ರೋಸಾ ಮಿಸ್ಟಿಯಾಕಾ ಪಿಯು ಕಾಲೇಜು ಬಹು ನಿರೀಕ್ಷಿತ ಇಂಟರ್-ಸ್ಕೂಲ್ ಫೆಸ್ಟ್, MYSTICALZ-2K24 ಅನ್ನು ಆಯೋಜಿಸಿತು, ಇದು ವಿದ್ಯಾರ್ಥಿಗಳಿಗೆ ಉತ್ಸಾಹ, ಸ್ಫೂರ್ತಿ ಮತ್ತು ಒಳನೋಟವುಳ್ಳ ಮಾರ್ಗದರ್ಶನದಿಂದ ತುಂಬಿದೆ. ಅಧಿವೇಶನವು ಪ್ರಾರ್ಥನೆಯೊಂದಿಗೆ ಆಧ್ಯಾತ್ಮಿಕ ಟಿಪ್ಪಣಿಯಲ್ಲಿ ಪ್ರಾರಂಭವಾಯಿತು, ಮುಂದಿನ ದಿನಕ್ಕೆ ಧನಾತ್ಮಕ ಧ್ವನಿಯನ್ನು ಹೊಂದಿಸುತ್ತದೆ.ಸಮಾರಂಭದಲ್ಲಿ ಗೌರವಾನ್ವಿತ ಅಧ್ಯಕ್ಷರಾದ ವಂ.ಡಾ.ಸಾಧನಾ ಅವರು ಪ್ರೋತ್ಸಾಹದ ಮಾತುಗಳೊಂದಿಗೆ ಸಭೆಯನ್ನುದ್ದೇಶಿಸಿ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಂವಹನ ನಡೆಸಲು, ಸಹಯೋಗಿಸಲು ಮತ್ತು ಹೊಸ ಅವಕಾಶಗಳನ್ನು ಅನ್ವೇಷಿಸಲು ವೇದಿಕೆಯಾಗಿ ಇಂತಹ ಕಾರ್ಯಕ್ರಮಗಳ ಮಹತ್ವವನ್ನು ಅವರು ಒತ್ತಿ ಹೇಳಿದರು. ಈವೆಂಟ್‌ನಲ್ಲಿ ಶ್ರೀ […]

Read More

ಶಂಕರನಾರಾಯಣ : ಕುಂದಾಪುರದ ಡಾ. ಬಿ.ಬಿ ಹೆಗ್ಡೆ ಪ್ರಥಮ‌ ದರ್ಜೆ ಕಾಲೇಜಿನಲ್ಲಿ ನವೆಂಬರ್ 15, 2024ರಂದು ಆಯೋಜಿಸಿದ ಅಂತರ್ಕಾಲೇಜು ಸ್ಪರ್ಧೆ “ಉಗಮ-2024” ರ ಸಮಗ್ರ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಶಂಕರನಾರಾಯಣದ ಮದರ್ ತೆರೆಸಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಮೋಘವಾದ ಸಾಧನೆಗೈದಿದ್ದಾರೆ.ಇಂಗ್ಲಿಷ್ ಭಾಷಣದಲ್ಲಿ ಸಾನ್ವಿ ಶೆಟ್ಟಿ ಪ್ರಥಮಪಾತ್ರ ಪ್ರವೀಣ (ಅಣಕು ಸಂದರ್ಶನ)ದಲ್ಲಿ ಸುಮಂತ್ ಶೆಟ್ಟಿ ದ್ವಿತೀಯ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಮ್ಯಾಡ್ ಆಡ್ ನಲ್ಲಿ ಪ್ರಥಮ ಕ್ಯಾಂಪಸ್ ರೀಲ್ಸ್ ನಲ್ಲಿ ತೃತೀಯ ಸ್ಥಾನವನ್ನು ಪಡೆಯುವುದರ ಮೂಲಕ ಸಮಗ್ರ ಪ್ರಶಸ್ತಿಯನ್ನು […]

Read More

ಮಣಿಪಾಲಃ ನ.೧೬ಃ ತಾಳ್ಮೆಯೊಂದಿಗೆ ಕಲೆಯಲ್ಲಿ ನಿರತರಾದಾಗ ಪರಿಪಕ್ವತೆಯುಳ್ಳಂತಹ ಕಲಾಕೃತಿಯನ್ನು ರಚಿಸಲು ಸಾಧ್ಯ ಎಂದು ಮಂಗಳೂರಿನ ಹಿರಿಯ ಕಲಾವಿದರಾದ ಶ್ರೀ ಗಣೇಶ ಸೋಮಾಯಾಜಿಯವರು ಮಣಿಪಾಲ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಪರಂಪರಾ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಮಾಹೆ ಯ ನಿವೃತ್ತ ಉಪನ್ಯಾಸಕರಾದ ಶ್ರೀ ಕೆ. ಎಸ್. ಶೇರಿಗಾರ್, ಪ್ರೊ. ಮಣಿಪಾಲ ಸ್ಕೂಲ್ ಆಫ್ ಅರ್ಕಿಟಕ್ಚರ್ ಮತ್ತು ಪ್ಲಾನಿಂಗ್ನ್ ನ ಡಾ. ದೀಪಿಕಾ ಶೆಟ್ಟಿ, ಬಬ್ಬುಸ್ವಾಮಿ ದೈವಸ್ಥಾನದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ಪೂಜಾರಿ ಯವರು ತ್ರಿವರ್ಣ ಕಲಾ ಕೇಂದ್ರದ […]

Read More

ಕುಂದಾಪುರ :ನ.16 : ಇಲ್ಲಿನ ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಕ್ರೀಡೋತ್ಸವವು ನವೆಂಬರ್ 16 ರಂದು ಗಾಂಧಿ ಮೈದಾನದಲ್ಲಿ  ನಡೆಯಿತು. ನೂತನವಾಗಿ ಆಯ್ಕೆಯಾದ ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೊ ಧ್ವಜ ವ0ದನೆ ಸ್ವೀಕರಿಸಿದರು. ಪುರಸಭೆಯ ಸದಸ್ಯರಾದ ಪ್ರಭಾಕರ ವಿ. ಕ್ರೀಡಾ ಧ್ವಜವನ್ನು ಆರೋಹಣ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶಾಲಾ ಮುಖ್ಯೋಪಾಧ್ಯಾಯಿನಿ ವಂ। ಸಿಸ್ಟರ್ ತೆರೇಜ್ ಶಾಂತಿಯವರು ಕ್ರೀಡಾ ಜ್ಯೊತಿಯನ್ನು ಬೆಳಗಿಸಿದರು. ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ವಂ।ಸಿಸ್ಟರ್ ಸುಪ್ರಿಯ ಬೆಲೂನುಗಳನ್ನು […]

Read More

ಮಂಗಳೂರಿನ ಮಣ್ಣಾಗುಡ್ಡೆಯ ಶ್ರೀ ಮಡಕೈ ನವದುರ್ಗಾ ಮಹಾಗಣಪತಿ ಕ್ಷೇತ್ರಕ್ಕೆ ತಾ.14-11-2024 ರಂದು ಸಂಜೆ 6:30ಕ್ಕೆ ಶ್ರೀ ಪರ್ಥಗಾಳಿ ಗೋಕರ್ಣ ಮಠಾಧೀಶರಾದ ಶ್ರೀ ವಿದ್ಯಾಧಿಶ ತೀರ್ಥ ಶ್ರೀಪಾದರು ಭೇಟಿ ನೀಡಿ, ಭಕ್ತಾದಿಗಳಿಗೆ ಪ್ರಸಾದ ವಿತರಿಸಿದರು. ಆ ಪ್ರಯುಕ್ತ ದೇವಾಲಯದ ಪರವಾಗಿನವದುರ್ಗಾ ಮಹಿಳಾ ಮಂಡಳಿಯ ಸದಸ್ಯರಿಂದ ಪೂರ್ಣಕುಂಭ, ವೇದಘೋಷ, ವಾದ್ಯ ಗೋಷ್ಟಿಗಳೊಂದಿಗೆ ಶ್ರೀ ಯುತರನ್ನು ಸ್ವಾಗತಿಸಲಾಯಿತು.ದೇವರಭೇಟಿ, ಮಂಗಳಾರತಿ, ಸಭಾಕಾರ್ಯಕ್ರಮ ಹಾಗೂ ಶ್ರೀಗಳಿಗೆ ದೇವಾಲಯದ ವತಿಯಿಂದ ಪಾದಪೂಜೆ ಜರುಗಿತು. ಸ್ವಾಮೀಜಿಯವರಿಂದ ಆಶೀರ್ವಾಚನ, ಬಂದಂತಹ ಭಕ್ತಭಿಮಾನಿಗಳಿಗೆ ಫಲಮಂತ್ರಕ್ಷತೆ ವಿತರಣಾ ಕಾರ್ಯಕ್ರಮ ಜರುಗಿತು.ದೇವಸ್ಥಾನದ ಆಡಳಿತ […]

Read More

ಕುಂದಾಪುರ : ದಿನಾಂಕ 15/11/2024 ರಂದು ಎಕ್ಸಲೆಂಟ್ ಪಿ ಯು ಕಾಲೇಜು ಸುಣ್ಣಾರಿ ಕೋಟೇಶ್ವರದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮದರ್ ತೆರೇಸಾ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರತಿಭೆಯನ್ನು ಪ್ರದರ್ಶಿಸುವುದರ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ವಿಜೇತರ ಯಾದಿ :ರಕ್ಷಿತಾ (10ನೇ ತರಗತಿ)ಕನ್ನಡ ಭಾಷಣ : ಪ್ರಥಮಶ್ರೀಶಾಂತ್ ಎಸ್ (ಪ್ರಥಮ ಪಿಯುಸಿ )ಕನ್ನಡ ಕವನವಾಚನ:ಪ್ರಥಮಪ್ರೀತಮ್ ಜಿ (9ನೇ ತರಗತಿ)ಆದಿತ್ಯ ಬಿ (ಪ್ರಥಮ ಪಿಯುಸಿ)ರಸಪ್ರಶ್ನೆ ಪ್ರಥಮಪ್ರತೀಕ್ಷಾ (ಪ್ರಥಮ ಪಿಯುಸಿ)ಚರ್ಚಾ ಸ್ಪರ್ಧೆ ಪ್ರಥಮತನ್ಮಯ್ ಸಿ ಎನ್ […]

Read More

ಮಂಗಳೂರು; 14.11.2024 ಗುರುವಾರ ನೇಜಿಗುರಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ನಡೆಯಿತು. ಅತಿಥಿಗಳಿಂದ ದೀಪ ಬೆಳಗಿಸಿ ಹಾಗೂ ಭಾರತದ ಮೊದಲ ಪ್ರಧಾನಿ, ‘ಭಾರತ ರತ್ನ’ ಪಂಡಿತ್ ಜವಾಹರಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಹೂವನ್ನು ಅರ್ಪಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸಂತ ಜೋಸೆಫ್ ಶಾಲೆ ಕುಲಶೇಖರ ಇಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಆಗೊಸ್ತಿನ್ ಟೀಚರ್ ಮಕ್ಕಳ ದಿನಾಚರಣೆ ಬಗ್ಗೆ ತಿಳಿಸಿದರು.ಪದವ್ 21ನೇ ವಾರ್ಡಿನ ಕಾರ್ಪೊರೇಟರ್ ಶ್ರೀಮತಿ ವನಿತಾ ಪ್ರಸಾದ್ ಮಕ್ಕಳಿಗೆ ಶುಭ ಹಾರೈಸಿದರು. ಗೇಮ್ಸ್ ನಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನದ […]

Read More

ಹೆಲ್ತ್’ಕೇರ್’ನಲ್ಲಿ ಕೃತಕ ಬುದ್ಧಿಮತ್ತೆ ಪರಿಹಾರಗಳು: ಬೆಂಗಳೂರು ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಡೆವಲಪ್’ಮೆಂಟ್ ಪ್ರೋಗ್ರಾಮ್ (ಎಫ್‌ಡಿಪಿ) “ಹೆಲ್ತ್’ಕೇರ್’ನಲ್ಲಿ ಕೃತಕ ಬುದ್ಧಿಮತ್ತೆ ಪರಿಹಾರಗಳು” ವಿಷಯದ ಫ್ಯಾಕಲ್ಟಿ ಡೆವಲಪ್’ಮೆಂಟ್ ಪ್ರೋಗ್ರಾಮ್ (ಎಫ್‌ಡಿಪಿ) 2024, ನವೆಂಬರ್ 4 ರಿಂದ 9 ರವರೆಗೆ ಬೆಂಗಳೂರಿನ ಸೈಂಟ್ ವಿಶ್ವವಿದ್ಯಾಲಯದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ  ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಿಂದ 40 ಜನರು ಪಾಲ್ಗೊಂಡಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಐಐಎಸ್‌ಸಿ ಬೆಂಗಳೂರಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಶ್ರೀಧರನ್ ದೇವರಾಜನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ […]

Read More
1 56 57 58 59 60 422