JANANUDI.COM NETWORK  ಕುಂದಾಪುರ್ ಪವಿತ್ರ್ ಪುಸ್ತಕ್ ಆಯ್ತಾರ್ ಆನಿ ಬೈಬಲ್ ಕ್ವೀಜ್ ಕುಂದಾಪುರ್, ಒ.6: ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಒಕ್ಟೋಬರಾಚ್ಯಾ 6 ವೆರ್ ಆಯ್ತಾರ ಪವಿತ್ರ್ ಪುಸ್ತಾಕಾಚೊ ದೀಸ್ ಆಚರಣ್ ಕೆಲೊ. ಫಿರ್ಗಜ್ ವಿಗಾರ್ ಭೋ|ಮಾ|ಸ್ಟ್ಯಾನಿ ತಾವ್ರೊನ್ ಪವಿತ್ರ್ ಬಲಿದಾನ್ ಭೆಟಂವ್ನ್ ಪ್ರಸಂಗ್ ದಿಲೊ. ಪವಿತ್ರ್ ಬಲಿದಾನ್ ಭೆಟಯ್ಲ್ಯಾ ಉಪ್ರಾಂತ್. ಸಾಂ. ಜುವಾಂವಾಚ್ಯಾ ವಾಂಜೆಲಾಂತ್ಲ್ಯಾ ವಿಶ್ಯಾಂತ್ ಫಿರ್ಗಜ್ ಲೊಕಾಂಕ್ ಕ್ವೀಜ್ ಆಸಾಕೆಲ್ಲೊ. ಹೊ ಕ್ವೀಜ್ ಪ್ರಾಂಶುಪಾಲ್ ಮಾ|ಬಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಹಾಣಿ ಚಲವ್ನ್ ವೆಲೊ. ವಿಗಾರಾನ್ […]

Read More

JANANUDI.COM NETWORK  ಕುಂದಾಪುರ್ ಸಹಾಯಕ್ ವಿಗಾರ್ ಬಾಪ್ ವಿಜಯ್ ಜೊಯ್ಸನ್ ಡಿಸೋಜಾ ಜಲ್ಮಾ ದೀಸ್ ಆಚರಣ್ ಕುಂದಾಪುರ್, ಸೆ.29: ಕುಂದಾಪುರ್ ಸಹಾಯಕ್ ಯಾಜಕ್ ಬಾಪ್ ವಿಜಯ್ ಜೊಯ್ಸನ್ ಡಿಸೋಜಾನ್ ಜಲ್ಮಾ ದಿವಸ್ ಆಜ್ ಫಿರ್ಗಜ್ ಲೊಕಾಂ ಸವೆಂ ಆನಿ ಆಯ್ಚ್ಯಾ ದಿಸಾ ಜಲ್ಮಾಲ್ಯಾ ಫಿರ್ಗಜ್‍ಗಾರಂ ಸವೆಂ ಸಾದ್ಯಾ ರೀತಿನ್ ಆಚರಣ್ ಕೆಲೊ. ಸಕಾಳಿ ಅರ್ಗಾಂ ಬಲಿದಾನ್ ಭೆಟಯ್ಲ್ಯಾ ಉಪ್ರಾಂತ್ ಯಾಜಕಾಂಚ್ಯಾ ಘರಾ ಮುಖಾರ್ ಕೇಕ್ ಕಾತರ್ನ್ ಆಚರಣ್ ಜಲ್ಮಾ ದೀಸ್ ಕೆಲೊ ಬಾಪ್ ವಿಜಯ್ ಜೊಯ್ಸನ್ ಡಿಸೋಜಾಕ್ […]

Read More

JANANUDI.COM NETWORK   ಕುಂದಾಪುರ ಪುರುಷರ ದಿನಾಚರಣೆ ಕುಂದಾಪುರ, ಸೆ.22: ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಪುರುಷರ ದಿನಾಚರಣೆಅಯನ್ನು ಆಚರಿಸಲಾಯಿತು. ದಿವ್ಯ ಬಲಿದಾನವನ್ನು ಅರ್ಪಿಸಿದ ಪ್ರಧಾನ ಯಾಜಕ ಅ|ವಂ|ಧರ್ಮಗುರು ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯಗಳ ಜ್ಯುಡಿಶಿಯಲ್ ವಿಕಾರ್ ಇವರು ‘ತಂದೆ ತಾಯಿಗಳು ದೈವ ಭೀತ್ಯಿಂದ ಉತ್ತಮರಾಗಿ ಜೀವಿಸಿ ಮಕ್ಕಳಿಗೆ ಆದರ್ಶರಾಗಿರಬೇಕು, ತಂದೆ ಮಕ್ಕಳ ರಕ್ಷಕನಾಬೇಕು, ಮಕ್ಕಳಿಗೆ ಭದ್ರತೆಯನ್ನು ನೀಡಬೇಕು ಅಗತ್ಯ್ತೆಯನ್ನು ಪರಿಹರಿಸಬೇಕುಮ್ ತಂದೆ ಮಕ್ಕಳಿಗೆ ಉತ್ತಮ ಗುರುವಾಗಬೇಕು, ಮಾನವೀಯ ಮೌಲ್ಯಗಳನ್ನು ಕಲಿಸಬೇಕು, ಉತ್ತಮ ಸಂಗಾತಿಯಾಗಬೇಕು, ಹೀಗೆ ಪ್ರಾರ್ಥನೆ […]

Read More

JANANUDI.COM NETWORK ಕುಂದಾಪುರ ಪುರುಷರ ದಿನಾಚರಣೆ ಕುಂದಾಪುರ, ಸೆ.22: ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಪುರುಷರ ದಿನಾಚರಣೆಅಯನ್ನು ಆಚರಿಸಲಾಯಿತು. ದಿವ್ಯ ಬಲಿದಾನವನ್ನು ಅರ್ಪಿಸಿದ ಪ್ರಧಾನ ಯಾಜಕ ಅ|ವಂ| ಇವರು ಪುರುಷರಿಗಾಗಿ ವಿಶೇಷವಾದ ಸಂದೇಶವನ್ನು ನೀಡಿದರು. ಕುಂದಾಪುರ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ಬಲಿದಾನದಲ್ಲಿ ಭಾಗುಯಾಗಿ ಶುಭ ಕೋರಿದರು. ವಂ|ಧರ್ಮಗುರು ವಿಜಯ್ ಡಿಸೋಜಾ, ಪ್ರಾಂಶುಪಾಲ ವಂ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್ ಪವಿತ್ರ ಬಲಿದಾನದಲ್ಲಿ ಭಾಗಿಯಾದರು. ಈ ಕಾರ್ಯಕ್ರಮವನ್ನು ಇಗರ್ಜಿಯ ಕುಟುಂಬ ಆಯೋಗ ಎರ್ಪಡಿಸಿದ್ದು ಆಯೋಗದ ಸಂಚಾಲಕಿ […]

Read More

JANANUDI.COM NETWORK   ಕುಂದಾಪುರ ಯುವ ಸಂಚಾಲನೆಯಿಂದ ವಿವಿಧ ಸಾಂಸ್ಕ್ರತಿಕ ಸ್ಪರ್ಧೆಗಳು   ಕುಂದಾಪುರ, ಸೆ.9: ಕುಂದಾಪುರ ರೋಜರಿ ಮಾತಾ ಚರ್ಚಿನ ಭಾರತೀಯ ಯುವ ಸಂಚಾಲನೆಯಿಂದ ಮೊಂತಿ ಹಬ್ಬದ ಪ್ರಯುಕ್ತ ಹಿರಿಯರಿಗೆ ಮತ್ತು ಕಿರಿಯರಿಗೆ ವಿವಿಧ ರೀತಿಯ ಸಾಂಸ್ಕ್ರತಿಕ ಸ್ಪರ್ಧೆಗಳನ್ನು ಎರ್ಪಡಿಸಿತ್ತು. ಸ್ಪರ್ಧೆಯ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಬಹುಮಾನಗಳನ್ನು ವಿತರಿಸಿ ‘ಮೊತಿ ಹಬ್ಬದ ಪ್ರಯುಕ್ತ ಎರ್ಪಡಿಸಿದ ಈ ಕಾರ್ಯಕ್ರಮದಲ್ಲಿ ನೀವೆಲ್ಲಾ ಉತ್ತಮವಾದ ಪ್ರದರ್ಶನಗಳನ್ನು ನೀಡಿದ್ದಿರಿ, 9 ತಿಂಗಳಿನ […]

Read More

JANANUDI.COM NETWORK ಕುಂದಾಪುರ್ ರೊಜಾರ್ ಮಾ0iÉುಚ್ಯಾ ಇಗರ್ಜೆ ಸಂಭ್ರಮಾಚೆ ಮೊಂತಿ ಫೆಸ್ತ್ ಕುಂದಾಪುರ್,ಸೆ.8: ಕುಂದಾಪುರ್ ಪವಿತ್ರ್ ರೊಜಾರ್ ಮಾ0iÉುಚ್ಯಾ ಇಗರ್ಜೆ ಸಂಭ್ರಮಾನ್ ಮೊಂತಿ ಫೆಸ್ತಾಚೆ ಆಚರಣ್ ಕೆಲೆಂ. ಸುರ್ವೆರ್ ಇಗರ್ಜೆ ಮೈದಾನಾರ್ ಮರಿ0iÉುಚ್ಯಾ ಗ್ರೊಟ್ಟೊ ಮುಖಾರ್ ನವೆ ಬೆಳೆ ಭಾತಾಚ್ಯೊ ಕಣ್ಸ್ಯೊ ಆನಿ ಬಾಳೊಕ್ ಮರಿ0iÉುಚಿ ಸುಂಗಾರಾಯ್ಲಿ ಚೆರೆಲ್ ಪ್ರಾಂಶುಪಾಲ್ ಮಾ|ಬಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಹಾಣಿ ಬೆಂಜಾರ್ ಕೆಲ್ಯಾ ಉಪ್ರಾಂತ್ ಬಾಳೊಕ್ ಮರಿ0iÉುಚೆ ಚೆರೆಲ್ ಕಣ್ಸ್ಯೊ ಘೆಂವ್ನ್ ಇಗರ್ಜೆ ಬಾಯ್ಲ್ಯಾ ರಸ್ತ್ಯಾರ್ ಥಾವ್ನ್ ಇಗರ್ಜೆಕ್ ವಠಾರಾಚ್ಯಾ ರಸ್ತ್ಯಾನ್ […]

Read More

JANANUDI.COM NETWORK ಕುಂದಾಪುರ ಭಾರತೀಯ ಕಥೊಲಿಕ್ ಯುವ ಸಂಚಾಲನೆಯಿಂದ ಕ್ರಿಡೋತ್ಸವ ಕುಂದಾಪುರ, ಸೆ.2: ಕುಂದಾಪುರ ಪವಿತ್ರ ರೋಜರಿ ಮಾತಾ ಚರ್ಚಿನ ಭಾರತೀಯ ಕಥೊಲಿಕ್ ಯುವ ಸಂಚಾಲನೆಯು (ಐ.ಸಿ.ವೈ.ಎಮ್) ಮೊಂತಿ ಹಬ್ಬದ ಪ್ರಯುಕ್ತ ಚರ್ಚ ಮಟ್ಟದಲ್ಲಿ ಕ್ರಿಡೋತ್ಸವವನ್ನು ಎರ್ಪಡಿಸಿತ್ತು. ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಕ್ರಿಡೋತ್ಸವಕ್ಕೆ ಶುಭ ಕೋರಿ ಅತಿ ಚಿಕ್ಕ ಮಗುವಿನ ಕೈಯಿಂದ ಬೇಲುನುಗಳನ್ನು ಒಡೆಯುವ ಮೂಲಕ ಉದ್ಘಾಟಿಸಿದರು. ಕ್ರಿಡೋತ್ಚವವು ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರಿಗೂ ಒಳ ಆಟವನ್ನು ಎರ್ಪಡಿಸಿತ್ತು. ಜೊತೆಗೆ ಮಡಿಕೆ ಒಡೆಯುವ […]

Read More

JANANUDI.COM NETWORK   ಕುಂದಾಪುರ ಕಥೊಲಿಕ್ ವೈ,ಸಿ.ಎಸ್. ಸಂಚಾಲನೆಯಿಂದ ಶಿಕ್ಷಕರ ದಿನಾಚರಣೆ ಕುಂದಾಪುರ, ಸೆ.2: ಕುಂದಾಪುರ ಭಾರತೀಯ ಕಥೊಲಿಕ್ ಯುವ ಸಂಘಟನೆಯಿಂದ ಕುಂದಾಪುರ ರೋಜರಿ ಮಾತಾ ಇಗರ್ಜಿಗೆ ಸೇರಿದ ಎಲ್ಲಾ ಶಾಲೆಯ ಶಿಕ್ಷಕರಿಗೆ, ಪ್ರಾದ್ಯಾಪಕರನ್ನು ಸೇರಿಸಿ ಶಿಕ್ಷರ ದಿನಾಚರಣೆಯನ್ನು ಸೆಪ್ಟಂಬರ್ 3 ರಂದುï್ಲ ಆಚರಿಸಲಾಯಿತು. ಮೊದಲಿಗೆ ಶಿಕ್ಷಕರ ಜೊತೆ ಪ್ರಾಂಶುಪಾಲ ಧರ್ಮಗುರು ಫಾ| ಪ್ರವೀಣ್ ಅಮ್ರತ್ ಮಾರ್ಟಿಸ್ ನೇತ್ರದ್ಚಲ್ಲಿ, ಇಗರ್ಜಿಯ ಪ್ರಧಾನ ಧರ್ಮಗುರು ಫಾ|ಸ್ಟ್ಯಾನಿ ತಾವ್ರೊ ಇವರ ಸಹ ಯಾಜಕತ್ವದಲ್ಲಿ ಬಲಿಪೂಜೆಯನ್ನು ನೇರವೆರಿಸಿತು. ನಂತರ ನೆಡೆದ ಸಮಾರಂಭದಲ್ಲಿ […]

Read More

JANANUDI NETWORK  ಸಂತ ಮೇರಿಸ್ ಹಿ. ಪ್ರಾ. ಶಾಲಾ ಬಾಲಕಿಯರು ತ್ರೋ ಬಾಲ್‍ನಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ – ಫಾ|ತಾವ್ರೊ ಅಭಿನಂದನೆ ಕುಂದಾಪುರ, ಆ. 30: ಕುಂದಾಪುರ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ತ್ರೋಬಾಲ್ ಪಂದ್ಯಾವಳಿಯು ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಛೇರಿ ಇವರ ನಿರ್ದೇಶನದಲ್ಲಿ ಬೆಳ್ವೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಆಗೋಸ್ತ್ 24 ರಂದು ಶಾಲಾ ಮೈದಾನದಲ್ಲಿ ನಡೆದ ಬಾಲಕಿಯರ ತ್ರೋ ಬಾಲ್ ಪಂದ್ಯಾಟದಲ್ಲಿ ಕುಂದಾಪುರದ ಸಂತ ಮೇರಿಸ್ […]

Read More
1 26 27 28 29 30 35