ವರದಿ:ಜೋಯ್ ಕರ್ವಾಲ್ಲೊ, ಕುಂದಾಪುರ     ಕುಂದಾಪುರ: ಕುಸಿದು ಬಿರುಕು ಬಿಡುತ್ತಿರುವ ಚರ್ಚ್ ರೋಡ್ ಕಾಂಕ್ರೀಟ್ ರಸ್ತೆ.         ಕುಂದಾಪುರ,ಮೇ  2 : ಸುಮಾರು 15 ವರ್ಷಗಳ ಹಿಂದೆ ಅತ್ಯುತ್ತಮ ಗುಣಮಟ್ಟದ ಕಾಮಗಾರಿಯಿಂದ ನಿರ್ಮಾಣವಾದ  ಕಾಂಕ್ರೀಟ್ ರಸ್ತೆ,  ಚರ್ಚ್ ರಸ್ತೆಯ ಇಂಪೀರಿಯಲ್ ವಸತಿ ಸಮುಚ್ಚಯದ ಎದುರಿನ ಇಳಿಜಾರುವಿನಲ್ಲಿ  ಕಳೆದ ಒಂದು ವರ್ಷದಿಂದ ಒಳಚರಂಡಿ ಕಾಮ್ಗಾರಿಕೆಗಾಗಿ  ರಸ್ತೆ ಕೊಯ್ಯುವಿಕೆಯ ಅವಾಂತರದಿಂದ ರಸ್ತೆಯು ಈಗ ಕುಸಿತ ಹಾಗೂ ಬಿರುಕು ದೊಡ್ಡದಾಗುತ್ತಾ ಇದೆ.     ಇದು […]

Read More

  JANANUDI.COM NETWORK     ಹೊರ ರಾಜ್ಯಗಳಿಗೆ ತೆರಳಲು ನೊಂದಾಯಿಸಿಕೊಳ್ಳಿ: ಅಪರ ಜಿಲ್ಲಾಧಿಕಾರಿ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು       ಕುಂದಾಪುರ ಮೇ. ೧: ಕೋವಿಡ್ -2019 (ಕೊರೋನಾ ವೈರಸ್ ಕಾಯಿಲೆ ) ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ  ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ. ಸೆಕ್ಷನ್ 144(3) ರ ಪ್ರಕಾರ ನಿರ್ಬಂಧ ವಿಧಿಸಿ ಆದೇಶ ಇದ್ದು, ಈಗಾಗಲೇ ಹಲವಾರು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಆದೇಶದಂತೆ, ಜಿಲ್ಲೆಯಲ್ಲಿ ಇರುವ ಹೊರರಾಜ್ಯಗಳ ವಲಸೆ ಕಾರ್ಮಿಕರು, […]

Read More

JANANUDI.COM NETWORK       ಕೊಂಕಣಿ ಅಭಿವೃದ್ಧಿ ಸಮಿತಿಯಿಂದ,ಅಧ್ಯಕ್ಷೆ ಶ್ರೀಮತಿ ವಿನ್ನಿಫ್ರೆಡ್ ಫೆರ್ನಾಂಡಿಸ್ ರಿಗೆ ಶ್ರದ್ಧಾಂಜಲಿ.         ಕುಂದಾಪುರ, ಎ.30:  ಕೊಂಕಣಿ ಅಭಿವೃದ್ಧಿ ಸಮಿತಿಯಿಂದ ಶ್ರೀಮತಿ ವಿನ್ನಿಫ್ರೆಡ್ ಫೆರ್ನಾಂಡಿಸ್ ರಿಗೆ ಶ್ರದ್ಧಾಂಜಲಿ. ಕುಂದಾಪುರ ತಾಲೂಕು ಕೊಂಕಣಿ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ವಿನ್ನಿಫ್ರೆಡ್ ಫೆರ್ನಾಂಡಿಸ್ ಅವರ ನಿಧನಕ್ಕೆ ಸಂಸ್ಥೆಯ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕುಂದಾಪುರ ತಾಲೂಕಿನಲ್ಲಿ ಕೊಂಕಣಿ ಮಾತ್ರಭಾಷೆಯ ಸಮಾಜ ಬಾಂಧವರನ್ನು ಒಗ್ಗೂಡಿಸಲು ಶ್ರಮಿಸಿದ ವಿನ್ನಿಫ್ರೆಡ್ ಅವರ ಕೊಡುಗೆಯನ್ನು ಸ್ಮರಿಸಲಾಯಿತು. ಕಾರ್ಯದರ್ಶಿ […]

Read More

JANANUDI.COM NETWORK     ಮಾಜಿ ಶಾಸಕಿ ವಿನ್ನಿಫ್ರೆಡ್ ಫರ್ನಾಂಡಿಸ್ ಅವರಿಗೆ ಶಾಸಕ ಯು.ಟಿ. ಖಾದರ್  ಮತ್ತು ಎಮ್.ಎಲ್.ಸಿ. ಐವನ್ ಡಿಸೋಜಾರಿಂದ  ಅಂತಿಮ ನಮನ     ಕುಂದಾಪುರ, ಎ.30:  ಮಂಗಳವಾರ ನಿಧನ ಹೊಂದಿದ  ಮಾಜಿ ಶಾಸಕಿ ವಿನ್ನಿಫ್ರೆಡ್ ಫರ್ನಾಂಡಿಸ್ ಅವರಿಗೆ  ವಿನ್ನಿಫ್ರೆಡ್ ಫರ್ನಾಂಡಿಸ್ ಮಾಜಿ ಶಾಸಕಿ ವಿನ್ನಿಫ್ರೆಡ್ ಫರ್ನಾಂಡಿಸ್ ಅವರಿಗೆ ಶಾಸಕ ಯು.ಟಿ. ಖಾದರ್  ಮತ್ತು ಎಮ್.ಎಲ್.ಸಿ. ಐವನ್ ಡಿಸೋಜಾ ಇಂದು ಗುರುವಾರ ಅವರ ಗ್ರಹಕ್ಕೆ ಆಗಮಿಸಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಅವರ ಜೊತೆ […]

Read More

JANANUDI.COM NETWORK     ಮಾಜಿ ಶಾಸಕಿ ವಿನ್ನಿಫ್ರೆಡ್ ಫರ್ನಾಂಡಿಸ್ ಅವರಿಗೆ ಮಾಜಿ ಶಾಸಕ ಜೆ.ಆರ್. ಲೋಬೊ, ವಿನಯ್ ಕುಮಾರ್ ಸೊರಕೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಗಣ್ಯರಿಂದ ಅಂತಿಮ ನಮನ     ಕುಂದಾಪುರ, ಎ.30: ಮಂಗಳವಾರ ನಿಧನ ಹೊಂದಿದ  ಮಾಜಿ ಶಾಸಕಿ ವಿನ್ನಿಫ್ರೆಡ್ ಫರ್ನಾಂಡಿಸ್ ಅವರಿಗೆ ಕಾಂಗ್ರೆಸನ ಹಿರಿಯ ಮುಖಂಡ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಜೆ.ಆರ್. ಲೋಬೊ, ಕಾಂಗ್ರೆಸ್ ಮುಖಂಡ. ಬಿಗ್ ಜೆ ಟಿವಿ ಸ್ಥಾಪಕ ನಿರ್ದೇಶಕ […]

Read More

JANANUDI.COM NETWORK         ವಿನ್ನಿಪ್ರೆಡ್ ಫರ್ನಾಂಡೀಸ್ ರವರ ಪಾರ್ಥಿವ ಶರೀರಕ್ಕೆ  ಜಿಲ್ಲಾ ಕಾಂಗ್ರೇಸ್ ಅದ್ಯಕ್ಷರಾದ ಶ್ರಿ ಅಶೋಕ್ ಕೋಡವುರುರವರಿಂದ ಶ್ರಧಾಂಜಲಿ         ಕುಂದಾಪುರ, ಎ.೨೯: ಮಾಜಿ  ಶಾಸಕಿ ವಿನ್ನಿಪ್ರೆಡ್ ಫರ್ನಾಂಡೀಸ್ ರವರ ಪಾರ್ಥಿವ ಶರೀರಕ್ಕೆ ಶ್ರಧಾಂಜಲಿಯನ್ನು ಜಿಲ್ಲಾ ಕಾಂಗ್ರೇಸ್ ಅದ್ಯಕ್ಷರಾದ ಶ್ರಿ ಅಶೋಕ್ ಕೋಡವುರುರವರು ಅರ್ಪಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರಾದ ಶ್ರಿ ಗಫೂರ್ ಸಾಹೇಬ್, ಬ್ಲಾಕ್ ಅದ್ಯಕ್ಷ ಹರಿಪ್ರಸಾದ್ ಶೆಟ್ಟಿ, ಬಿ.ಹಿರಿಯಣ್ಣ,ವಿನೋದ್ ಕ್ರಾಸ್ಟೋ,ಗಣೇಶ್ ಶೇರಿಗಾರ್, ಡೇವಿಡ್ ರವರು […]

Read More

JANANUDI.COM NETWORK        ಕುಂದಾಪುರ ಕಥೊಲಿಕ್ ಸಭೆಯಿಂದ ಮಾಜಿ ಶಾಸಕಿ ವಿನ್ನಿಫ್ರೆಡ್ ಪೆರ್ನಾಂಡಿಸ್ ರವರಿಗೆ ಶ್ರದ್ದಾಂಜಲಿ          ಕುಂದಾಪುರ, ಎ.29: ನಿಧನ ಹೊಂದಿದ ಮಾಜಿ ಶಾಸಕಿ ವಿನ್ನಿಫ್ರೆಡ್ ಪೆರ್ನಾಂಡಿಸ್ ರವರಿಗೆ ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಅವರ ಸ್ವಗ್ರಹದಲ್ಲಿ ಶ್ರದ್ದಾಂಜಲಿ ಅರ್ಪಿಸಿತು. ಕುಂದಾಪುರ ಕಥೊಲಿಕ್ ಸಭಾ ಘಟಕದ ಅಧ್ಯಕ್ಷ ಪತ್ರಕರ್ತ ಸಾಹಿತಿ ಬರ್ನಾಡ್ ಡಿಕೋಸ್ತಾ ಶ್ರದ್ದಾಂಜಲಿ ಅರ್ಪಿಸುತ್ತಾ ‘ಶ್ರೀಮತಿ ವಿನ್ನಿಫ್ರೆಡ್ ಪೆರ್ನಾಂಡಿಸ್ ಒರ್ವ ಧೀಮಂತ ದಿಟ್ಟ ನಿಲುವಿನ ನೇರ ನುಡಿಯ […]

Read More

JANANUDI.COM NETWORK        ಕಿನ್ನಗೋಳಿಯಲ್ಲಿ  ಕೇವಲ ಒಂದು ಮರಕ್ಕಾಗಿ ಹಾಡುಹಗಲೇ ದಂಪತಿಯನ್ನು  ಕೊಚ್ಚಿ ಬರ್ಬರವಾಗಿ ಕೊಂದನು ನೆರೆಮನೆಯ ವ್ಯಕ್ತಿ           ಕಿನ್ನಗೋಳಿಯ ಕಿನ್ನಗೋಳಿ ಏಳಿಂಜೆಯಲ್ಲಿ  ಕೇವಲ ಒಂದು ಮರಕ್ಕಾಗಿ ವೈಮನಸಿನಿಂದ ಹಾಡುಹಗಲಲ್ಲೇ ದಂಪತಿಯನ್ನು  ಕೊಚ್ಚಿ ನೆರೆಮನೆಯ ವ್ಯಕ್ತಿ ಬರ್ಬರವಾಗಿ ಹತ್ಯೆ ಮಾಡಿದಘಟನೆ ಬುಧವಾರ ನಡೆದಿದೆ.  ನೆರೆಮನೆಯ ಆರೋಪಿಯನ್ನು ಪೊಲೀಸರು ಬಂದಿಸಿದ್ದಾರೆ.. ಮೃತ ಪಟ್ಟವರನ್ನು ವಿನ್ಸೆಂಟ್‌ ಡಿಸೋಜ (50) ಹಾಗೂ ಅವರು ಪತ್ನಿ ಹೆಲಿನ್‌ ಡಿಸೋಜ (45) ಎಂದು ಗುರುತಿಸಲಾಗಿದೆ. […]

Read More

JANANUDI.COM NETWORK   ಕುಂದಾಪುರ ಹೋಮ್ ಕ್ವಾರೆಂಟಯ್ನ್ ಮತ್ತು ಆತನ ಮಿತ್ರನಿಂದ ಆಶಾ ಕಾರ್ಯಕರ್ತೆಗೆ ಜೀವ ಬೆದರಿಕೆ        ಕುಂದಾಪುರ, ಕುಂದಾಪುರ ಮದ್ದುಗುಡ್ಡೆಯ ನಿವಾಸಿ, ಸಂದೀಪ ಮೇಸ್ತ, ಯಾನೆ ವಿಕ್ಕಿ ಮೇಸ್ತ, ಇತನು ಬೆಂಗಳೂರಿನಲ್ಲಿದ್ದು, 02-04-2020 ರಂದು ಊರಿಗೆ ಕುಂದಾಪುರಕ್ಕೆ ಬಂದಿದ್ದನು, ಇತನಿಗೆ 28 ದಿನಗಳ ಕಾಲ ಹೋಮ್ ಕ್ವಾರೆಂಟಯ್ನ್ ನೀಡಲಾಗಿದ್ದು ಮನೆಯಿಂದ ಹೊರಗೆ ಹೋಗ ಬಾರದೆಂದು ಸೂಚಿಸಲಾಗಿತ್ತು.      ಆದರೆ ದಿನಾಂಕ 21-04-2020 ರಂದು ಆಶಾ ಕಾರ್ಯಕರ್ತೆ ಲಕ್ಷ್ಮಿ ಸಿ.  ಫಿಲ್ಡ್ […]

Read More