JANANUDI.COM NETWORK ಕುಂದಾಪುರ, ಅ.23: ಕೊರೊನಾನಿಂದ ಸತ್ತ ವ್ಯಕ್ತಿಯ ಶವದ ಬದಲು ಬೇರೆ  ಶವವನ್ನು ಕಳುಹಿಸಿದ ಘಟನೆ ಕುಂದಾಪುರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಅಂಬುಲೆನ್ಸ್‌ನಲ್ಲಿ ಬಂದ ಬೇರೆ ಶವವನ್ನು ಕಂಡ ಬಂಧುಗಳು, ಮನೆಯವರು ಹಾಗೂ ಸಾರ್ವಜನಿಕರು ಕುಂದಾಪುರ ಸ್ಮಶಾನದಲ್ಲಿ ಪ್ರತಿಭಟನೆ ನಡೆಸಿದ್ದಾರೆ.ಉಡುಪಿಯ ಕೋವಿಡ್ ಆಸ್ಪತ್ರೆಗೆ ದಾಖಲಾದ ನೇರಂಬಳ್ಳಿಯ 60 ರ ಹರೆಯದ ವ್ಯಕ್ತಿಯೊಬ್ಬರು ಮೃತರಾಗಿದ್ದರು  ಅವರ ಶವವನ್ನು  ಕಳುಹಿಸಿಕೊಡಲಾಗುವುದು ಎಂದು ಮನೆಯವರಿಗೆ ಆಸ್ಪತ್ರೆಯಿಂದ ತಿಳಿಸಲಾಗಿತ್ತು. ಶವವನ್ನು ಕುಂದಾಪುರ ಸ್ಮಶಾನಕ್ಕೆ ತರಲು ಕೋರಿಕೊಂಡ್ಡು ಮನೆಯವರು, ಬಂಧುಗಳು, ಊರವರು ಅಂತ್ಯಕ್ರಿಯೆಗೆ […]

Read More

JANANUDI.COM NETWORK ಕುಂದಾಪುರ,ಅ.22: ಕುಂದಾಪುರ ನಗರದ ಹೊಸ ಬಸ್ ನಿಲ್ದಾಣದ ಬಳಿ ಇಬ್ಬರು ವ್ಯಕ್ತಿಗಳು ಗಾಂಜಾ ಸೇವಿಸುತ್ತಿರುವುದಾಗಿ ದೊರೆತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ 20/08/2020, 11:00 ಗಂಟೆಗೆ ತೆರಳಿ ನೋಡಲಾಗಿ ಇಬ್ಬರು ವ್ಯಕ್ತಿಗಳು ಗಾಂಜಾದಂತಹ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಅನುಮಾನ ಇದ್ದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1)ನಾಗರಾಜ ಪ್ರಾಯ: 34 ವರ್ಷ ತಂದೆ:ನಾಗೇಶ ಪೂಜಾರಿ ವಾಸ:ವಿಜಯ ಕ್ಯಾಶ್ಯೂ ಎದುರು, ಸುಳ್ಸೆ ಕಟ್ ಬೇಲ್ತೂರು ಹೆಮ್ಮಾಡಿ ಗ್ರಾಮ, ಕುಂದಾಪುರ ತಾಲೂಕು ಉಡುಪಿ […]

Read More

JANANUDI.COM NETWORK ಕುಂದಾಪುರ,ಅ.20: ಇಂದು ಜನಧ್ವನಿ – ರಾಜ್ಯ ಬಿಜೆಪಿ ಸರಕಾರದ ವಿರುದ್ದ ಪ್ರತಿಭಟನೆ ರಾಜ್ಯಾದ್ಯಂತ ನಡೆಯಿತು, ಕುಂದಾಪುರ ಬ್ಲಾಕ್ ಕಾಂಗ್ರೆಸ್‍ನಿಂದಲೂ, ಈ ಪ್ರತಿಭಟನೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯ ಮುಂದೆ ಬೆಳಿಗ್ಗೆ 11 ಗಂಟೆಗೆ ನಡೆಯಿತು.ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್‍ರವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಪ್ರತಿಭಟನೆಯ ನೇತ್ರತ್ವವನ್ನು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಯಾಡಿ ಸಿವರಾಮ ಶೆಟ್ಟಿ ವಹಿಸಿ ‘ದುರುದ್ದೇಶ ಭರಿತ ಜ್ಯಾರಿ ತಂದ ಭೂಸುಧಾರಣೆ ಕಾನೂನು ರಾಜ್ಯ ರೈತ […]

Read More

ವರದಿ:ಮಝರ್ ಕುಂದಾಪುರ ಕುಂದಾಪುರ : ಕರೋನಾ ಪಾಸಿಟಿವ್ ಎಂದ ಕೂಡಲೇ ಸೀಲ್ ಡೌನ್, ಲಾಕ್ ಡೌನ್, ಕ್ವಾರಂಟೈನ್ ಮುಂತಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಸರ್ವೆ ಸಾಮಾನ್ಯವಾಗಿರುವ ಈ ಸಂದರ್ಭದಲ್ಲಿ ಕುಂದಾಪುರ ದ ಖಾಸಗಿ ಆಸ್ಪತಯೊಂದರಲ್ಲಿ  ಯಾವುದೇ ತಡೆಯಿಲ್ಲದೆ ಮರಣ ಹೊಂದಿದ ವ್ಯಕ್ತಿಯ ಮೃತ ದೇಹದ ದರ್ಶನವನ್ನು ಪಡೆದ ನೂರಾರು ಜನ ತಲ್ಲಣಗೊಂಡಿರುವ ಘಟನೆ ನಡೆದಿದೆ.  ಇದಕ್ಕೆ ಕಾರಣವಾಗಿರುವುದು ಮೃತ ದೇಹದಲ್ಲಿ ಮಹಾ ಮಾರಿಯ ವೈರಸ್ ಗಳು ತೆವಳಾಡುತ್ತಿವೆ   ಎಂಬ ಸುದ್ದಿ.            […]

Read More

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ:- ವಿಮರ್ಶೆಯೆಂಬ ಕತ್ತಿಯ ಅಲುಗಿನಲ್ಲಿ ಪರೀಕ್ಷೆಗೊಳಪಟ್ಟು ತನ್ನ ಘನತೆ ಹೆಚ್ಚಿಸಿಕೊಂಡ ಸಾಹಿತ್ಯ ರಚನೆ ಮಾಡಿದ ಕವಿ,ಲೇಖಕರನ್ನು ಸಮಾಜಕ್ಕೆ ಪರಿಯಚಿಸುವ ಮನ್ವಂತರದ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.ಮಂಗಳವಾರ ಮನ್ವಂತರ ಪ್ರಕಾಶನ, ಮನ್ವಂತರ ಜನಸೇವಾ ಟ್ರಸ್ಟ್ ಆಶ್ರಯದಲ್ಲಿ ನಗರದ ಕೆಇಬಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕವಿ, ಲೇಖಕ, ಪತ್ರಕರ್ತ ಆರ್. ಚೌಡರೆಡ್ಡಿ ಪಣಸಮಾಕನಹಳ್ಳಿ ಅವರಿಗೆ ಕವಿ ನಮನ-2020 ಕಾರ್ಯಕ್ರಮವನ್ನು ಕೊರೋನಾ ವಾರಿಯರ್ಸ್‍ಗೆ ಪುಷ್ಪವೃಷ್ಟಿ ಮಾಡಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಡಿವಿಜಿ,ಮಾಸ್ತಿಯಂತ ದಿಗ್ಗಜರು […]

Read More

ವರದಿ:ಮಝರ್ ಕುಂದಾಪುರ ಕುಂದಾಪುರ : ಸುರಿಯುತ್ತಿದ್ದ ಭಾರಿ ಗಾಳಿ ಮಳೆಗೆ ಸಿಲುಕಿದ ಮಹಿಳೆಯೋರ್ವಳು ಹಳ್ಳದಲ್ಲಿ ಕಾಲಿ ಜಾರಿ ಬಿದ್ದು ಮೃತ ಪಟ್ಟ ಘಟನೆ ಕುಂದಾಪುರ ರಾಮ ಮಂದಿರ ರಸ್ತೆಯ ಮೋರಿ ಬಳಿ ನಡೆದಿದೆ. ಮೃತ ಪಟ್ಟ ಮಹಿಳೆಯನ್ನು ಸುಜಾತ ಕೃಷ್ಣ  ಖಾರ್ವಿ(43) ಎಂದು ಗುರ್ತಿಸಲಾಗಿದೆ.ಎಂದಿನಂತೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಭಾರಿ ಗಾಳಿ ಮಳೆ ಸುರಿಯುತಲಿದ್ದು ಈ ಸಂದರ್ಭದಲ್ಲಿ ಗಾಳಿಯ ರಭಸಕ್ಕೆ ಸಿಲುಕಿದ ಸುಜಾತ ಕೊಡೆ ಸಹಿತ ಕಾಲು ಜಾರಿ ಮೋರಿಗೆ ಉರುಳಿ ಬಿದ್ದು ನೀರಿನ ಸೆಳೆತಕ್ಕೆ […]

Read More

ಇತ್ತಿಚೀನ ಸುದ್ದಿಯಂತೆ ನಾಲ್ವರು ಮೀನುಗಾರರು ಪತ್ತೆಯಾಗಲಿಲ್ಲವೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ ಕುಂದಾಪುರ,ಅ.16: ಸಮೂದ್ರದಲ್ಲಿ ಮೀನುಗಾರಿಕೆಗೆ ತೆರಳಿದ ನಾಡದೋಣಿಯೊಂದು ಸಮುದ್ರದ ಅಲೆಯ ಅಬ್ಬರಕ್ಕೆ ದೋಣಿ ಮಗುಚಿ ನಾಲ್ವರು ಮೀನುಗಾರರು ಸಾವನ್ನಪ್ಪಿದ ಕರಾಳ ಘಟನೆ ಬೈಂದೂರು ತಾಲೂಕಿನ ಕೊಡೇರಿ ಸಮಿಪ ನಡೆದಿದೆ.   ನಾಗಶ್ರಿಯೆಂಬ ದೋಣಿಯಲ್ಲಿ ಒಟ್ಟು 12 ಮಂದಿ ಮೀನುಗಾರಿಕೆಗೆ ತೆರಳಿದ್ದು, ಸಮುದ್ರದ ದೈತ್ಯ ಅಲೆಗಳ ಅಬ್ಬರದ ಹೊಡೆತಕ್ಕೆ ತುತ್ತಾಗಿ, ದೋಣಿ ಮಗುಚಿ ಬಿದ್ದು  ಮೀನುಗಾರರು ಸಮುದ್ರಕ್ಕೆ ಬಿದ್ದರೆಂದು ಹೇಳಲಾಗುತ್ತದೆ.      ಈ ಘಟನೆಯಿಂದ ನಾಗರಾಜ್ ಖಾರ್ವಿ,ಲಕ್ಷಣ ಖಾರ್ವಿ, […]

Read More

JANANUDI.COM NETWORK ಕುಂದಾಪುರ,ಅ.15:ಇಂದು ಬ್ಲಾಕ್ ಕಾಂಗ್ರೆಸ್ ಕುಂದಾಪುರ ಕಚೇರಿಯಲ್ಲಿ 74 ನೇ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ಸರಳವಾಗಿ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಆಚರಿಸಲಾಯಿತು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಧ್ವಜಾ ರೋಹಣವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿಯವರು ನೇರವೇರಿಸಿ ‘ದೇಶದ ಸರ್ವಾಂಗೀಣ ಅಭಿವ್ರದ್ದಿಗೆ ಕಾಂಗ್ರೆಸ್ ಮಾರ್ಗಸೂಚಿಗಳು ಅತೀ ಅಗತ್ಯವೆಂದು’ ಅಭಿಪ್ರಾಯ ಪಟ್ಟರು’ಮುಖ್ಯ ಅತಿಥಿಗಳಾದ ಟ್ಯಾಕ್ಸಿ ಮತ್ತು ವಾಹನ ಚಾಲಕ/ಮಾಲಕ ಸಂಘದ ಅಧ್ಯಕ್ಷರಾದ ಲಕ್ಷಣ ಶೆಟ್ಟಿ ಮತ್ತು ಪುರಸಭ ಸದಸ್ಯರಾದ ಪ್ರಭಾವತಿ ಶೆಟ್ಟಿ ಶುಭ […]

Read More

JANANUDI.COM NETWORK ಕುಂದಾಪುರ, ಅ.1: ಕುಂದಾಪುರ ಸರಕಾರಿ ಆಸ್ಪತ್ರೆಯ ಆವರಣದಲ್ಲಿ 74 ನೇಯ ಸ್ವಾತಂತ್ರ್ಯತ್ರ್ಸೋವನ್ನು ಕೋವಿಡ್ 19 ಕಾರಣದಿಂದ ಸರಳವಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಆಚರಿಸಿಲಾಯಿತು. ಅಸ್ಪತ್ರೆಯ ಆಡಳಿತಾಧಿಕಾರಿ ಡಾ|ರೊಬರ್ಟ್ ರೆಬೆಲ್ಲೊ ಧ್ವಜಾ ರೋಹಣಗೈದು ‘ಗಡಿಯಲ್ಲಿ ಯೋಧರ ಸೇವೆಯ ಬಗ್ಗೆ ನಾವು ಮಾತನಾಡುತ್ತಾ ಇರುತ್ತೇವೆ, ಆದರೆ ಇಂದು ಕೊರೊನಾದಿಂದಾಗಿ ವೈಧ್ಯರ, ವೈಧ್ಯಕೀಯ ಸಿಂಬಂದಿ, ಸಫಾಯಿ ಕರ್ಮಾಚಾರಿಗಳಿಗೆ ಯೋಧರಂತೆ, ಕೊರೊನಾ ವಿರುದ್ದ ಹೋರಾಡಲು ಒಂದು ಅವಕಾಶ ಸಿಕ್ಕಿದೆ. ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳ್ಳ ಬೇಕಿದ್ದರೆ, ಅದರಲ್ಲಿ ವೈಧ್ಯಕೀಯ ಶಿಕ್ಷಣ […]

Read More