
ಶ್ರೀನಿವಾಸಪುರ: ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ರವರು ಸ್ವಗ್ರಾಮವಾದ ಅಡ್ಡಗಲ್ ಮತಗಟ್ಟೆಯಲ್ಲಿ ತಮ್ಮ ಓಟಿನ ಹಕ್ಕನ್ನು ಚಲಾಯಿಸಿದರು. ಮಗ ಹರ್ಷರವರು ಸಾಥ್ ನೀಡಿದರು.

ಶ್ರೀನಿವಾಸಪುರ : ರಾಜ್ಯದಲ್ಲಿನ ಮೊದಲ ಹಂತದ 2024 ರ ಲೋಕಸಭಾ ಚುನಾವಣೆಗೆ ಕರ್ತವ್ಯಕ್ಕೆ ಹಾಜರಾಗಲು ತಾಲೂಕಿನ ಹಾಗು ಜಿಲ್ಲೆಯ ವಿವಿಧ ತಾಲೂಕಿನಿಂದ ಬಂದ ಸಿಬ್ಬಂದಿಯವರು ಪಟ್ಟಣದ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬೆಳ್ಳಂಬೆಳ್ಳಗೆ ಸೇರಿದ್ದರು.ಇದೇ ಸಮಯದಲ್ಲಿ ತಹಶೀಲ್ದಾರ್ ಜಿ.ಎನ್.ಸುದೀಂದ್ರ ಪತ್ರಿಕೆಯೊಂದಿಗೆ ಮಾತನಾಡಿ ವಿಧಾನಸಭಾ ಕ್ಷೇತ್ರಾದ್ಯಂತ ಒಟ್ಟು 284 ಮತಗಟ್ಟೆಗಳು ಇದ್ದು, ಅವುಗಳಲ್ಲಿ ಸೂಕ್ಷ್ಮ 77, ಅತಿಸೂಕ್ಷ್ಮ 09, ಉಳಿದವು ಸಾಮಾನ್ಯ ಮತಗಟ್ಟೆಗಳು ಆಗಿರುತ್ತವೆ ಎಂದು ಮಾಹಿತಿ ನೀಡಿದರು.ಒಟ್ಟು ಮತದಾರರು 2ಲಕ್ಷ 20 ಸಾವಿರ, ಪುರಷರು […]

ಶ್ರೀನಿವಾಸಪುರ : ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಆಡಳಿತ ಮಾಡುತ್ತಿದ್ದು ಈ ದೇಶವು ಜ್ಯಾತೀತ ರಾಷ್ಟ್ರ ನೂರಾರು ಜಾತಿಗಳು ದೇಶದಲ್ಲಿ ಬದುಕುತ್ತಿದ್ದಾರೆ. ಬದುಕು ಬೇರೆ ಬಾವನೆಗಳು ಬೇರೆ. ಬಾವನೆ ಎಂದರೆ ನನ್ನ ಧರ್ಮ, ನನ್ನ ಅಣ್ಣ ತಮ್ಮಂದಿರುಗಳು ಇಂತಹದು. ಬದುಕು ಎಂದರೆ ಪ್ರತಿಯೊಬ್ಬ ಪ್ರಜೆಯು ಬದಕಬೇಕು. ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ದಳಸನೂರು ಗೋಪಾಲಕೃಷ್ಣ ಹೇಳಿದರು. ತಾಲೂಕಿನ ದಳಸನೂರು ಗ್ರಾಮದ ದಳಸನೂರು ಗೋಪಾಲಕೃಷ್ಣ ನಿವಾಸದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಕೆಳೆದ ೧೪ ನೇ ಮಾವಿನ ಕಾಯಿ […]

ಕೋಲಾರ,ಏ.24: 8 ಮೇ ತಿಂಗಳಿನಲ್ಲಿ ಮಲೇಷ್ಯಾದ ಓಕಿನೋವಾ ಗೊಜೋ ರಿಯೋ ಇಫೊ ಕ್ರೀಡಾಂಗಣದಲ್ಲಿ ನಡೆಯುವ 20ನೇ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಫ್ಗೆ ಅಂತರಾಷ್ಟ್ರೀಯ ಕ್ರೀಡಾಪಟು ಕೋಲಾರದ ನಿವಾಸಿ ರುಮಾನಾ ಕೌಸರ್ ಬೇಗ್ ಆಯ್ಕೆಯಾಗಿದ್ದಾರೆ.ಕರ್ನಾಟಕ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ – 2024ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗೆ “ಕ್ರೀಡಾ ಕ್ಷೇತ್ರದಲ್ಲಿನ” ಸಾಧನೆಗಾಗಿ ನೀಡುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು 2023-24ನೇ ಸಾಲಿಗೆ ಶ್ರೀಮತಿ ರುಮಾನ ಕೌಸರ್ ಕೋಲಾರ […]

ತಾಲೂಕಿನ ಪುಂಗನೂರು ಕ್ರಾಸ್ನ ಶ್ರೀಕಂಠೇಶ್ವರ ಸ್ವಾಮಿ 48 ನೇ ಬ್ರಹ್ಮರಥೋತ್ಸವವನ್ನು ಮಂಗಳವಾರ ಅದ್ದೂರಿಯಾಗಿ ನಡೆಯಿತು. ಪೂಜಾ ಕಾರ್ಯಕ್ರಮಗಖನ್ನು ಶಿವಶಂಕರ್ ರವರು ನಡೆಸಿದರು. ದೇವಸ್ಥಾನದ ಆಡಳಿತ ಮಂಡಲಿ ಅಧ್ಯಕ್ಷ ಶಿವಪ್ರಕಾಶ್, ಕಾರ್ಯದರ್ಶಿ ಎನ್.ವಿ.ಶ್ರೀರಾಮರೆಡ್ಡಿ, ಖಜಾಂಚಿ ರಘುನಾಥರೆಡ್ಡಿ, ರಥೋತ್ಸವಕ್ಕೆ ಬ್ರಹ್ಮರಥೋತ್ಸವಕ್ಕೆ ಕಳಶವನ್ನು ಕೆ.ಮೋಹನಚಾರಿ ಇಟ್ಟರು.

ಶ್ರೀನಿವಾಸಪುರ : ನಿಮ್ಮ ಪಾದಗಳಿಗೆ ನಮಸ್ಕಾರ ಮಾಡುತ್ತೇನೆ ಗೌತಮ್ ರವರನ್ನ ಗೆಲ್ಲಿಸಿ. ನಾನು ನನ್ನ ಜೀವ ಇರುವವರೆಗೂ ರಾಜಕೀಯ ನಿವೃತ್ತಿ ಹೊಂದುವುದಿಲ್ಲ. ನೀವು ನಿಮ್ಮ ತಪ್ಪುತಿದ್ದಿಕೊಳ್ಳಲು ಇದು ಒಂದು ಅವಕಾಶ ಆದರಿಂದ ಗೌತಮ್ರವರನ್ನ ಗೆಲ್ಲಿಸಿ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ ಹೇಳಿದರು. ತಾಲೂಕಿನ ರೋಣೂರು ಗ್ರಾಮದಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನಾ ಸಭೆಯಲ್ಲಿ ಮಾತನಾಡಿದರು.ನಮ್ಮ ತಂದೆ ತಾಯಿ ವಿದ್ಯಾವಂತರಲ್ಲ. ನಾನು ಪ್ರತಿಫಲಕ್ಕೆ ಕೆಲಸ ಮಾಡಿದವನು ಅಲ್ಲ. ಸರ್ಕಾರಿ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ ಅಷ್ಟೆ. ನಮಗೆ ನೂರಾರು […]

ಶ್ರೀನಿವಾಸಪುರ: ಶ್ರೀನಿವಾಸಪುರ ಕೋಲಾರ ರಸ್ತೆ ಪಾಳ್ಯ ಗ್ರಾಮದ ಸಮೀಪ ಸ್ಟೇಟ್ ಅರಣ್ಯ ಪ್ರದೇಶದಲ್ಲಿ ಬುಧವಾರ ಆಕಸ್ಮಿಕ ಬೆಂಕಿಯಾಗಿ ಸುಮಾರು ೨೦ ಎಕರೆ ಜಮೀನಿನಲ್ಲಿ ವಿವಿಧ ಜಾತಿಯ ೫೦೦೦ ಮರಗಳು ಸುಟ್ಟು ಕರಕಳಾಗುತ್ತಾ ಸಮಯದಲ್ಲಿ ಅಗ್ನಿಶಾಮಕದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಅನಾಹುತ ಆಗದಂತೆ ತಡೆದರುಈ ಸಂದರ್ಭದಲ್ಲಿ ಅಗ್ನಿಶಾಮಕದ ಎಫ್ ಎಸ್ ಓ . ಎಲ್ ಎಮ್. ಅಮ್ಜದ್ , ಫೈರ್ ಮ್ಯಾನ್ ಗಳಾದ ಜೆಸಿ ಜೆಬೀ ಉಲ್ಲಾಖಾನ್, ಹೆಚ್.ಶಶಿಧರ್, ಅಭಿಷೇಕ್, ದೇವರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು “

ಶ್ರೀನಿವಾಸಪುರ : ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಮಾಡುತ್ತಿದ್ದು ಈದೇಶವು ಜ್ಯಾತೀತ ರಾಷ್ಟ್ರ ನೂರಾರು ಜಾತಿಗಳು ದೇಶದಲ್ಲಿ ಬದುಕುತ್ತಿದ್ದಾರೆ. ಬದುಕು ಬೇರೆ ಬಾವನೆಗಳು ಬೇರೆ. ಬಾವನೆ ಎಂದರೆ ನನ್ನ ಧರ್ಮ, ನನ್ನ ಅಣ್ಣ ತಮ್ಮಂದಿರುಗಳು ಇಂತಹದು. ಬದುಕು ಎಂದರೆ ಪ್ರತಿಯೊಬ್ಬ ಪ್ರಜೆಯು ಬದಕಬೇಕು. ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ದಳಸನೂರು ಗೋಪಾಲಕೃಷ್ಣ ಹೇಳಿದರು.ತಾಲೂಕಿನ ದಳಸನೂರು ಗ್ರಾಮದ ದಳಸನೂರು ಗೋಪಾಲಕೃಷ್ಣ ನಿವಾಸದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.ಕೆಳೆದ ೧೪ ನೇ ಮಾವಿನ ಕಾಯಿ ಮಂಡಿಯಲ್ಲಿ ಶ್ರೀನಿವಾಸಪು ವಿಧಾನಸಭಾ ಕ್ಷೇತ್ರದ […]

ಶ್ರೀನಿವಾಸಪುರ : ಈ ಹಿಂದೆ ವಿಧಾನಸಭೆ ಚುನಾವಣೆ ಸಮಯದಲ್ಲಿ ಯಾವ ಸಭೆಯಲ್ಲಿ ನೋಡಿದರು ಜನಸಾಗರವೇ ತುಂಬಿ ತುಳುಕುತ್ತಿತ್ತು . ಅಂದು ಜನಸಾಗರವನ್ನು ನೋಡಿ ನಾನು ಗೆದ್ದೆ ಗಲ್ಲುತ್ತೇನೆ ಎಂದು ಆಶಭಾವನೆಯನ್ನು ಹೊತ್ತಿದ್ದೆ ಆದರೆ ಫಲಿತಾಂಶವು ಬಂದ ನಂತರ ನನ್ನ ಆಶಭಾವನೆ ಭಗ್ನಗೊಂಡಿತು ಎಂದು ಮಾಜಿ ಶಾಸಕ ಕೆ.ಆರ್.ರಮೇಶ್ಕುಮಾರ್ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ರಾಯಲ್ಪಾಡು ಹೋಬಳಿಯ ಗೌನಿಪಲ್ಲಿ ಗ್ರಾಮದ ಬಸ್ನಿಲ್ದಾಣದ ಬಳಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿಪರ ಮತಯಾಚನೆ ಸಭೆಯಲ್ಲಿ ಮಾತನಾಡಿದರು. ೯೧ ವರ್ಷ ವಯಸ್ಸಿನ ಮಾಜಿ ಪ್ರಧಾನಿಗಳಾದ ದೇವೆಗೌಡರು […]