
JANANUDI.COM NETWORK ಆಂಧ್ರಪ್ರದೇಶ: ಅಸಾನಿ ಚಂಡಮಾರುತ ದೇಶಾದ್ಯಂತ ತನ್ನ ಪ್ರಭಾವ ಬೀರುತ್ತಿದ್ದುಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಸುನ್ನಪಲ್ಲಿ ಕಡಲ ತೀರದಲ್ಲಿ ಅಸಾನಿ ಅಬ್ಬರದ ಅಲೆಗಳ ಮೂಲಕ ಚಿನ್ನದ ಬಣ್ಣದ ರಥವೊಂದು ಸಮುದ್ರದಲ್ಲಿ ಬಂದು ಬಿಟ್ಟಿದೆ.ಬೌದ್ಧ ಶೈಲಿಯಲ್ಲಿರುವ ಈ ರಥ ಮ್ಯಾನ್ಮಾರ್, ಮಲೇಷಿಯಾ, ಥೈಲ್ಯಾಂಡ್ ನಿಂದ ತೇಲಿ ಬಂದಿರಬಹುದು ಎಂದು ಸದ್ಯ ಊಹಿಸಲಾಗಿದೆ. ರಥವನ್ನು ವೀಕ್ಷಿಸಲು ನೆರೆಹೊರೆಯ ಗ್ರಾಮಸ್ಥರು ಜಮಾಯಿಸಿದ್ದು, ವಿಶಿಷ್ಟವಾದ ಈ ರಥ ಎಲ್ಲರನ್ನೂ ಆಶ್ವರ್ಯ ಚಕಿತ ಮಾಡಿದೆ.ಗ್ರಾಮಸ್ಥರು ಹಗ್ಗಗಳ ಸಹಾಯದಿಂದ ಈ ರಥವನ್ನು ದಡಕ್ಕೆ ಎಳೆದಿದ್ದಾರೆ. ಚಿನ್ನದ […]

JANANUDI.COM NETWORK ಅಹ್ಮದಾಬಾದ್, ಏ.9; ಖ್ಯಾತ ಹಿಂದು ದೇವಾಲಯದಲ್ಲಿ ಮುಸ್ಲಿಮರಿಗೆ ಇಪ್ತಾರ್ ಕೂಟವನ್ನು ಏರ್ಪಡಿಸಿ ಸಾಮರಸ್ಯ ಮೆರೆದಿರುವ ಘಟನೆ ಗುಜರಾತ್ನ ಬಾಣಸ್ವಾತ್ ಜಿಲ್ಲೆಯ ದಲ್ವಾನ ಎಂಬ ಗ್ರಾಮದಲ್ಲಿ ನಡೆದಿದೆ. ವರಂದ ವೀರ್ ಮಹಾರಾಜ್ ಮಂದಿರ್ ರಮಝಾನ್ ಉಪವಾಸ ತೊರೆಯಲು ಸುಮಾರು 100 ಮುಸ್ಲಿಮರಿಗೆ ವ್ಯವಸ್ಥೆ ಮಾಡಿಕೊಟ್ಟು ಇಂದು ಅಗತ್ಯವಾದ ಬೇಕಾಗಿರುವ ಸಾಮರಸ್ಯಕ್ಕೆ ಸುದ್ದಿಯಾಗಿದೆ. ವಡ್ಗಮ್ ತಾಲೂಕಿನ 1200 ವರ್ಷಗಳ ಇತಿಹಾಸವುಳ್ಳ ದೇವಲಯದಲ್ಲಿ ನಿನ್ಮೆ ಸಂಜೆ ಇಫ್ತಾರ್ ವ್ಯವಸ್ಥೆ ಮಾಡಿರುವ ಬಗ್ಗೆ ವರದಿಯಾಗಿದೆ.ಉಪವಾಸ ತೊರೆಯಲು ಹಣ್ಣುಗಳು, […]

JANANUDI.COM NETWORK ಹೊಸದಿಲ್ಲಿ: ಭಾರತದಲ್ಲಿ ಕೋವಿಡ್ 19 ರ ‘ಎಕ್ಸ್ಇ’ ರೂಪಾಂತರ ವೈರಸ್ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇಂದ್ರ ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ. ಮುಂಬೈ ಯಲ್ಲಿ ‘ಎಕ್ಸ್ಇ’ ರೂಪಾಂತರ ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿತ್ತು, ಇದೀಗ ಕೇಂದ್ರ ವರದಿಗಳನ್ನು ನಿರಾಕರಿಸಿದೆ. ‘ಎಕ್ಸ್ಇ’ ರೂಪಾಂತರ ಮಾದರಿಯ ಫಾಸ್ಟ್ಕ್ಯೂ ಫೈಲ್ಗಳನ್ನು ಐಎನ್ಎಸ್ಎಸಿಒಜಿ ಜೀನೋಮಿಕ್ ತಜ್ಞರು ವಿಶ್ಲೇಷಿಸಿದ್ದಾರೆ. ಅವರು ಈ ರೂಪಾಂತರದ ಜೀನೋಮಿಕ್ ಸಂವಿಧಾನವು ‘ಎಕ್ಸ್ಇ’ ರೂಪಾಂತರದ ಜೀನೋಮಿಕ್ ಚಿತ್ರದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಊಹಿಸಿದ್ದಾರೆ ಎಂದು ಅಧಿಕೃತ […]

JANANUDI.COM NETWORK ಮುಂಬೈ : ಭಾರತಕ್ಕೂ ಕೊರೊನಾ ರೂಪಾ೦ತರಿ XE ವೈರಸ್ ಪತ್ತೆಯಾಗಿದ್ದು, ಹೀಗೆ ರೂಪಾ೦ತರಿ XE ವೈರಸ್ ಕಾಲಿಟ್ಟಂದತಾಗಿದೆ, XE ವೈರಸ್ ಮೊದಲ ಪ್ರಕರಣ ಮುಂಬೈನಲ್ಲಿ ಪತ್ತೆಯಾಗಿದೆ.ಇಂಗ್ಲೆಂಡ್ ನಲ್ಲಿ ಪತ್ತೆಯಾಗಿದ್ದ, ಕೊರೊನಾ ರೂಪಾ೦ತರಿ ವೈರಸ್ ಇದೀಗ ಮುಂಬೈನಲ್ಲಿ ಕಾಣಿಸಿಕೊಂಡಿದ್ದು 376ಜನರನ್ನ ಪರೀಕ್ಟೆ ಗಳಪಡಿಸಲಾಗಿತ್ತು ಅದರಲ್ಲಿ 50 ವರ್ಷದ ವ್ಯಕ್ತಿಯಲ್ಲಿ XE ಕೊರೊನಾ ರೂಪಾ೦ತರಿ ದೃಡಪಟ್ಟಿದೆ. ಅವರು ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದರು. ಮಾರ್ಚ್ ರಂದು ಅವರು.ಕೋವಿಡ್ಗೆ ಧನಾತ್ಮಕ ಪರೀಕ್ಷೆ ನಡೆಸಿದರು ಎ೦ದು bmcತಿಳಿಸಿದೆ. ಈ ಹೊಸ […]

JANANUDI.COM NETWORK ಹೊಸದಿಲ್ಲಿ ಮಾ.3: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾನುವಾರ ಮತ್ತೊಮ್ಮೆ ಲೀಟರ್ಗೆ ತಲಾ 80 ಪೈಸೆಯಷ್ಟು ಹೆಚ್ಚಿಸಲಾಗಿದೆ.ಇದು ಕಳೆದ ಎರಡು ವಾರಗಳಲ್ಲಿ ಇದು 13 ದಿನಗಳಲ್ಲಿ 11ನೇ ಬಾರಿಯ ಹೆಚ್ಚಳವಾಗಿದೆ. ಪ್ರತಿ ಲೀಟರ್ ಬೆಲೆಯಲ್ಲಿ ಒಟ್ಟಾರೆಯಾಗಿ 8ರೂ. ಹೆಚಿದೆ. ದೆಹಲಿಯಲ್ಲಿ ಪೆಟ್ರೋಲ್ ದರವು ಈ ಹಿಂದೆ 102.61 ರಿಂದ 103.41 ರಷ್ಟಿದ್ದರೆ, ಡೀಸೆಲ್ ದರಗಳು ಲೀಟರ್ಗೆ 93.87 ರಿಂದ94.67 ಕ್ಕೆ ಏರಿದೆ. ದೇಶಾದ್ಯಂತ ದರಗಳನ್ನು ಹೆಚ್ಚಿಸಲಾಗಿದೆ ಮತ್ತು ಸ್ಥಳೀಯ ತೆರಿಗೆಯನ್ನು ಅವಲಂಬಿಸಿ ರಾಜ್ಯದಿಂದ […]

JANANUDI.COM NETWORK ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ತಿಂಗಳು ಮಂಡಿಸಿದ 2022-23ನೇ ಸಾಲಿನ ಆಯವ್ಯಯದಲ್ಲಿ ಅನೇಕ ಉತ್ಪನ್ನಗಳ ಮೇಲೆ ಆಮದು ಸುಂಕವನ್ನು ಹೆಚ್ಚಿಸಿದ ಪರಿಣಾಮ ಇಂದಿನಿಂದ ಅನೇಕ ವಸ್ತುಗಳ ಬೆಲೆಯಲ್ಲಿ ಏರಿಕೆ ಕಾಣಲಿದೆ. ಅಬಕಾರಿ ಸುಂಕವನ್ನು ಹೆಚ್ಚಿಸಿದ ಪರಿಣಾಮ ಕಚ್ಚಾ ವಸ್ತು, ಅವುಗಳಿಗೆ ಸಂಬಂಧಿಸಿದ ಉತ್ಪನ್ನಗಳ ಬೆಲೆಗಳು ಸಹ ಏರಿಕೆಯಾಗಲಿವೆ.ಅಗತ್ಯವಿರುವ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯು ಬಿಸಿ ನೇರವಾಗಿ ಜನ ಸಾಮಾನ್ಯರಿಗೆ ತಟ್ಟಲಿದೆ. ಈಗಾಗಲೇ ಬೆಲೆ ಏರಿಕೆಯಿಂದ ಜನರು ಸೋತಿರುವಾಗ ಬೆಲೆ ಏರಿಕೆಯ ಹೊರೆಯನ್ನು […]

JANANUDI.COM NETWORK ನವದೆಹಲಿ(31-03-2022): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ಬಗ್ಗೆ ಪೆಟ್ರೋಲ್ ಡಿಸೇಲ್. ಗ್ಯಾಸ್ ಸಿಲಿಂಡರ್ ಬೆಲೆಯೇರಿಕೆ ಕುರಿತು ಟೀಕಿಸಿ ಟ್ವೀಟನ್ನು ಮಾಡಿದ್ದು, ಪ್ರಧಾನಿಗೆ ದಿನನಿತ್ಯ ಇರುವುದು 5 ಕೆಲಸ ಎಂದು ಕೆಲ ವಿಚಾರವನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. / ರಾಹುಲ್ ಗಾಂಧಿ ರೋಜ್ಸುಬಾಕಿಬಾತ್ ಎಂದು ಹ್ಯಾಶ್ ಟ್ಯಾಗ್ ಹಾಕಿ ಪ್ರಧಾನ ಮಂತ್ರಿಗಳ ದೈನಂದಿನ ಕೆಲಸದ ಪಟ್ಟಿಯನ್ನು ಟ್ವೀಟ್ ಮಾಡಿದ್ದಾರೆ. 1 ನಾನು ಪೆಟ್ರೋಲ್-ಡೀಸೆಲ್-ಗ್ಯಾಸ್ ದರವನ್ನು ಎಷ್ಟು ಹೆಚ್ಚಿಸಬೇಕು?. 2 ಜನರ ‘ಚಾ ಪೇ […]

JANANUDI.COM NETWORK ರೇವಾ ಮಾ. 30 : ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಆರೋಗ್ಯ ಕೇಂದ್ರದಿಂದ ಆಂಬ್ಯುಲೆನ್ಸ್ ನೀಡಿಲ್ಲಎಂದು ನಾಲ್ವರು ಮಹಿಳೆಯರು ಮಂಚದ ಮೇಲೆ ಸಂಬಂಧಿಕರ ಶವವನ್ನು ಹೊತ್ತೊಯ್ಯುದ ಕರಾಳ ಘಟನೆ ನಡೆದಿದೆ.ಇದರ ವೀಡಿಯೋ ರಾಷ್ಟ್ರವ್ಯಾಪಿಯಾಗಿದ್ದು ಮಹಿಳೆಯರು ಹೆಗಲ ಮೇಲೆ ಮತ್ತು ತಲೆಯ ಮೇಲೆ ಮಂಚವನ್ನು ಹಿಡಿದುಕೊಂಡು ರಸ್ತೆಯಲ್ಲಿ ಹೋಗುತ್ತಿರುವುದನ್ನು ಕಾಣಬಹುದು.ರೇವಾ ನಿವಾಸಿ ಮೊಲಿಯಾ ಕೇವತ್ (80) ಎಂಬವರು ಅನಾರೋಗ್ಯಕ್ಕೆ ಒಳಪಟ್ಟಿದ್ದಾರೆಂದು ರಾಯಪುರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ ಆದರೆ ಮಹಿಳೆಯ ಸ್ಥಿತಿ ಹದಗೆಟ್ಟಿದ್ದು, ಚಿಕಿತ್ಸೆ ವೇಳೆ […]

JANANUDI.COM NETWORK ಬೆಂಗಳೂರು: ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನ ವಿರೋಧಿ ನೀತಿ, ಕಾರ್ಪೊರೇಟ್ ಪರ ಮತ್ತು ರಾಷ್ಟ್ರ ವಿರೋಧಿ ನೀತಿಗಳ ವಿರುದ್ಧ ಮತ್ತು ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಕಾರ್ಮಿಕ ಸಂಘಟನೆಗಳ ಒಕ್ಕೂಟದ ವತಿಯಿಂದ ರಾಷ್ಟ್ರವ್ಯಾಪಿ ಮುಷ್ಕರದ ಕರೆಯ ಭಾಗವಾಗಿ ಇಂದು(ಮಾ.29) ರಾಜ್ಯಾದ್ಯಂತ ಎರಡನೇ ದಿನದಂದು ಹಲವಡೆ ಪ್ರತಿಭಟನಾ ಪ್ರದರ್ಶನಗಳು ನಡೆದವು. ಕಾರ್ಮಿಕ ಸಂಘಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ನೆರದಿದ್ದ ಸಂಘಟಿತ, ಅಸಂಘಟಿತ, ಸ್ಕಿಂ ಕಾರ್ಮಿಕರು ಹಾಗೂ ಬ್ಯಾಂಕ್, ವಿಮಾ, ಬಿಎಸ್ ಎನ್ಎಲ್, ಸಂಘಗಳ […]