
ಉಡುಪಿ: ಭಾರತದ ಕ್ಯಾಥೋಲಿಕ್ ಬಿಷಪ್ಗಳ ಸಮ್ಮೇಳನ (ಸಿಸಿಬಿಐ)ದ ಕ್ರೈಸ್ತ ಐಕ್ಯತಾ ಆಯೋಗದ ರಾಷ್ಟ್ರೀಯ ಸಮಿತಿ ಸದಸ್ಯರಾಗಿ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ನೇಮಕಗೊಂಡಿದ್ದಾರೆ. ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಅತಿ ವಂ|ಡಾ|ಫ್ರಾನ್ಸಿಸ್ ಸೆರಾವೊ ಅಧ್ಯಕ್ಷರಾಗಿರುವ ಕ್ರೈಸ್ತ ಐಕ್ಯತಾ ಆಯೋಗದ ರಾಷ್ಟ್ರೀಯ ಸಮಿತಿಯ ಸಭೆಯು 2024 ಸಪ್ಟೆಂಬರ್ 10-11 ರಂದು ನಡೆದಿದ್ದು, ಈ ವೇಳೆ ಡೆನಿಸ್ ಡೆಸಾ ಅವರ ನೇಮಕಾತಿ ನಡೆದಿದೆ. ಕ್ರೈಸ್ತ ಐಕ್ಯತಾ ಆಯೋಗದ ರಾಷ್ಟ್ರೀಯ ಸಮಿತಿಯ ಸದಸ್ಯರ ಅವಧಿ 4 ವರ್ಷಗಳಾಗಿದ್ದು ಅಕ್ಟೋಬರ್ […]

ಸೆಪ್ಟೆಂಬರ್ 25, 2024; 2024 ರ ಶೈಕ್ಷಣಿಕ ವರ್ಷದ ವಾಣಿಜ್ಯ ಸಂಘದ ಚಟುವಟಿಕೆಗಳನ್ನು ಉದ್ಘಾಟಿಸಿದ ನಂತರ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಎಂಎಸ್ ಸಿಎ ಸಾಕ್ಷಿ ಮಲ್ಯ ಅವರು ನನ್ನ ಅಲ್ಮಾ ಮೇಟರ್ಗೆ ಕಾಲೇಜಿಗೆ ಬಂದಿರುವುದು ದೊಡ್ಡ ಗೌರವವಾಗಿದೆ. ಇ ಸಂವಹನ, ಬರವಣಿಗೆ ಕೌಶಲ್ಯ ಮತ್ತು ಮೌಖಿಕ ಸಾಮರ್ಥ್ಯವು ಮಾರುಕಟ್ಟೆ ಬೇಡಿಕೆಗಳನ್ನು ಅವಳು ಒತ್ತಿಹೇಳಿದಳು. ಕಾಲೇಜಿನ ಹಳೆ ವಿದ್ಯಾರ್ಥಿಗಳು ಹಲವು ರೀತಿಯಲ್ಲಿ ಕಾಲೇಜಿಗೆ ಹೆಮ್ಮೆ ತಂದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ, ಮುಖ್ಯ ಅತಿಥಿ ಸಿ.ಎ.ಸಾಕ್ಷಿ […]

ಕರ್ನಾಟಕದ ಕಥೊಲಿಕ್ ಸಮುದಾಯವನ್ನು ಬಲಪಡಿಸುವ ನಿಟ್ಟಿನಲ್ಲಿ ವೃತ್ತಿಪರರನ್ನು ಒಳಗೊಂಡ ಚಿಂತಕರ ಚಾವಡಿಗೆ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು. 25.09.24 ರಂದು ಬೆಂಗಳೂರಿನ ಸುಬೋಧನಾ, ಕ್ರಾಸ್ ಕೇಂದ್ರದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಉದ್ಯಮಿ ರೊಯ್ ಕ್ಯಾಸ್ತೆಲಿನೊ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು. ಜಾಕಬ್ ಕ್ರಾಸ್ಟಾ ಮತ್ತು ಎಂಟೋನಿ ಮೆಂಡೋನ್ಸಾ ಉಪಾಧ್ಯಕ್ಷರಾಗಿ, ಕ್ಲಾರಾ ಫೆರ್ನಾಂಡಿಸ್ ಕಾರ್ಯದರ್ಶಿಯಾಗಿ ಮತ್ತು ನಿರ್ಮಲ ಜತೆ ಕಾರ್ಯದರ್ಶಿಯಾಗಿ ನೇಮಕಗೊಂಡರು. ಈ ವೇಳೆ ಬೆಂಗಳೂರಿನ ಮಹಾಧರ್ಮಾಧ್ಯಕ್ಷ ಅ.ವಂ. […]

ತ್ತರ ಕನ್ನಡ : ಅಂಕೋಲಾ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾದ ಕೇರಳ ಮೂಲದ ಭಾರತ್ ಬೆಂಜ್ ಲಾರಿಯ ಜೊತೆಗೆ ಚಾಲಕ ಅರ್ಜುನ್ ಮೃತದೇಹ ಕೂಡ ಪತ್ತೆಯಾಗಿದೆ. ಜುಲೈ 16 ರಂದು ಗುಡ್ಡ ಕುಸಿದ ಪರಿಣಾಮ ಲಾರಿ ಸಹಿತ ಚಾಲಕ ಅರ್ಜುನ್ ನಾಪತ್ತೆಯಾಗಿದ್ದ. ಸುಮಾರು 72 ದಿನಗಳ ಬಳಿಕ ಲಾರಿಯೊಂದಿಗೆ ಆತನ ಮೃತದೇಹ ಪತ್ತೆಯಾಗಿದೆ. ಗಂಗಾವಳಿ ನದಿಯಲ್ಲಿ ಇಂದು ನಡೆದ ಆರನೇ ದಿನದ ಕಾರ್ಯಾಚರಣೆ ವೇಳೆ ಹಲವು ಅವಶೇಷಗಳು ಪತ್ತೆಯಾಗಿದ್ದವು. ಮುಂಜಾನೆ ಡ್ರೆಜ್ಜಿಂಗ್ ಮಶಿನ್ಗೆ ಬೃಹತ್ ವಸ್ತು […]

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ – ಕಾರ್ಮಿಕ ಸಂತ ಜೋಸೆಫ್ ಚರ್ಚ್ ವಾಮಂಜೂರ್, ಹಾಗೂ “ಸಾಂಗಾತಿ ವಾಮಂಜೂರ್” ಇವರ ಜಂಟಿ ಆಶ್ರಯದಲ್ಲಿ “ಕೊಂಕಣಿ ಕಲಾ ಸಂಭ್ರಮ್” ಕಾರ್ಯಕ್ರಮ ಸೆಪ್ಟೆಂಬರ್ 22 ರಂದು ವಾಮಂಜೂರ್ ಚರ್ಚ್ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷರಾದ ಸಿಟಿ ವಲಯದ ಮುಖ್ಯ ಧರ್ಮಗುರು ಹಾಗೂ ವಾಮಂಜೂರು ಚರ್ಚ್ನ ಧರ್ಮಗುರು ಆತೀ ವಂ| ಫಾದರ್ ಜೇಮ್ಸ್ ಡಿಸೋಜ, ವಂ| ಫಾದರ್ ಐವನ್ ಅಶ್ವಿನ್ ಡಿಸೋಜ ವಾಮಂಜೂರು ಚರ್ಚ್ನ ಸಹಾಯಕ ಧರ್ಮಗುರುಡೊಲ್ಪಿ ಎಫ್ ಲೋಬೊ,ಹಿರಿಯ ಸಾಹಿತಿ […]

ಶಿವಮೊಗ್ಗ, ಸೆಪ್ಟೆಂಬರ್ 23, 2024: ಶಿವಮೊಗ್ಗ ಡಯಾಸಿಸ್ನ ಲೀಜನ್ ಆಫ್ ಮೇರಿ “ಮೌಂಟ್ ಮೇರಿ ಕಮಿಟಿಯಂ” ನ ಇಪ್ಪತ್ತೊಂದನೇ ವಾರ್ಷಿಕೋತ್ಸವವನ್ನು ಸೆಪ್ಟೆಂಬರ್ 22, 2024 ರಂದು ಶಿವಮೊಗ್ಗದ ಗೋಪಾಲದ ಗುಡ್ ಶೆಫರ್ಡ್ ಚರ್ಚ್ನಲ್ಲಿ ಆಚರಿಸಲಾಯಿತು. ಬೆಳಿಗ್ಗೆ 8:00 ಗಂಟೆಗೆ, ಲೀಜನ್ ಆಫ್ ಮೇರಿ ಸದಸ್ಯರು ರೋಸರಿ ಪ್ರಾರ್ಥಿಸಿದರು. ಬೆಳಗ್ಗೆ 8:30ಕ್ಕೆ ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ.ಫ್ರಾನ್ಸಿಸ್ ಸೆರಾವೋ ಎಸ್.ಜೆ ಅವರು ಪವಿತ್ರ ಮಹಾಮಸ್ತಕಾಭಿಷೇಕವನ್ನು ಆಚರಿಸಿ ದೇವರ ಭಾಷೆ ಮತ್ತು ಮನುಷ್ಯರ ಭಾಷೆಯ ಕುರಿತು ಪ್ರವಚನ […]

ಶ್ರೀನಿವಾಸಪುರ: ಶಿಕ್ಷಕರ ಜೀವ ಇರುವ ತನಕ ಎಲ್ಲಿ ಕಾಣಿಸಿದರೂ ನಮಗೆ ನಮಸ್ಕಾರ ಎಂದು ಹೇಳುವ ವೃತ್ತಿಎಂದರೆ ನಮ್ಮ ಶಿಕ್ಷಕ ವೃತ್ತಿ ಮಾತ್ರ, ಒಬ್ಬಇಂಜಿನಿಯರ್ ನೀಡುವ ಪ್ಲಾನ್ನಂತೆಕಟ್ಟಡಕಟ್ಟಿದರೆ ಬೀಳಬಹುದು, ಆದರೆಒಬ್ಬ ಶಿಕ್ಷಕ ವಿದ್ಯಾರ್ಥಿಗೆ ವಿಧ್ಯೆಯನ್ನು ನೀಡಿದರೆಆದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲಎಂದು ಸಾಕ್ಷರತಾ ನಿರ್ದೇಶಕಿಯಾದ ಲಕ್ಷ್ಮೀ ಪ್ರಸನ್ನ ತಿಳಿಸಿದರು.ಕೋಲಾರದಸ್ಕೌಟ್ಸ್ ಭವನದಲ್ಲಿ3191ಕೋಲಾರಜೋನ್ನ 12 ರೋಟರಿಕ್ಲಬ್ ಗಳೊಂದಿಗೆ ಗುರು ಶ್ರೇಷ್ಟ ಪ್ರಶಸ್ತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ 121 ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಲಕ್ಷ್ಮೀ ಪ್ರಸನ್ನ, ಎಷ್ಟೋ ಜನಇಂಜಿನಿಯರ್ಸ್, ವೈಧ್ಯರನ್ನ, ಉದ್ಯೋಗಸ್ಥರನ್ನುತಯಾರು ಮಾಡುವಂತಹ […]

ಕುಂದಾಪುರ, ದಿನಾಂಕ 21-06-2024 ರಂದು ನಗರದ ಸೈoಟ್ ಮೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಸೈoಟ್ ಮೇರಿಸ್ ವಿದ್ಯಾಸಂಸ್ಥೆಗಳ ಜೊತೆ ಕಾರ್ಯದರ್ಶಿ ಹಾಗೂ ಚರ್ಚಿನ ಧರ್ಮಗುರುಗಳಾಗಿರುವ ಅತೀ ವಂದನೀಯ ಫಾದರ್ ಪಾವ್ಲ್ ರೇಗೊರವರು ಅಧ್ಯಕ್ಷತೆಯನ್ನು ವಹಿಸಿ, ಪ್ರತಿಯೊಬ್ಬರಲ್ಲಿ ಕನಸುಗಳಿರುತ್ತವೆ. ಗುರಿ ಇಲ್ಲದೇ ಜೀವನವಿಲ್ಲಾ. ನಿಮ್ಮ ಗುರಿ ಸಾಧಿಸುವಲ್ಲಿ ಪ್ರಯತ್ನವಿರಲಿ ಎನ್ನುತ್ತಾ, ಈ ತರಬೇತಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ, ಅತ್ತ್ಯುತ್ತಮ ಸಂಪನ್ಮೂಲ ವ್ಯಕ್ತಿ, ತರಬೇತುದಾರರಾದ, ಅತ್ತ್ಯುತ್ತಮ […]

ಅಖಿಲ ಕರ್ನಾಟಕ ಕರಾಟೆ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಕೋರಮಂಗಲದಲ್ಲಿ ನಡೆದ 15ನೆ ರಾಜ್ಯಮಟ್ಟದ ಸಬ್ ಜೂನಿಯರ್ ಕರಾಟೆ ಚಾಂಪಿಯನ್ ಶಿಪ್ 2024 ರ 30+ ಕೆ.ಜಿ.ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನದಲ್ಲಿಕಂಚಿನ ಪದಕ ಗಳಿಸಿದ ಕುಂದಾಪುರ ಓಕ್ ವುಡ್ ಇಂಡಿಯನ್ ಸ್ಕೂಲ್ ನ 4ನೇ ತರಗತಿಯ ವಿದ್ಯಾರ್ಥಿನಿ ಅಮೈರಾ ಶೋಲಾಪುರ. ಇವಳು ಯಾಸೀನ್ ಶೋಲಾಪುರ ಮತ್ತು ರಝಿಯಾ ಸುಲ್ತಾನಾ ದಂಪತಿಗಳ ಪುತ್ರಿಯಾಗಿದ್ದು, ಕುಂದಾಪುರದ ಕೆಡಿಎಫ್ ಅಕಾಡೆಮಿಯ ಕಿಯೊಷಿ ಕಿರಣ್ ಕುಂದಾಪುರ, ಶಿಹಾನ್ ಸಂದೀಪ್ ವಿ.ಕೆ., ಶಿಹಾನ್ ಕೀರ್ತಿ ಜಿ.ಕೆ. […]