ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ     ಮಾವಿನ ಮರಗಳ (ಮಧ್ಯದ ಹಾಗೂ ಒತ್ತಾದ ರೆಂಬೆಗಳನ್ನು)  ಸವರುವಿಕೆಯ ಉಪಯೋಗಗಳು (ಇಸ್ರೇಲ್ ತಂತ್ರಜ್ಞಾನ)     ಕೋಲಾರ; ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆಯ ಜಿ. ನಾರಾಯಣಗೌಡ ಮಾದರಿ ತೋಟಗಾರಿಕ ಕ್ಷೇತ್ರದಲ್ಲಿ ಇಂಡೋ – ಇಸ್ರೇಲ್ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿರುವ ಮಾವು ಬೆಳೆ ಉತ್ಕøಷ್ಟ ಕೇಂದ್ರದಲ್ಲಿ ಮಾವಿನ ಬೆಳೆಯ ಆಧುನಿಕ ಬೇಸಾಯ ತಂತ್ರಜ್ಞಾನಗಳನ್ನು ಇಸ್ರೇಲ್ ದೇಶದ ತಜ್ಞರಿಂದ ಪಡೆದು ಇಲ್ಲಿನ ಹವಾಮಾನ ಹಾಗೂ ಮಣ್ಣಿನ ಗುಣಗಳಿಗೆ ಹೊಂದುವಂತೆ ಪ್ರಾತ್ಯಕ್ಷತೆಗಳನ್ನು ಕೈಗೊಂಡು ಇಳುವರಿ […]

Read More

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ       ಪಿ.ಡಿ.ಓ ಎಂ.ರಾಮಕೃಷ್ಣ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾರಾಣಿ ವಿರುದ್ಧ ಕೋಲಾರ ಭ್ರಷ್ಟಚಾರ ನಿಗ್ರಹ ದಳ ಪ್ರಕರಣ ದಾಖಲು       ಕೋಲಾರ : ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶದಂತೆ ಬಂಗಾರಪೇಟೆ ತಾಲ್ಲೂಕು ಐನೋರಹೊಸಹಳ್ಳಿ ಗ್ರಾಮ ಪಂಚಾಯಿತಿಯ ಪಿ.ಡಿ.ಓ , ಎಂ.ರಾಮಕೃಷ್ಣ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾರಾಣಿ ವಿರುದ್ಧ ಕೋಲಾರ ಭ್ರಷ್ಟಚಾರ ನಿಗ್ರಹ ದಳ ಪ್ರಕರಣ ದಾಖಲು ಮಾಡಿಕೊಂಡಿದೆ […]

Read More

JANANUDI.COM NETWORK   ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ವಿಶ್ವ ವೈದ್ಯರ ದಿನಾಚರಣೆ ಡಾ. ಮಲ್ಲಿಗೆ ಸನ್ಮಾನ     ಕುಂದಾಪುರ, ಜು.2: ಭಾರತೀಯ ರೆಡ್ ಕ್ರಾಸ್ ಕುಂದಾಪುರ ಸಂಸ್ಥೆಯು ಜುಲಾಯ್ ಒಂದರಂದು ತಮ್ಮ ಸಂಸ್ಥೆಯಲ್ಲಿ ವಿಶ್ವ ವೈದ್ಯರ ದಿನಾಚರಣೆಯನ್ನು ಆಚರಿಸಿತು.    ಈ ಸಂದರ್ಭದಲ್ಲಿ ನಿವ್ರತ್ತರಾಗಿರುವ ಹಿರಿಯ ವೈದ್ಯ ಡಾ.ಮಲ್ಲಿಯನ್ನು ಸನ್ಮಾನಿಸಿ ಗೌರವವನ್ನು ಸಲ್ಲಿಸಿತು. ಡಾ. ಮಲ್ಲಿ  ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಸ್ವಖುಷಿಯಿಂದ ತಮ್ಮನ್ನು ಸಮರ್ಪಣಾಭಾವದಿಂದ ತೊಡಗಿಸಿಕೊಂಡವರು. ಅವರ ಸೇವೆ ನಿಸ್ವಾರ್ಥವಾಗಿದೆ’ ಎಂದು ಸನ್ಮಾನ […]

Read More

  JANANNUDI.COM NET WORK     ಕುಂದಾಪುರದಲ್ಲಿ ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ,ಶಿವಕಮಾರ್ ಪದಗ್ರಹಣ ಜೂಮ್ ನೇರ ವೀಕ್ಷಣೆ ಮತ್ತು ಪ್ರತಿಜ್ಞಾ ಕಾರ್ಯಕ್ರಮ     ಕುಂದಾಪುರ, ಜು.2: ನೂತನ ಕೆ.ಪಿ.ಸಿ.ಸಿ. ಅಧ್ಯಕ್ಷರ ಮತ್ತು ಮೂವರು ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ ಜಾರಕಿ ಹೋಳಿ ಮತ್ತು ಸಲೀಂ ಅಹ್ಮದ್ ಅವರುಗಳ ಪದಗ್ರಹಣದ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆಯ ಮತ್ತು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಪ್ರತಿಜ್ಞಾ ವಿಧಿ ಕುಂದಾಪುರ ಪುರಸಭಾ ವ್ಯಾಪ್ತಿಯ ಕಾರ್ಯಕ್ರಮ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕೆ.ಪಿ.ಸಿ.ಸಿ. […]

Read More

JANANUDI.COM NETWORK   ರೋಟರಿ ಕುಂದಾಪುರ ದಕ್ಷಿಣ ಇವರಿಂದ ಕಿರಿಮಂಜೇಶ್ವರ ಸರಕಾರಿ ಪ್ರೌಢ ಶಾಲೆಗೆ  ಕೈ ಸ್ವಚತ ಬೇಸಿನ್ ಗಳನ್ನು ಹಸ್ತಾಂತರ   ಕುಂದಾಪುರ, ಜೂ.30; ರೋಟರಿ ಕುಂದಾಪುರ ದಕ್ಷಿಣ ಇವರಿಂದ ರೋಟರಿ ಶಿಕ್ಷಾವಾಹಿನಿ ಕಾರ್ಯಕ್ರಮದ ಅಡಿಯಲ್ಲಿ  ಕಿರಿಮಂಜೇಶ್ವರ ಸರಕಾರಿ ಪ್ರೌಢ ಶಾಲೆಗೆ  ಕೈ ಸ್ವಚತ ಬೇಸಿನ್ ಹಸ್ತಾಂತರ ಗೊಳಿಸುವ ಕಾರ್ಯಕ್ರಮ ಸೋಮವಾರಂದು ಶಾಲೆಯಲ್ಲಿ ನೆಡೆಯಿತು. ರೋಟರಿ ಕುಂದಾಪುರ ದಕ್ಷಿಣ ಇವರಿಂದ ಕಿರಿಮಂಜೇಶ್ವರ ಸರಕಾರಿ ಪ್ರೌಢ ಶಾಲೆಗೆ  ಕೈ ಸ್ವಚತ ಬೇಸಿನ್ ಗಳನ್ನು ಅಸ್ಟಿಟೆಂಟ್ ಗವರ್ನರ್ ರೋ.ರವಿರಾಜ್ […]

Read More

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರದಲ್ಲಿ ಸಿಇಓ ಆಗಿ ಕಾರ್ಯನಿರ್ವಹಿಸಿ ಇತ್ತೀಚೆಗೆ ಉಡುಪಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿ ಜಗದೀಶ್​ ಅವರಿಗೆ ಸಂಕಷ್ಟ :ನ್ಯಾಯಾಲಯ ಕೋಲಾರ ತನಿಖೆಗೆ ಭ್ರಷ್ಟಾಚಾರ  ನಿಗ್ರಹದಳಕ್ಕೆ ಆದೇಶ ನೀಡಿದೆ ಕೋಲಾರ : ಬೆಲೆ ಬಾಳುವ ಬೆಳ್ಳಿ ಗದೆ , ಕಿರೀಟ , ಚಿನ್ನದ ಉಂಗುರವನ್ನು ಉಡುಗೊರೆ ರೂಪದಲ್ಲಿ ಲಂಚವನ್ನು ನೀಡಿದ ಮತ್ತು ಸ್ವೀಕರಿಸಿದ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಕೋಲಾರ ಜಿಲ್ಲಾ ಪಂಚಾಯಿತಿಯ ಹಿಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಲಿ ಉಡುಪಿ ಜಿಲ್ಲಾಧಿಕಾರಿಯಾದ ಜಿ.ಜಗದೀಶ್ IAS,  9 ಪಿ.ಡಿ.ಓಗಳು ಮತ್ತು […]

Read More

JANANUDI.COM NETWORK   ಕೊರೊನಾ ಭಯದ ಜೊತೆಗೆ ಪರೀಕ್ಷೆಯ ಭಯದೊಡನೆ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭ     ಕುಂದಾಪುರ, ಜೂ.25: ಪ್ರಪಂಚದಲ್ಲಿ ಕಂಡೂ ಕಂಡರಿಯದ ವಾತವರಣ ಕೊರೊನಾ ಸಾಂಕ್ರಮಿಕ ಕಣ್ಣಿಗೆ ಕಾಣದ ಚಿಕ್ಕ ವೈರಸ್ ಆದರೆ ಅತಿ ಭಯಂಕರ ರಕ್ಕಸ ಕೊರೊನಾ ಕೋವಿಡ್ 19 (ಕೆಲವರಿಗೆ ಕೊರೊನಾ ಸೊಂಕು ತಗುಲಿದ ನಂತರ ಕೋವಿಡ್ 19 ಆಗಿ ರೋಗವಾಗಿ ಬದಲ್ಲುತ್ತೆ) ಬಿಂಬಿಸಿದ ಈ ಪೀಡೆಯ ಜೊತೆ ಇವತ್ತು ಕರ್ನಾಟಕ ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಯಿತು. ಈ ಪರೀಕ್ಷೆಯಿಂದ ಯಾವ […]

Read More

JANANUDI.COM NETWORK   ಕುಂದಾಪುರ ತಾಲೂಕು ಆಟೊ ರಿಕ್ಷಾ ಮತ್ತು ವಾಹನ ಚಾಲಕರ ಸಂಘದಿಂದ  ಸ್ಥಾಪಕ ಸದಸ್ಯ ಉಮೇಶ್ ಗೆ ಆರೋಗ್ಯ ಪರಿಹಾರದ ಮೊತ್ತ        ಕುಂದಾಪುರ, ಜೂ.22: ಕುಂದಾಪುರ ತಾಲೂಕು ಆಟೊ ರಿಕ್ಷಾ ಮತ್ತು ವಾಹನ ಚಾಲಕರ ಸಂಘ (CITU) ಇದರ ಸ್ಥಾಪಕ ಸದಸ್ಯರಲ್ಲೊಬ್ಬರಾದ ಮತ್ತು ಸಂಘದ ಚಟುವಟಿಕೆಗಳಲ್ಲಿ ಇಂದಿಗು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಉಮೇಶ್ ಎನ್. ಅವರು ಇತ್ತೀಚೆಗೆ ಕಸ್ತುರ್ಬ ಆಸ್ಪತ್ರೆ ಮಣಿಪಾಲ ಇಲ್ಲಿ ಹ್ರದಯ ಚಿಕಿತ್ಸೆಗೆ ಒಳಗಾಗಿದ್ದು.ಅವರಿಗೆ ನಮ್ಮ ಸಂಘದವತಿಯಿಂದ ನೀಡುವ ಆರೋಗ್ಯ ಪರಿಹಾರದ […]

Read More

JANANUDI.COM NETWORK     ಬೆಂಗಳೂರು ಬಸ್ಸಿನಿಂದ ಬರುತಿದ್ದ ಕುಂದಾಪುರದ ಯುವಕ ಮನೆ ಹತ್ತಿರ ಬರುವಾಗ ಬಸ್ಸಿನಲ್ಲೇ ಮ್ರತ ಪಟ್ಟ     ಕುಂದಾಪುರ: ೧೬ ಬೆಂಗಳೂರಿನಿಂದ ಖಾಸಗಿ ಬಸ್‍ನಲ್ಲಿ ಕುಂದಾಪುರದ ತನ್ನ ಮನೆಗೆ ಬರುತಿದ್ದ ಸಾಫ್ಟ್‌ವೇರ್ ಉದ್ಯೋಗಿ ಯುವಕ ಬಸ್‌ನಲ್ಲೇ ಕುಂದಾಪುರಕ್ಕೆ ಹತ್ತಿರ  ಮುಟ್ಟುವಾಗ  ಸಾವನ್ನಪ್ಪಿದ್ದ ಆಘಾತಕಾರಿ ದುಖಭರಿತ ಘಟನೆ ವರದಿಯಾಗಿದೆ. ಮೃತ ಯುವಕ ಕೋಟೇಶ್ವರ ಕುಂಬ್ರಿ ನಿವಾಸಿ ವಿಷ್ಣುಮೂರ್ತಿಯವರ ಮಗ    ಚೈತನ್ಯ (25)  ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲೇ ಇಂಜಿನಿಯರ್ ಶಿಕ್ಷಣ ಪಡೆದಿದ್ದ ಯುವಕ ಎರಡು ವರ್ಷಗಳಿಂದ […]

Read More