
“Bethany Sisters are ready to undertake the synodal journey, by being synodal persons like Jesus, ready to walk with Him, grow in intimacy with Him, and witness to His love, to His concern, to His compassion especially those on the peripheries of the society. Thus all could be missionary disciples of Jesus” empowered Cardinal Filipe […]

ಕುಂದಾಪುರ: ದಿನಾಂಕ 14-2-22 ರಂದು ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ “ಜನತಾ ಅವಿಷ್ಕಾರ್ 2022” ಎಂಬ ಕಾರ್ಯಕ್ರಮದಲ್ಲಿ ಕುಂದಾಪುರ ಹಾಗೂ ಬೈಂದೂರು ವಲಯದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ಸ್ಫರ್ಧೆ ಹಮ್ಮಿಕೊಂಡಿದ್ದು, ಇದರಲ್ಲಿ ಕುಂದಾಪುರ ಸಂತ ಮೇರಿಸ್ ಪ್ರೌಢ ಶಾಲೆಯ ನಾಲ್ಕು ವಿದ್ಯಾರ್ಥಿಗಳ ಒಂದು ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಇವರಿಗೆ ಸಂತ ಮೇರಿಸ್ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕಿ ಶ್ರೀಮತಿ ಸ್ಮಿತಾ ಡಿಸೋಜಾ ಇವರ ಮಾರ್ಗದರ್ಶನ ನೀಡಿದ್ದರು.

ಶಿರ್ವ: ಶಿರ್ವ ರೋಟರಿ ಹಾಗೂ ಶಿರ್ವ ರೋಟರ್ಯಾಕ್ಟ್ ಕ್ಲಬ್ಬಿನ ಸಹಯೋಗದಲ್ಲಿ ಕ್ರಿಸ್ಮಸ್ ಆಚರಣೆ ಹಾಗೂ ಕುಟುಂಬ ಸಹಮಿಲನ ಕಾರ್ಯಕ್ರಮವು ನಡೆಯಿತು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಶ್ರೀ. ಜಿತೇಂದ್ರ ಪುರ್ಟಾಡೊ ಮಾತನಾಡಿ, ಸ್ನೆಹ, ಪ್ರೀತಿ, ಭಾಂಧವ್ಯದ ಬೇಸುಗೆಯಾಗಿ ಕ್ರೈಸ್ತ ಬಾಂಧವರು ಈ ಆಚರಣೆ ಮಾಡುತ್ತಾರೆ ಎಂದು ಅವರು ತಿಳಿಸಿದರು.ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಶಶಿಕಾಂತ ಕರಿಂಕರವರು ಮಾತನಾಡಿ, ‘ಏಸು ಸ್ವಾಮಿಯ ಮಾನವ ಜಗತ್ತಿಗೆ ನೀಡಿದ ಸಂದೇಶವು ರೋಟರಿಯ ತತ್ವ ಸಂದೇಶವು ಒಂದೇ ಆಗಿದೆ’ ಎಂದು ಹೇಳಿದರು.ಶಿರ್ವ ರೋಟರಿ ಅಧ್ಯಕ್ಷ […]

ಕುಂದಾಪುರ: “ಶಿಕ್ಷಣದಿಂದ ವ್ಯಕ್ತಿತ್ವದಲ್ಲಿ ಪಡೆದ ಬದಲಾವಣೆಯನ್ನು ನಿತ್ಯ ಜೀವನದಲ್ಲಿ ಹೇಗೆ ಬಳಸಿಕೊಳ್ಳುತ್ತೀರಿ ಅನ್ನುವುದು ಮುಖ್ಯ. ಈ ನಿಟ್ಟಿನಲ್ಲಿ ಉನ್ನತ ವ್ಯಾಸಂಗ ಮುಗಿಸಿದ ವಿದ್ಯಾರ್ಥಿಗಳು ಭಾರತದಲ್ಲಿಯೇ ಉದ್ಯೋಗ ಪಡೆದು, ದೇಶದ ರಾಷ್ಟ್ರೀಯ ಆದಾಯವನ್ನು ಹೆಚ್ಚಿಸುವಂತಾಗಬೇಕು’ ಎಂದು ಆರ್. ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿಯ ಎಮ್.ಜಿ.ಎಮ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ ರವರು ತಿಳಿಸಿದರು. ಇನ್ನೋರ್ವ ಮುಖ್ಯ ಅತಿಥಿ ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ […]

ಕೋಲಾರ: ಬೆಂಗಳೂರಿನ ಎಚ್.ಎಂ.ಟಿ ಸ್ಟೇಡಿಯಂನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜಪಾನ್ ಶಿಟೋರಿಯೋ ಕರಾಟೆ ಶಾಲೆಯ ವಿದ್ಯಾರ್ಥಿನಿ ಹಾಗೂ ಸಿ.ಬೈರೇಗೌಡ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷ ಓದುತ್ತಿರುವ ಶ್ರೇಯಾ ಆರ್ 68 ಕೆಜಿ ಕುಮತೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.ಈ ಸಂದರ್ಭದಲ್ಲಿ ಮುಖ್ಯ ತರಬೇತುದಾರರು ಹಾಗೂ ಅಖಿಲ ಕರ್ನಾಟಕ ಸ್ಪೋಟ್ರ್ಸ್ ಕರಾಟೆ ಸಂಘದ ಕೋಲಾರ ಜಿಲ್ಲೆಯ ಡಿಸ್ರ್ಟಿಕ್ಟ್ ಆರ್ಗನೈಸಿಂಗ್ ಪ್ರೆಸಿಡೆಂಟ್ ಕರಾಟೆ ರಾಮು ಅವರು ಉಪಸ್ಥಿರಿದ್ದರು.

ಉಡುಪಿ ಜಿಲ್ಲೆಯ ಕುಂದಾಪುರ ಪಟ್ಟಣದ ಹೃದಯ ಭಾಗದಲ್ಲಿರುವ ಪ್ರತಿಷ್ಟಿತ ವಿದ್ಯಾ ಸಂಸ್ಥೆ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ. ಈ ವಿದ್ಯಾದೇಗುಲದ ಪೂರ್ವದಲ್ಲಿ ರಾಜ್ಯ ಹೆದ್ದಾರಿ, ಪಶ್ಚಿಮದಲ್ಲಿ 452 ವರ್ಷಗಳ ಇತಿಹಾಸವಿರುವ ವೈಭವದಿಂದ ಕಂಗೊಳಿಸುವ ರೋಜರಿ ಮಾತೆಯ ಚರ್ಚ್, ಉತ್ತರಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ದಕ್ಷಿಣ ಭಾಗದಲ್ಲಿ ಶತಮಾನೋತ್ಸವ ಆಚರಿಸಿಕೊಂಡ ಸೈಂಟ್ ಮೇರಿಸ್ ವಿದ್ಯಾಸಂಸ್ಥೆಗಳು ಈ ಎಲ್ಲಾ ಬೌಗೋಳಿಕ ಸನ್ನಿವೇಶದ ಪರಿಸರದ ಮಧ್ಯೆ ನಡುವಣಗಿತ್ತಿಯಂತೆ ಬೆಳೆದು ನಿಂತು ಕಂಗೊಳಿಸುತ್ತಿರುವುದು ಹೋಲಿ ರೋಜರಿ ಆಂಗ್ಲ ಮಾಧ್ಯಮ […]

ಭಾರತ ಸರ್ಕಾರದ ಟಿ. ಬಿ. ಮುಕ್ತ ಭಾರತದ ಕಾರ್ಯಕ್ರಮ ದಲ್ಲಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಘಟಕ ಸಾರ್ವಜನಿಕ ಆರೋಗ್ಯ ಕೇಂದ್ರಗಳೊಂದಿಗೆ ಕೈ ಜೋಡಿಸಿ ಇಪ್ಪತ್ತೈದು ರೋಗಿಗಳಿಗೆ ಅಗತ್ಯ ವಸ್ತುಗಳ ಸರಬರಾಜು ಮಾಡಲು ನಿಶ್ಚಯಿಸಿದೆ. ಒಂದೊಂದು ಸಾವಿರ ಬೆಲೆ ಬಾಳುವ ಈ ಸಾಮಾಗ್ರಿಗಳನ್ನು ಆರು ತಿಂಗಳ ಕಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಸರಬರಾಜು ಮಾಡಲು ಇಂದಿನಿಂದ ನೀಡುತ್ತಿದ್ದವು. ಸುಮಾರು ಒಂದುವರೆ ಲಕ್ಷದ ಈ ದೇಣಿಗೆಯನ್ನು ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ರೆಡ್ ಕ್ರಾಸ್ ನ […]

ಶಿರ್ವ: ”ತಮ್ಮಲ್ಲಿ ನ್ಯಾಯ ಕೇಳಿ ಬಂದವರಿಗೆ ನ್ಯಾಯ ಒದಗಿಸುವುದು ನ್ಯಾಯವಾದಿಗಳ ಕರ್ತವ್ಯವಾಗಿರುತ್ತದೆ ಎಂದು ಶಿರ್ವ ರೋಟರಿ ಅಧ್ಯಕ್ಷ ಡಾ. ವಿಟ್ಠಲ್ ನಾಯಕ್ ಅಭಿಪ್ರಾಯ ಪಟ್ಟರು. ಅವರು ರೋಟರಿ ಶಿರ್ವದ ವತಿಯಿಂದ ಹಮ್ಮಿಕೊಂಡ ವಕೀಲರ ದಿನಾಚರಣೆ ಯಲ್ಲಿ ಮಾತನಾಡಿದರು.ಹಿರಿಯ ವಕೀಲರಾದ ಜಯಕೃಷ್ಣ ಆಳ್ವ ಹಾಗೂ ಮೆಲ್ವಿನ್ ಡಿಸೋಜಾ ರವರನ್ನು ಸನ್ಮಾನಿಸಲಾಯಿತು. ಜಯಕೃಷ್ಣ ಆಳ್ವರವರು ಕ್ರಿಮಿನಲ್ ಹಾಗೂ ಮೆಲ್ವಿನ್ ಡಿಸೋಜಾ ರವರು, ಸಿವಿಲ್ ಕಾನೂನು ಮಾಹಿತಿ ನೀಡಿದರು. ಕ್ಲಬ್ ಸೇವಾ ಸಭಾಪತಿ ಮೈಕಲ್ ಮಥಾಯಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಡಾ. ವಿಟ್ಠಲ್ ನಾಯಕ್ […]

Report: Fr Anil Ivan Fernandes, CCC | Pics: Stanly Bantwal ಮಂಗಳೂರು, ಡಿ.10: “ಧರ್ಮಪ್ರಾಂತ್ಯದ ಪಾಲನಾ ಪರಿಷತ್ತುಧರ್ಮಸಭೆಯಲ್ಲಿನ ಸಹಭಾಗಿತ್ವದ ದೃಷ್ಟಿಕೋನದ ಅಭಿವ್ಯಕ್ತಿಯಾಗಿದೆ. ಮಂಗಳೂರು ಧರ್ಮಪ್ರಾಂತ್ಯವು ನಂಬಿಕೆ, ಪರಸ್ಪರ ಸಹಕಾರ, ನಿರಂತರ ಸಂವಾದ ಮತ್ತು ದೇವರ ಚಿತ್ತದ ವಿವೇಚನೆಯ ಮೂಲಭೂತ ತತ್ವಗಳ ಮೇಲೆ ನಿರ್ಮಿಸಲಾದ ಸಮುದಾಯವಾಗಿದೆ. ನಿಮ್ಮ ಸೇವೆ ಮತ್ತು ಒಗ್ಗಟ್ಟಿನ ಮೂಲಕ ನಂಬಿಕೆಗೆ ಸಾಕ್ಷಿಯಾಗಿರುವ ನಿಮ್ಮೆಲ್ಲರನ್ನು ನಾನು ಪ್ರಶಂಸಿಸುತ್ತೇನೆ” ಎಂದು ಗೋವಾ ಮತ್ತು ಡಾಮನಿನ ಕಾರ್ಡಿನಲ್ ಫಿಲಿಪ್ ನೇರಿಫೆರಾವೊ ಹೇಳಿದರು. ಮಂಗಳೂರಿನ ಕಂಕನಾಡಿಯ ಫಾದರ್ […]