
JANANUDI.COM NETWORK ಟಿ.ವಿ. ಮೊಬಾಯ್ಲ್ ಅಭ್ಯಾಸದಲ್ಲಿ ಹಿಡಿತವಿರಲಿ ಇಲ್ಲದಿದ್ದರೆ ನಮ್ಮ ಸಂಸ್ಕಕ್ರತಿಗೆ ಅಪಾಯ : ಸಂತ ಜೋಸೆಫ್ ಪ್ರೌಢ ಶಾಲಾ ವಾರ್ಷಿಕೋತ್ಸವದಲ್ಲಿ – ಸಿಸ್ಟರ್ ಮರಿಯ ಶುಭ ಕುಂದಾಪುರ,ನ.೨೩: ‘ಟಿ.ವಿ. ಮೊಬೈಲ್ಗಳ ಅಭ್ಯಾಸದಲ್ಲಿ ಹಿಡಿತವಿರಲಿ, ಇಲ್ಲದಿದ್ದರೆ ನಮ್ಮ ಸಂಸ್ಕಕ್ರತಿಗೆ ಅಪಾಯ, ಇವತ್ತು ಕುಟುಂಬದ ಎಲ್ಲಾ ಸದಸ್ಯರುಗಳಲ್ಲಿ ಮೊಬೈಲ್ ಇವೆ, ಯಾವತ್ತು ನೋಡಿದರೂ, ಮೊಬೈಲ್ ಟಿ.ವಿಗಳಲ್ಲಿ ಮುಳುಗಿ ಹೋಗುತ್ತೇವೆ. ಒದು ಕಡಿಮೆಯಾಗಿದೆ, ಹಿರಿಯವರೂ ಕೂಡ ಒದಿನತ್ತ ಗಮನ ಕಡಿಮೆ, ಮನೆಯಲ್ಲಿ ಲೈಬ್ರೆರಿಗಳಿದ್ದರೂ, ಅವು ಶೋ ಕೇಸಗಳಲ್ಲಿ ಅಡಗಿವೆ’ ಎಂದು […]

ವರದಿ: ವಾಲ್ಟರ್ ಮೊಂತೇರೊ ಶ್ವೇತಾ ಸುಭಾಸ್ ಕುಮಾರ್ ದಂಪತಿಗಳಿಗೆ ಸನ್ಮಾನ ಬೆಳ್ಮಣ್ಣು ಜೇಸಿಐನ ೩೯ನೇ ವರ್ಷದ ಯಶಸ್ವಿ ಅಧ್ಯಕ್ಷರಾಗಿ ನೂರಾರು ಕಾರ್ಯಕ್ರಮಗಳ ಮೂಲಕ ವಲಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರರಾಗಿರುವ ಶ್ವೇತಾ ಸುಭಾಸ್ ಕುಮಾರ್ ದಂಪತಿಗಳನ್ನು ಜೇಸಿ ವಲಯದ ನಿಯೋಜಿತ ವಲಲಯಾಧ್ಯಕ್ಷ ಕಾರ್ತಿಕೇಯಾ ಮಧ್ಯಸ್ಥ ಸನ್ಮಾನಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬೆಳ್ಮಣ್ಣು ಶ್ರೀ ದುರ್ಗಾಪಮೇಶ್ವರೀ ದೇವಸ್ಥಾನದ ಅರ್ಚಕ ಶ್ರೀಧರ್ ಭಟ್, ನಿಯೋಜಿತ ವಲಯ ಉಪಾಧ್ಯಕ್ಷ ಸಂತೋಷ್ ಕುಮಾರ್, ರಾಷ್ಟಿçÃಯ ತರಬೇತುದಾರ ಕೆ. ರಾಜೇಂದ್ರ ಭಟ್ […]

JANANUDI.COM NETWORK ಮೂಡ್ಲಕಟ್ಟೆ ಎಮ್.ಐ.ಟಿ ಕಾಲೇಜು :ಅರಿವು ಕಾರ್ಯಕ್ರಮ ಕುಂದಾಪುರ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ಯುವ ಸ್ಪಂದನ ಕೇಂದ್ರ,ಉಡುಪಿ ಮತ್ತು ಭ್ರಷ್ಟಾಚಾರ ನಿಗ್ರಹ-ದಳ ಉಡುಪಿ ಇವರ ಸಹಭಾಗಿತ್ವದಲ್ಲಿ “ಭ್ರಷ್ಟಾಚಾರ ನಿರ್ಮೂಲನೆ” ವಿಷಯದ ಮೇಲೆ ಮಾಹಿತಿ ಕಾರ್ಯಗಾರವನ್ನು ಆಯೋಜಿಸಲಾಯಿತು.ಕಾರ್ಯಕ್ರಮವನ್ನು ಕುಂದಾಪುರದ ಉದ್ಯಮಿ ಕೆ.ಆರ್ ನೈಕ್ ರವರು ಉದ್ಘಾಟಿಸಿ ಭ್ರಷ್ಟಾಚಾರವನ್ನು ಪ್ರತಿಯೊಬ್ಬರು ಸಣ್ಣ ಮಟ್ಟದಿಂದಲೇ ಕಿತ್ತೋಗೆಯಬೇಕು ಮತ್ತು ಇದು ಪ್ರತಿಯೊಬ್ಬರ ಜವಾಬ್ದಾರಿಯೂ ಆಗಿದೆ ಎಂದು ತಿಳಿಸಿದರು. ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ,ಭ್ರಷ್ಟಾಚಾರ ನಿಗ್ರಹ-ದಳ, ಉಡುಪಿ […]

JANANUDI.COM NETWORK ದೇಶದ ಐಕ್ಯತೆಗಾಗಿ ಪ್ರಾಣತೆತ್ತ ಧೀಮಂತ ನಾಯಕಿ ಇಂದಿರಾ ಗಾಂಧಿ: ಮಲ್ಯಾಡಿ ಪ್ರತ್ಯೇಕತಾವಾದಿ ಖಲಿಸ್ಥಾನ್ ಚಳವಳಿಯ ಸಿಖ್ ಭಯೋತ್ಪಾದಕರ ಸಂಚಿಗೆ ಬಲಿಯಾದ ಮಾಜಿ ಪ್ರದಾನಿ ಇಂದಿರಾ ಗಾಂಧಿಯವರು ಈ ದೇಶ ಕಂಡ ಓರ್ವ ಅಧ್ಬುತ ಆಡಳಿತಗಾರ್ತಿಯಾಗಿದ್ದಾರೆ. ಅವರು ಜಾರಿಗೊಳಿಸಿದ ಕ್ರಾಂತಿಕಾರಿ ಭೂಸುಧಾರಣಾ ಕಾಯ್ದೆಯ ಪರಿಣಾಮವಾಗಿ ಅಂದು ವಂಶಪಾರಂಪರ್ಯವಾಗಿ ಕೃಷಿ ಕಾರ್ಮಿಕರಾಗಿದ್ದ ಕರ್ನಾಟಕ ರಾಜ್ಯ ಒಂದರಲ್ಲೆ ಲಕ್ಷಾಂತರ ಹಿಂದುಳಿದ ವರ್ಗದ ಜನತೆಗೆ ಭೂಮಾಲಕತ್ವ ಲಭಿಸಿತು. ಶ್ರೀಮಂತ ವರ್ಗದ ಜನರ ವ್ಯವಹಾರಗಳಿಗಷ್ಟೆ ಸೀಮಿತವಾಗಿದ್ದ ಬ್ಯಾಂಕ್ಗಳನ್ನು […]

JANANUDI.COM NETWORK ಕುಂದಾಪುರ: ಮುಸ್ಲಿಮ್ ಸಮಾಜದ ಹಿರಿಯ ಮುಖಂಡ ಮಹ್ಮದ್ ಗೌಸ್ ನಿಧನ ಕುಂದಾಪುರ : ಸ್ಥಳೀಯ ಬಹದ್ದೂರ್ ಷಾ ರಸ್ತೆ ಬಳಿಯ ನಿವಾಸಿ, ಕುಂದಾಪುರ ನ್ಯಾಯಾಲಯದ ನಿವೃತ್ತ ಸಿಬ್ಬಂದಿ ಮಹಮ್ಮದ್ ಗೌಸ್ ಸಾಹೇಬ್ (83) ಅವರು ಅಲ್ಪಕಾಲದ ಅನಾರೋಗ್ಯದಿಂದ ನ.16ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕುಂದಾಪುರ ಮುಸ್ಲಿಮ್ ಸಮಾಜದ ಹಿರಿಯ ಮುಖಂಡರಾಗಿದ್ದ ಅವರು ಪತ್ನಿ, ಎರಡು ಗಂಡು ಹಾಗೂ ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

JANANUDI.COM NETWORK ಕುಂದಾಪುರ ಹೋಲಿ ರೋಜರಿ :ಮಕ್ಕಳ ದಿನಾಚರಣೆ ಮತ್ತು ಇಂಟರ್ಯಾಕ್ಟ್ ಕ್ಲಬ್ ಪದ ಪ್ರದಾನ ಕುಂದಾಪುರ ನಂ.14 : ಇಲ್ಲಿನ ರೋಟರಿ ಕ್ಲಬ್ ಕುಂದಾಪುರ ಸನ್ ರೈಸ್ ಆಶ್ರಯದಲ್ಲಿ ಕುಂದಾಪುರದ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಮತ್ತು ಇಂಟರ್ಯಾಕ್ಟ್ ಕ್ಲಬ್ ಪದ ಪ್ರದಾನ ಸಮಾರಂಭ ಜರುಗಿತು. ರೋಟರಿ ಸನ್ ರೈಸ್ ಅಧ್ಯಕ್ಷ ಕೆ ಭಾಸ್ಕರ್ ಬಿ ಇಂಟರ್ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷೆ ವೆನಿಷಾ ಡಿಸೋಜ, ಕಾರ್ಯದರ್ಶಿ ಪ್ರಜ್ವಲ್ […]

JANANUDI.COM NETWORK ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಜ್ಯೂನಿಯರ್ ರೆಡ್ ಕ್ರಾಸ್ ಘಟಕದ ಉದ್ಘಾಟನೆ “ಸಮರ ಮತ್ತು ಶಾಂತಿಸಮಯಗಳೆರಡರಲ್ಲೂ ಜನರ ತುರ್ತು ಅಗತ್ಯಗಳಿಗೆ ಸ್ಪಂದಿಸುವ ರೆಡ್ ಕ್ರಾಸ್ ಸಂಸ್ಥೆಯು ಜನಪರ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದು, ಘಟಕವು ಎಲ್ಲ ಸ್ಥಳೀಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕಾರ್ಯಪೃವೃತ್ತರಾಗಿರುವುದು ಸಂತಸದಾಯಕ ” ಎಂದು ಐ.ಆರ್ ಸಿ. ಎಸ್ ಕುಂದಾಪುರ ಘಟಕದ ಅಧ್ಯಕ್ಷರಾದ ಶ್ರೀ. ಜಯಕರ ಶೆಟ್ಟಿಯವರು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ […]

JANANUDI.COM NETWORK ಪ್ರವಾದಿ ಮಹ್ಮದ್ ಪೈಗಂಬರ್ ಜನ್ಮದಿನದ ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಕುಂದಾಪುರ : ಪ್ರವಾದಿ ಮಹ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆ ಈದ್ ಮಿಲಾದುನ್ನಬಿಯ ಪ್ರಯುಕ್ತ ಎಸ್.ಎಸ್.ಎಫ್,ಕುಂದಾಪುರ ಹಾಗು ಕುಂದಾಪುರ ದರ್ಗಾ ಘÀಟಕದ ವತಿಯಿಂದ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪುರಸಭೆ ಸದಸ್ಯ ಅಬ್ಬು ಮಹ್ಮದ್ ಹಾಗೂ ಎಸ್.ಎಸ್.ಎಫ್. ಸದಸ್ಯರು ಹಾಗೂ ದರ್ಗಾ ಘಟಕದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ರೋಗಿಗಳನ್ನು ಉಪಚರಿಸಿದರು. ಆಸ್ಪತ್ರೆಯ […]

JANANUDI.COM NET WORK ಇವತ್ತಿನ ಸಮಾಜದಲ್ಲಿ ಪತ್ರಕರ್ತ ದಿಕ್ಕೆ ತಪ್ಪಿ ಬಿಟ್ಟಿದ್ದಾನೆ: ಕುಂದಾಪುರ ತಾ. ಕಾ. ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ –ಪತ್ರಕರ್ತ ಚಿಂತಕ ದಿನೇಶ್ ಅಮೀನ್ ಮಟ್ಟು ಕುಂದಾಪುರ, ನ.14: ’:ಕೆಲವು ವರ್ಷಗಳ ಹಿಂದೆ ಇದ್ದ ಪತ್ರಿಕಾ ರಂಗ ಮತ್ತು ಈಗಿರುವ ಪತ್ರಿಕಾ ರಂಗದ ಸ್ಥಿತಿ ಅಜಗಜಾಂತರ ಪರಿಸ್ಥಿತಿ ಉಂಟಾಗಿದೆ. ಇವತ್ತು ಪತ್ರಕರ್ತ ಕವಲುದಾರಿಯಲ್ಲಿದ್ದಾನೆ. ವಾಸ್ತವಿಕ ಸುದ್ದಿಯನ್ನು ನೀಡಲು ಪತ್ರಕರ್ತನಿಗೆ ಅಸಾಧ್ಯವಾದ ಸ್ಥಿತಿ ನಿರ್ಮಾಣವಾದಂತಿದೆ. ಇಂದು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿಲ್ಲ. […]