸಂಯೋಜಕತ್ವದಲ್ಲಿ ನೆಡೆಯಿತು. ಯೇಸು ಕ್ರಿಸ್ತರ […]

Read More

    ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಶುಭ ಶುಕ್ರವಾರ – ಅಡಾಮ್ ಪಾಪದ ಆರಂಭ ಆತನ ಸಮಾಧಿ ಸ್ಥಳ ಗೊಲ್ಗೊಥಾದಲ್ಲಿ ಪಾಪ ನಿವಾರಣೆಗಾಗಿ ಯೇಸುವಿನ ಬಲಿದಾನ ಕುಂದಾಪುರ ಮಾ.31: ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕಶ್ಟ ಮರಣದ ಶುಕ್ರವಾರವನ್ನು ಭಕ್ತಿ ಶ್ರದ್ದೆಯಿಂದ ಆಚರಿಸಲಾಯಿತು. ಬೆಳಗ್ಗೆ ಆಯ್ದ ಜನರ ಮುಂದಾಳತ್ವದಲ್ಲಿ ಮೈದಾನದಲ್ಲಿ ಭಕ್ತರೊಡನೆ ಶಿಲುಭೆ ಮರಣದ ಯಾತ್ರ ವಿಧಿಯನ್ನು ನೆಡೆಸಲಾಯಿತಾದರೆ ಸಂಜೆ ಇಗರ್ಜಿಯಲ್ಲಿ ಸಂಪ್ರಾದಾಯದೊಂದಿಗೆ ಶಿಲುಭೆ ಮರಣದ ಪ್ರಾರ್ಥನ ವಿಧಿಯನ್ನು ನೆಡಸಲಾಯಿತು. ಪ್ರಥಮ ಭಾಗದಲ್ಲಿ […]

Read More

ವರದಿ:ಡಯಾನ ಡಿಸೋಜಾ ಬ್ರಹ್ಮಾವರ್ ಭಾಗೆವೊಂತ್ ಕುಟ್ಮಾ ಇಗರ್ಜೆ ಯುವಜಣಾ ಥಾವ್ನ್ ನಿಮಾಣ್ಯಾ ಸುಕ್ರಾರಾ ಖುರ್ಸಾ ವಾಟ್ ಬ್ರಹ್ಮಾವರ್, ಎ.20:ಬ್ರಹ್ಮಾವರ್  ಭಾಗೆವೊಂತ್ ಕುಟ್ಮಾ ಇಗರ್ಜೆ ನಿಮಾಣ್ಯಾ ಸುಕ್ರಾರಾ ದಿಸಾ ಸಕಾಳಿ ಜೆಜುಚ್ಯಾ ಕಷ್ಶಾ ಮರ್ಣಾಚಿ ಖುರ್ಸಾ ವಾಟ್ ಇಗರ್ಜೆಚ್ಯಾ ಮೈದಾನಾರ್ ಚಲ್ಲಿ. ಹಿ ಖುರ್ಸಾ ವಾಟ್ ಯುವ ಜಣಾಚ್ಯಾ ವರ್ಷಾ ಯುವಜಣಾನಿಂ ಚಲವ್ನ್ ವೆಲಿ. ಫಿರ್ಗಜೆಚೊ ವಿಗಾರ್ ಮಾ|ಬಾ|ವಿಕ್ಟರ್ ಸಲ್ಡಾನ್ಹಾ ಆನಿ ಸಹಾಯಕ್ ವಿಗಾರ್ ಮಾ|ಬಾ| ರೋಶನ್ ಹಾಣಿ ಹ್ಯಾ ಖುರ್ಸಾ ವಾಟೆಂತ್ ಭಾಗ್ ಘೆತ್ಲೊ.

Read More

Photos: Daina dsouza  ಬ್ರಹ್ಮಾವರ್ ಭಾಗೆವೊಂತ್ ಕುಟ್ಮಾ ಇಗರ್ಜೆ ನಿಮಾಣ್ಯಾ ಬ್ರೆಸ್ತಾರ್ ಭಕ್ತಿಪಣಿ ಆಚರ್ಸಿಲೊ  ಬ್ರಹ್ಮಾವರ್, ಎ.19: ಬ್ರಹ್ಮಾವರ್ ಭಾಗೆವೊಂತ್ ಕುಟ್ಮಾ ಇಗರ್ಜೆ ನಿಮಾಣ್ಯಾ ಬ್ರೆಸ್ತಾರ್ ಭಕ್ತಿಪಣಿ ಆಚರ್ಸಿಲೊ. ಹ್ಯಾ ಪವಿತ್ರ್ ದಿಸಾ, ತೀನ್ ಭಾಗಾನಿಂ ದೆವಾಸ್ಪಣ್ ಚಲ್ಲೆಂ. ಪಯ್ಲ್ಯಾ ಭಾಗಾಂತ್ ದೆವಾಚೆ ಉತರ್ ಜೆಜುಚೆ ಕಷ್ಟ್ ಮರಣ್ ದೆವಾಚೆ ಉತ್ರಾಂ ದ್ವಾರಿಂ ಚಲ್ಲೆಂ. ದುಸ್ರ್ಯಾ ಭಾಗಾಂತ್ ಜೆಜುನ್ ಆಪ್ಲ್ಯಾ ಶಿಷಾಂಚೆಂ ಪಾಂಯ್ ಧುಂವ್ನ್ ದಿಲ್ಯಾ ದೇಖಿನ್ ಫಿರ್ಗಜ್ ಯಾಜಕ್ ಮಾ|ಬಾ| ವಿಕ್ಟರ್ ಸಲ್ಡಾನ್ಹಾನ್ ಯಾಜಕಾನ್ ವಿಂಚಲೆಲ್ಯಾ ಫಿರ್ಗಜ್ […]

Read More

ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕೊನೆಯ ಭೋಜನದ ಸಂಭ್ರಮ ಕುಂದಾಪುರ, ಎ.18: ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕೊನೆಯ ಭೋಜನದ ಸಂಭ್ರಮ ನೆಡೆಯಿತು. ಇದರ ನೇತ್ರತ್ವವನ್ನು ಕುಂದಾಪುರ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ನೆರವೇರಿಸಿಕೊಟ್ಟರು. ಪ್ರಾರ್ಥನ ವಿಧಿಯ ಪ್ರಥಮ ಭಾಗದಲ್ಲಿ ದೇವರ ವಾಕ್ಯಗಳ ಪಠಣ ಮತ್ತು ಪ್ರವಚನ ನೆಡೆಯಿತು. ಪೆರಂಪಳ್ಳಿ ಟ್ರಿನಿಟಿ ಆಂಗ್ಲಾ ಮಾಧ್ಯಮ ಶಾಲೆಯ ಪ್ರಾಂಶುಪಾಲ ಧರ್ಮಗುರು ವಂ| ಅನಿಲ್ ಡಿಕೋಸ್ತಾ ‘ಪರಮ ಪ್ರಸಾದ (ಯೇಸು ಕರುಣಿಸಿದ ರೊಟ್ಟಿ) ನಮ್ಮ ಆತ್ಮದ […]

Read More

ವರದಿ: ವಾಲ್ಟರ್ ಮೊಂತೇರೊ ಬೆಳ್ಮಣ್ಣು : ಉಚಿತ ಮಧುಮೇಹ ತಪಾಸಣಾ ಶಿಬಿರ ಬೆಳ್ಮಣ್ಣು ಜೇಸಿಐ, ಯುವ ಜೇಸಿ ವಿಭಾಗ, ಜೇಸಿರೇಟ್ ವಿಭಾಗ ಮತ್ತು ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ, ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಹಯೋಗದಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ರಂಗಮಂದಿರದಲ್ಲಿ ಉಚಿತ ಮಧುಮೇಹ ತಪಾಸಣಾ ಕಾರ್ಯಕ್ರಮ ನಡೆಯಿತು. ಈ ಸಂಧರ್ಭದಲ್ಲಿ ಸ್ಯಾಮ್ವೆಲ್ ಮಧುಮೇಹ ತಪಾಸಣೆ ಮಾಡಿ ಮಾಹಿತಿ ನೀಡಿದರು. ಜೇಸಿ ವಲಯಾಧಿಕಾರಿ ಸುಭಾಸ್ ಕುಮಾರ್, […]

Read More

ಉಡುಪಿ – ಚಿಕ್ಕಮಗಳೂರು ಕ್ಷೇತ್ರದ 119 ನೇ ವಿಧಾನ ಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರ ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನಲ್ಲಿ ಆರಂಭ – ಕುಂದಾಪುರ ಸೆಕ್ಷನ್ 144 ಜಾರಿ. ಕುಂದಾಪುರ, ಎ.17:ಈ ಸಾಲಿನ ಲೋಕ ಸಭಾ ಚುನಾವಣೆಯ ಪ್ರಥಮ ಹಂತದ ಬಹಿರಂಗ ಪ್ರಚಾರ ನಿನ್ನೆ ಅಂತ್ಯಗೊಂಡಿದ್ದು. ಎಪ್ರಿಲ್ 18 ರಂದು ಮೊದಲ ಹಂತದ ಮತದಾನದ 14 ಲೋಕ ಸಭಾ ಕ್ಷೇತ್ರಗಳಲ್ಲಿ ನೆಡೆಯಲಿರುವುದರಿಂದ ಉಡುಪಿ – ಚಿಕ್ಕಮಗಳೂರು ಕ್ಷೇತ್ರದ 119 ನೇ ವಿಧಾನ ಸಭಾ ಕ್ಷೇತ್ರ (ಕುಂದಾಪುರ) ಮಸ್ಟರಿಂಗ್ ಕೇಂದ್ರ […]

Read More