ಬೆಂಗಳೂರು; ಹೊಸೂರು ಆನೇಕಲ್‌ನ ಚಂದಾಪುರದ ರೈಲ್ವೆ ಸೇತುವೆ ಬಳಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ರೈಲ್ವೆ ಬ್ರಿಡ್ಜ್ ಬಳಿ ಸುಮಾರು 18 ವರ್ಷದ ಯುವತಿಯ ಮೃತದೇಹವಿದ್ದ ಸೂಟ್‌ಕೇಸ್ ಪತ್ತೆಯಾಗಿದೆ. ಚಲಿಸುವ ರೈಲಿನಿಂದ ಸೂಟ್‌ಕೇಸ್ ಎಸೆದಿರುವ ಶಂಕೆ ವ್ಯಕ್ತವಾಗಿದ್ದು. ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಬಾಲಕಿಯ ರುಂಡ ಮತ್ತು ಮುಂಡ ಕತ್ತರಿಸಿದ ರೀತಿಯಲ್ಲಿ ಮುಚ್ಚಿದ ನೀಲಿ ಸೂಟ್ ಕೇಸ್‌ವೊಂದರಲ್ಲಿ ಪತ್ತೆಯಾದ ಆತಂಕಕಾರಿ ಘಟನೆ ಹಳೆ ಚಂದಾಪುರ ರೈಲ್ವೆ ಹಳಿ ಬಳಿ ನಡೆದಿದೆ. ಬಾಲಕಿಯ ಚಹರೆ ಇನ್ನಷ್ಟೇ ಪತ್ತೆಯಾಗಬೇಕಿದೆ. ಘಟನೆ ಮಾಹಿತಿ […]

Read More

ಕುಂದಾಪುರ;ಮೇ. 22; ಮಾಜಿ ಪ್ರಧಾನಿ ರಾಜೀವ್ ಗಾಂಧಿ , ಆಧುನಿಕ ಭಾರತದ ಶಿಲ್ಪಿ ಮತ್ತು ಮಾಹಿತಿ ತಂತ್ರಜ್ಞಾನದ ಅಡಿಪಾಯವನ್ನು ದೇಶದಲ್ಲಿ ಹಾಕಿದ ದೂರದೃಷ್ಟಿಯ ನಾಯಕರೆಂದು ಕುಂದಾಪುರ ವಿಧಾನಸಭೆಯ ಕಾಂಗ್ರೆಸ್ ನಾಯಕರಾದ ದಿನೇಶ್ ಹೆಗ್ಡೆಯವರು ರಾಜೀವ್ ಗಾಂಧಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ನುಡಿದರು. ಅವರು ಬುಧವಾರ ಮೇ.21 ರಂದು , ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸರಳವಾದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ ಪಕ್ಷದ ಮುಖಂಡರನ್ನು, ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು . ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ […]

Read More

ಮಂಗಳೂರು, ಮೇ.22: ಬಿಕರ್ಣಕಟ್ಟೆ ಜಯಶ್ರೀಗೇಟ್ ಇಲ್ಲಿನ ಹೋಲಿ ಫ್ಯಾಮಿಲಿ ನಿವಾಸಿ, ಬಂಟ್ವಾಳ ಪಾಣೆಮಂಗಳೂರುನಲ್ಲಿ ಟೈಲರ್ ವೃತ್ತಿ ನಡೆಸುತ್ತಾ ಭೌತಿಸ್ ಟೈಲರ್ ಎಂದೇ ಪ್ರಸಿದ್ಧಿ ಪಡೆದಿದ್ದ ಜನೋಪಕಾರಿ, ಕೊಡುಗೈದಾನಿ ಬ್ಯಾಷ್ಠಿಸ್ಟ್ ಡಿ’ಕುನ್ಹಾ (85) ಇಂದಿಲ್ಲಿ ಬುಧವಾರ ಮಂಗಳೂರುನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಬಂಟ್ವಾಳ ಪಾಣೆಮಂಗಳೂರು (ಕಲ್ಲಡ್ಕ ಮೊಗರ್ನಾಡ್) ಮಾತೆ ಇಗರ್ಜಿಯ ಪಾಲನಾ ಸಮಿತಿ ಸದಸ್ಯರಾಗಿ, ಮೆಲ್ಕಾರ್ ಯುವಕ ಸಂಘದ ಅಧ್ಯಕ್ಷರಾಗಿ ಮೆಲ್ಕಾರ್ ದಸರಾ (ಟ್ಯಾಬ್ಲೋ) ರೂವಾರಿ ಎಂದೆಣಿಸಿ ಎಲ್ಲಾ ಸಮುದಾಯದವರಲ್ಲೂ ಭಾವೈಕ್ಯತೆ ಹೊಂದಿ ಸಾಮರಸ್ಯದ ಬಾಳಿಗೆ ಪ್ರೇರಕರಾಗಿ ಪ್ರಸಿದ್ಧರೆನಿಸಿದ್ದರು.ಐವತ್ತು ದಶಕಗಳ […]

Read More

ಮಂಗಳೂರು, ಮೇರಿಹಿಲ್ ಮೇ 18; ಮೇರಿಹಿಲ್ – ಮೇ 18 ರಂದು ಬೆತಾರಾಮ್ ಫಾರ್ಮೇಷನ್ ಹೌಸ್ ತನ್ನ ಮಹೋತ್ಸವವನ್ನು ಆಚರಿಸುತ್ತಿದ್ದಂತೆ, ಬ್ರದರ್ ಸ್ಟೀವನ್ ರೊಡ್ರಿಗಸ್, SCJ ಅವರ ಅಂತಿಮ ಪ್ರತಿಜ್ಞೆಗಳ ಗಂಭೀರ ಪದ್ಯದೊಂದಿಗೆ ಹೊಂದಿಕೆಯಾಯಿತು. ಈ ಸಂದರ್ಭವನ್ನು ಯೂಕರಿಸ್ಟಿಕ್ ಆಚರಣೆಯ ಅಧ್ಯಕ್ಷತೆ ವಹಿಸಿದ್ದ ಅವರ ಪ್ರಭುತ್ವ, ಮಂಗಳೂರಿನ ಬಿಷಪ್ ಎಮೆರಿಟಸ್ ಅತಿ ವಂದನೀಯ ಅಲೋಶಿಯಸ್ ಪಾಲ್ ಡಿ’ಸೋಜಾ ಅವರ ಉಪಸ್ಥಿತಿಯಿಂದ ಅಲಂಕರಿಸಲಾಯಿತು. ಪವಿತ್ರ ಬಲಿದಾನಕ್ಕೆ ಮುಂಚಿತವಾಗಿ, ಬಿಷಪ್ ಅಲೋಶಿಯಸ್ ಫಾರ್ಮೇಷನ್ ಹೌಸ್‌ನ 25 ನೇ ಮಹೋತ್ಸವವನ್ನು ಸ್ಮರಿಸುವ […]

Read More

“ಸಾಧಿಸಬೇಕು ಎಂಬ ಛಲ ಹೊಂದಿದವರಿಗೆ ತಮ್ಮ ಸಾಧನೆಯ ಹಾದಿ, ಗುರಿ ಹಾಗೂ ದೃಢ ಸಂಕಲ್ಪವಿದ್ದರೆ ಸಾಕು ಎಂತಹ ಕಷ್ಟದ ಹಾದಿಯನ್ನು ಸುಲಭವಾಗಿಸಿಕೊಂಡು ಮುನ್ನಡೆಯುತ್ತಾರೆ . ಅಧಿಕಾರ ಎಂಬುದು ಇತ್ತೀಚೆಗೆ ಮನುಷ್ಯನ ವಿಕಾಸದ ಸತ್ವ ಪರೀಕ್ಷೆಯಾಗಿದೆ. ಲೌಕಿಕ ಆಸೆ ಆಮಿಷ ಗಳನ್ನು ಬಿಟ್ಟು ಮನಸ್ಸು ಮಾಡಿದರೆ ಒಬ್ಬ ವ್ಯಕ್ತಿ ಆದರ್ಶ ವ್ಯಕ್ತಿತ್ವವನ್ನು ರೂಢಿಸಿಕೊಂಡು ಬದುಕಬಲ್ಲ ಎಂಬುದಕ್ಕೆ ಜೀವಂತ ವ್ಯಕ್ತಿತ್ವದ ದಾರ್ಶನೀಯ ವ್ಯಕ್ತಿ ಫಾದರ್ ರೋಹನ್ ಡಿ ಅಲ್ಮೇಡಾ ರವರು. ಮಾನವನ ಜನ್ಮದ ಸಾರ್ಥಕತೆ ಮೌಲ್ಯಯುತ ಜೀವನವನ್ನು ನಡೆಸುವುದರಿಂದ ಮಾತ್ರ […]

Read More

ಬೆಂಗಳೂರು; ರಾಜ್ಯದಲ್ಲಿ ಶಾಲಾ ಬೇಸಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಇದೀಗ ಈ ರಜೆಯನ್ನು ಮತ್ತೆ ವಿಸ್ತರಣೆ ಮಾಡಲಾಗುತ್ತದೆ ಎನ್ನುವ ಸುದ್ದಿಗಳು ಹಬ್ಬಿದ್ದವು. ಇದರ ಬೆನ್ನಲ್ಲೇ ಶಿಕ್ಷಣ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಿದೆ.ಶಾಲಾ ಮಕ್ಕಳ ಬೇಸಗೆ ರಜೆ ಮೇ 28 2025ಕ್ಕೆ ಮುಕ್ತಾಯ ಆಗಲಿದ್ದು, ಮೇ 29ರಿಂದ 2025-26ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭ ಆಗಲಿದೆ. ಆದರೆ ಇದೀಗ ಬೇಸಿಗೆ ರಜೆ ವಿಸ್ತರಣೆ ಆಗಿದೆ ಎಂಬ ಸುಳ್ಳು ಸಂದೇಶಗಳನ್ನು ಹರಡುತ್ತಿದ್ದು, ಇದು ಪೋಷಕರಲ್ಲಿ ಗೊಂದಲ ಸೃಷ್ಟಿಸಿದೆ. ಇದರ […]

Read More

ಉಡುಪಿ, ಮೇ.19; ಮೌಂಟ್ ರೋಸರಿ ಚರ್ಚ್‌ನಲ್ಲಿ ಭಾವನೆ, ಕೃತಜ್ಞತೆ ಮತ್ತು ಆಳವಾದ ಪ್ರೀತಿಯಿಂದ ತುಂಬಿದ ಬೆಳಿಗ್ಗೆಯಾಗಿತ್ತು, ಪ್ಯಾರಿಷ್ ಸಮುದಾಯವು ಎರಡು ವರ್ಷಗಳ ಸಮರ್ಪಿತ ಮತ್ತು ಸ್ಪೂರ್ತಿದಾಯಕ ಸೇವೆಯ ನಂತರ ತಮ್ಮ ಪ್ರೀತಿಯ ಸಹಾಯಕ ಪ್ಯಾರಿಷ್ ಫಾದರ್ ರೆವರೆಂಡ್ ಫಾದರ್ ಆಲಿವರ್ ನಜರೆತ್ ಅವರಿಗೆ ವಿದಾಯ ಕಾರ್ಯಕ್ರಮ ಮೇ.18 ರಂದು ನೆಡೆಯಿತು. ಪ್ಯಾರಿಷ್ ಫಾದರ್ ರೆವರೆಂಡ್ ಡಾ. ರೋಕ್ ಡಿ’ಸೋಜಾ ಅವರು ಮೌಂಟ್ ರೋಸರಿಯಲ್ಲಿ ಫಾದರ್ ಆಲಿವರ್ ಅವರ ಬಗ್ಗೆ ಹೃತ್ಪೂರ್ವಕವಾಗಿ ಮಾತನಾಡಿದರು, ಅವರನ್ನು “ಅದ್ಭುತ ಸಹೋದ್ಯೋಗಿ, ಪ್ರಾರ್ಥನೆಯ […]

Read More

ಕುಂದಾಪುರ, ಮೇ.19; ಕುಂದಾಪುರ ರೋಜರಿ ಚರ್ಚಿನ ಕಥೊಲಿಕ್ ಸಬಾ ಘಟಕ ಮತ್ತು ಜನಸಾಮನ್ಯ ಆಯೋಗದ ವತಿಯಿಂದ ಕುಂದಾಪುರ ರೋಜರಿ ಚರ್ಚಿನ ವ್ಯಾಪ್ತಿಯಲ್ಲಿನ ಉದ್ಯಮಿಗಳ ಮಹೋತ್ಸವ ಮೇ. 19 ರಂದು ಚರ್ಚ್ ಸಭಾಂಗಣದಲ್ಲಿ ಜರುಗಿತು.  ಮುಖ್ಯ ಅತಿಥಿಗಳಾದ ಉದ್ಯಮಿ ಅಲ್ವಿನ್ ಕ್ವಾಡ್ರರ್ಸ್ ‘ಸ್ವ ಉದ್ಯಮಿ ಅಥವ ಸ್ವಂತ ವ್ಯಾಪರ ವಹಿವಾಟು ಮಾಡುವರು, ಸ್ವ ಪ್ರಯತ್ನದಿಂದ ಉತ್ತಮ ಗುರಿಯೊಂದಿಗೆ ಆರಂಭಿಸಬೇಕು, ಅವರು ಇತರರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡು ಮುನ್ನೇಡೆದರೆ ಉದ್ಯಮ ಸಫಲವಾಗುತ್ತೆ” ಎಂದು ಹೇಳಿದರು.     ಚರ್ಚಿನ ಧರ್ಮಗುರು ಅ।ವಂ।ಪೌಲ್ […]

Read More

ಸೇಂಟ್ ಅಲೋಶಿಯಸ್ (ಡೀಮ್ಡ್ ಎಂದು ಪರಿಗಣಿಸಲಾದ ವಿಶ್ವವಿದ್ಯಾಲಯ) AIMIT ಕೇಂದ್ರದ MBA ವಿಭಾಗವು DEEDS (ಅಭಿವೃದ್ಧಿ ಶಿಕ್ಷಣ ಸೇವೆ) ಜೊತೆ ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿದೆ, ಇದು ಅಂತಿಮ ಸೆಮಿಸ್ಟರ್ MBA ವಿದ್ಯಾರ್ಥಿಗಳಿಗಾಗಿ ಸೇವಾ-ಕಲಿಕಾ ಯೋಜನೆ (SLP) ಅಡಿಯಲ್ಲಿ ಅರ್ಥಪೂರ್ಣ ಸಹಯೋಗದ ಆರಂಭವನ್ನು ಗುರುತಿಸುತ್ತದೆ. ಈ ಉಪಕ್ರಮವು ವಿದ್ಯಾರ್ಥಿಗಳಿಗೆ ಸಾಮಾಜಿಕ ಸವಾಲುಗಳನ್ನು ಎದುರಿಸುವಲ್ಲಿ, ವಿಶೇಷವಾಗಿ ಮಹಿಳೆಯರು ಮತ್ತು ಹೆಣ್ಣು ಮಗುವಿನ ಹಕ್ಕುಗಳು ಮತ್ತು ಸಬಲೀಕರಣದ ಮೇಲೆ ಕೇಂದ್ರೀಕರಿಸುವಲ್ಲಿ ಪ್ರಾಯೋಗಿಕ ಅನುಭವವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಈ ಪಾಲುದಾರಿಕೆಯ […]

Read More