
ಕುಂದಾಪುರ : ಯು.ಬಿ.ಎಮ್.ಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 03.08.2024 ರಂದು ಭಾಷಾ ಕ್ಲಬ್ ಸ್ಥಾಪಿಸಲಾಯಿತು. ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಆಲಿಸ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯನ್ನು ಅಲಂಕರಿಸಿದ ಇತರ ಗಣ್ಯರು ಭಾಷ ಕ್ಲಬ್ ಸಂಯೋಜಕರಾದ ಶ್ರೀಮತಿ ಪವಿತ್ರಾ, ಶ್ರೀಮತಿ ರಾಜೇಶ್ವರಿ ಮತ್ತು ಶ್ರೀಮತಿ ಸವಿತಾ ಆರ್, ವಿದ್ಯಾರ್ಥಿ ಸಂಯೋಜಕರಾದ ಚೈತನ್ಯ ಮತ್ತು ಸೋಹನ್. ಲಾಂಗ್ವೇಜ್ ಕ್ಲಬ್ ಅನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿ ಭಾಷ ಕ್ಲಬಗೆ ಚಾಲನೆ ನೀಡಿದರು. ಗಣ್ಯರು ದೀಪ ಬೆಳಗಿಸುವಾಗ ಶ್ರೀಮತಿ ವೀಣಾ […]

ಬ್ರಹ್ಮಾವರ: ಇಲ್ಲಿನ 2024-2025 ನೇ ಸಾಲಿನ ಎನ್.ಎಸ್.ಎಸ್ ಘಟಕದ ಕಾರ್ಯಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮಗಳನ್ನು ಶ್ರೀಮತಿ ಸವಿತಾ ಎರ್ಮಳ್ ( ವಿಭಾಗೀಯ ಅಧಿಕಾರಿ) ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು , ಬ್ರ ಹ್ಮಾ ವರ ಇಲ್ಲಿನ ಉಪನ್ಯಾಸಕಿಯವರು ಉದ್ಘಾ ಟಿಸಿದರು. ಈ ಸಂಧರ್ಬದಲ್ಲಿ ಎನ್.ಎಸ್.ಎಸ್ ಸ್ವಯಂ ಸೇವಕರನ್ನು ಉದ್ದೇಶಿಸಿ “ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ” ಎಂಬ ಕೇಂದ್ರ ಸರಕಾರದ ಅಭಿಯಾನದ ಅಂಗವಾಗಿ ಉಡುಪಿ ಜಿಲ್ಲೆಯ ರಾಯಭಾರಿಯ ನೆಲೆಯಲ್ಲಿ ಉಪನ್ಯಾ ಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು […]

ರಚನಾ ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಮಂಗಳೂರು, ಕ್ಯಾಥೋಲಿಕ್ ಉದ್ಯಮಿಗಳ ವೃತ್ತಿಪರರು ಮತ್ತು ಕೃಷಿಕರ ವೇದಿಕೆಯು 27 ಜುಲೈ 2024 ರಂದು ಸೇಂಟ್ ಸೆಬಾಸ್ಟಿಯನ್ ಚರ್ಚ್ ಹಾಲ್ನಲ್ಲಿ “ಟ್ರೆಂಡಿಂಗ್ ಸ್ಟ್ರಾಟಜೀಸ್” ಎಂಬ ಜ್ಞಾನೋದಯ ಕಾರ್ಯಕ್ರಮವನ್ನು ಆಯೋಜಿಸಿದೆ. ಮಂಗಳೂರು ಧರ್ಮಪ್ರಾಂತ್ಯದ ಐಸಿವೈಎಂ ನಿರ್ದೇಶಕ ಫಾ.ಅಶ್ವಿನ್ ಕಾರ್ಡೋಜ ನೇತೃತ್ವದಲ್ಲಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.ಅಧ್ಯಕ್ಷ ಶ್ರೀ ಜಾನ್ ಬಿ ಮೊಂತೇರೊ ಅವರು ಅತಿಥಿ ಉಪನ್ಯಾಸಕರು, ಗಣ್ಯರು ಮತ್ತು ಸದಸ್ಯರಿಗೆ ಹೃತ್ಪೂರ್ವಕ ಸ್ವಾಗತವನ್ನು ನೀಡಿದರು. ಅವರು ಈವೆಂಟ್ನ ಥೀಮ್ನ ಸಾರವನ್ನು […]

ಸರ್ವೇಶ್ವರನ ಆಶೀರ್ವಾದವನ್ನು ಕೋರುವ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಗಣಿತಶಾಸ್ತ್ರದ ಉಪನ್ಯಾಸಕರಾದ ಶ್ರೀಮತಿ ಕೆರೋಲ್ ಲೋಬೋ ಅವರು ಸಭೆಯನ್ನು ಸ್ವಾಗತಿಸಿ, ದಿನದ ಗಣ್ಯ ಮುಖ್ಯ ಅತಿಥಿಗಳಾದ LINK ಪುನರ್ವಸತಿ ಕೇಂದ್ರದ ಆಡಳಿತಾಧಿಕಾರಿ ಶ್ರೀಮತಿ ಲಿಡಿಯಾ ಲೋಬೋ ಅವರನ್ನು ಪರಿಚಯಿಸಿದರು. ಶ್ರೀಮತಿ ಲಿಡಿಯಾ ಲೋಬೊ ಅವರು ಪೋಷಕರನ್ನು ಉದ್ದೇಶಿಸಿ ತಮ್ಮ ವಾರ್ಡ್ನ ಸಮಗ್ರ ಅಭಿವೃದ್ಧಿಯಲ್ಲಿ ಅವರು ವಹಿಸುವ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸಿದರು. ಹವಾಮಾನ ವೈಪರೀತ್ಯದ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರು ಪೋಷಕರನ್ನು ಶ್ಲಾಘಿಸಿದರು. ಅವರು ತಮ್ಮ […]

ದಿನಾಂಕ ೨೯ ಜುಲೈ ೨೦೨೪ ರಂದು ಮೂಡ್ಲಕಟ್ಟೆ ತಾಂತ್ರಿಕ ಕಾಲೇಜು ಎಂ ಬಿ ಏ ವಿಭಾಗದ ವತಿಯಿಂದ ವಿಸ್ತರಣಾ ಚಟುವಟಿಕೆಯನ್ನು ಆಯೋಜಿಸಲಾಗಿತ್ತು. ಎಂಐಟಿ ಕಾಲೇಜಿನ ಪ್ರಾಧ್ಯಾಪಕರು ಹಾಗು ಸುಮಾರು ೩೦ ವಿದ್ಯಾರ್ಥಿಗಳು “ವಿದ್ಯಾ ಅಕಾಡೆಮಿಗೆ” ತೆರಳಿ ಅಲ್ಲಿನ ಮಕ್ಕಳಿಗೆ ಹಲವಾರು ಶೈಕ್ಷಣಿಕ ಮತ್ತು ಶಿಕ್ಷಣೇತರ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದರು.ಶಾಲೆಯಲ್ಲಿ ನಡೆದ ವಿಸ್ತರಣಾ ಚಟುವಟಿಕೆಯಲ್ಲಿ ಮಕ್ಕಳಿಗೆ ವಿವಿಧ ರೀತಿಯ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಚಟುವಟಿಕೆಗಳು ಆಟಗಳ ಮೂಲಕ ಮಕ್ಕಳ ಸೃಜನಶೀಲತೆ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಪ್ರೋತ್ಸಾಹಿಸಲಾಯಿತು. ಕರಕುಶಲ ಚಟುವಟಿಕೆ, ನೃತ್ಯ […]

ಸ್ಟೆಲ್ಲಾ ಮಾರಿಸ್ ದೇವಾಲಯ ಕಲ್ಮಾಡಿ ಇಲ್ಲಿರುವ ವೆಲಂಕಣಿ ಮಾತೆಯ ಕೇಂದ್ರವನ್ನು 15 ಅಗಸ್ಟ್ 2022 ರಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಲೋ ರವರು ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವಾಗಿ ಘೋಷಿಸಿದರು. ಪ್ರತಿ ವರ್ಷದಂತೆ ಈ ಬಾರಿ ಕೂಡ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು 15 ಅಗಸ್ಟ್ 2024 ಗುರುವಾರ ದಂದು ನಡೆಯಲಿರುವುದು. ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಒಂಬತ್ತು ದಿನಗಳ ನವೇನಾ ಪ್ರಾರ್ಥನೆಗಳು ತಾರೀಕು 06-08-2024 […]

ಸುಮಾರು 2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಅಪೂರ್ವ ಪರಿಶುದ್ಧ ಭಾಷಾ ಸಂಪತ್ತು ಹಾಗೂ ಸಾಂಸ್ಕೃತಿಕ ಸಂಪತ್ತು ಹೊಂದಿರುವ ಕುಂದಾಪ್ರ ಕನ್ನಡದ ಸಮಗ್ರ ಸಂಶೋಧನೆ ಅಭಿವೃದ್ಧಿ ದೃಷ್ಠಿಯಿಂದ ಅಗಸ್ಟ್ 4 ರಂದು ವಿಚಾರ ವಿನಿಮಯ ಸಭೆಯೊಂದನ್ನು ಕರೆಯಲಾಗಿದೆ.ಬಂಟರ ಯಾನೆ ನಾಡವರ ಸಂಘದ ಗಿಳಿಯಾರು ಕುಶಲ ಹೆಗ್ಡೆ ಸಭಾ ಭವನದಲ್ಲಿ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ಮಾರ್ಗದರ್ಶನದಲ್ಲಿ ಬೆಳಿಗ್ಗೆ 10:30ಕ್ಕೆ ಸಭೆ ಏರ್ಪಡಿಸಲಾಗಿದೆ.ಕುಂದಕನ್ನಡ ಅಭಿಮಾನಿ, ಸಾಹಿತಿಗಳು, ಕಲಾವಿದರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಗತ್ಯವಾಗಿ ಭಾಗವಹಿಸಿ, ವಿಚಾರ ವಿನಿಮಯದಲ್ಲಿ ಪಾಲ್ಗೊಳ್ಳಬೇಕೆಂದು ಬಂಟರ […]

ಬೆಳ್ಮಣ್ಣು: ಜೇಸಿಐ ಬೆಳ್ಮಣ್ಣು, ಯುವ ಜೇಸಿ ವಿಭಾಗ ಮತ್ತು ಮಹಿಳಾ ಜೇಸಿ ವಿಭಾಗದ ನೇತೃತ್ವದಲ್ಲಿ ಘಟಕಾಧ್ಯಕ್ಷರಾದ ಸರಿತಾ ದಿನೇಶ್ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಘಟಕದ 44ನೇ ವರ್ಷಾಚರಣೆ ಅಂಗವಾಗಿ ನಂದಳಿಕೆ ಬೋರ್ಡ್ ಶಾಲಾ ಸಭಾಂಗಣದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಜರಗಿತು.ಜೇಸಿಐ ವಲಯಾಧ್ಯಕ್ಷರಾದ ಗಿರೀಶ್ ಎಸ್.ಪಿ. ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದವರು ಬೆಳ್ಮಣ್ಣು ಜೇಸಿಐ ಸಂಸ್ಥೆ ಈ ವರ್ಷ ವಲಯದಾದ್ಯಂತ ಹಲವಾರು ಕಾರ್ಯಕ್ರಮಗಳ ಮೂಲಕ ಸಂಚಲನ ಮೂಡಿಸಿ ವಲಯದಲ್ಲೇ ಅಗ್ರ ಸ್ಥಾನ ಪಡೆದಿದೆ ಎಂದರು.ಕಲಾವಿದರಾದ ವಿ.ಕೆ.ನಂದಳಿಕೆ ಅವರು ಮಾತನಾಡಿದವರು […]

ಕುಂದಾಪುರ ಭಂಡಾರ್ಕರ್ಸ್ ಕಾಲೇಜು ರೇಡಿಯೋ ಕುಂದಾಪ್ರ 89.6 ಎಫ್. ಎಂ. ಹಾಗೂ ‘ಕುಂದಪ್ರಭ’ ಆಶ್ರಯದಲ್ಲಿ ನಡೆದ ಕುಂದಕನ್ನಡ ಹಾಡುಗಾರಿಕೆ, ಕವನ ಸ್ಪರ್ಧೆಯಲ್ಲಿ ಕುಂದಾಪುರ ತಾಲೂಕಿನ ಹಲವು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದು, ವಿಜೇತರ ವಿವರ ಈ ರೀತಿ ಇದೆ. ಸ್ವರಚಿತ ಕವನ ಪದವಿ ಪೂರ್ವ ಕಾಲೇಜು ವಿಭಾಗ :ಪ್ರಥಮ : ಸಾಗರ್ ಎಸ್. ಪೂಜಾರಿ, ಶ್ರೀ ವೆಂಕಟರಮಣ ಪ. ಪೂ. ಕಾಲೇಜು, ಕುಂದಾಪುರ ದ್ವಿತೀಯ : ಪ್ರಾರ್ಥನಾ, ಆರ್. ಎನ್. ಶೆಟ್ಟಿ ಪ. ಪೂ. ಕಾಲೇಜು, […]