
ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಬಡ ಕೂಲಿ ಕಾರ್ಮಿಕ ಮಹಿಳೆಯರ ಆರೋಗ್ಯಕ್ಕಾಗಿ ತಾಯಿ, ಮಗು ಆರೋಗ್ಯ ಹಕ್ಕೊತ್ತಾಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಬೀದಿ ನಾಟಕ ಕೋಲಾರ.ಜೂ.12: ದಲಿತ ಮಾನವ ಹಕ್ಕುಗಳ ವೇದಿಕೆ ಕರ್ನಾಟಕ ಇವರ ವತಿಯಿಂದ ಬಡ ಕೂಲಿ ಕಾರ್ಮಿಕ ಮಹಿಳೆಯರ ಆರೋಗ್ಯಕ್ಕಾಗಿ ತಾಯಿ, ಮಗು ಆರೋಗ್ಯ ಹಕ್ಕೊತ್ತಾಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಕೋಲಾರ ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಸಂಚಾಲಕ ಮೇಡಿಹಾಳ ಎಂ.ಚಂದ್ರಶೇಖರ್ ಮಾತನಾಡಿ ದೇಶದಲ್ಲಿ ಶೇ. 70 ರಷ್ಟು ಮಹಿಳೆಯರು […]

ವರದಿ: ಚಂದ್ರಶೇಖರ, ಬೀಜಾಡಿ ಕೋಟೇಶ್ವರ ಗಾಣಿಗ ಯುವ ಸಂಘಟನೆ : ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಪುಸ್ತಕ,ಕೊಡೆ ವಿತರಣೆ;ಸಾಧಕರಿಗೆ ಸನ್ಮಾನ ಕುಂದಾಪುರ:ಯುವ ಜನತೆ,ವಿದ್ಯಾರ್ಥಿಗಳು ಸಾಧನೆ ಮಾಡಬೇಕಾದರೆ ಎಲ್ಲಾ ಅಡೆತಡೆಗಳನ್ನು ಮೀರಿ ಸಾಗಬೇಕು.ಆಗ ಸಾಧನೆ ಮಾಡಲು ಸಾಧ್ಯವಾಗುತ್ತದೆ.ನಾವು ಸಾಧಿಸುವ ಯೋಜನೆ ಮಾಡುವುದು ಎಲ್ಲಾ ಮುಗಿದ ಮೇಲೆ.ಹಾಗಾಗಬಾರದು.ಮೊದಲೇ ಯೋಚಿಸಿ ಯಶಸ್ವಿನ ಕಡೆಗೆ ಸಾಗಬೇಕು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಸಂಘಟನಾ ಕಾರ್ಯದರ್ಶಿ ನರೇಂದ್ರ ಕುಮಾರ ಕೋಟ ಹೇಳಿದರು. ಅವರು ಭಾನುವಾರ ಗಾಣಿಗ ಯುವ ಸಂಘಟನೆ,ಕೋಟೇಶ್ವರ ಘಟಕ,ಗಾಣಿಗ ಮಹಿಳಾ ಸಂಘಟನೆ,ಕೋಟೇಶ್ವರ […]

JANANUDI NETWORK ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಗೆ ಧರ್ಮಾಧ್ಯಕ್ಷರ ಭೇಟಿ : ಗುರುಹಿರಿಯಗೆ ಗೌರವ ನೀಡಿ ಕುಂದಾಪುರ:ವಿದ್ಯಾರ್ಥಿಗಳು ಗುರುಹಿರಿಯಗೆ ಗೌರವ ನೀಡಿ ಆದರ್ಶ ವಿದ್ಯಾರ್ಥಿಗಳಾಗಿ, ಒಳ್ಳೆಯ ನಡತೆಯಿಂದ ಬದುಕಬೇಕಾಗಿದೆ.ನೆಲ ಜಲ ರಕ್ಷಣೆಗೆ ಆಧ್ಯತೆ ನೀಡಬೇಕಾಗಿದ್ದು,ಒಳ್ಳೆಯ ಕಾರ್ಯದಿಂದ ದೇವರ ಆಶೀರ್ವಾದ ಲಭಿಸುತ್ತದೆ ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪರಮಪೂಜ್ಯ ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಅವರು ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಗೆ ಅಧಿಕೃತ ಭೇಟಿಯ ಸಂದರ್ಭದಲ್ಲಿ ಆಶೀರ್ವಾಚನ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ನಮ್ಮ ಸುತ್ತಮುತ್ತ ಪರಿಸರದ ಸ್ವಚ್ಚತೆಯ […]

ವರದಿ: ವಾಲ್ಟರ್ ಮೊಂತೇರೊ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: 13ನೇ ವರ್ಷದ ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಪೂರ್ವಸಿದ್ಧತಾ ಸಭೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಸೆಪ್ಟೆಂಬರ್ 2 ರಂದು ಸೋಮವಾರ ಅಬ್ಬನಡ್ಕದ ಕುಂಟಲಗುಂಡಿಯಲ್ಲಿ ಜರಗಲಿರುವ 13ನೇ ವರ್ಷದ ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಪೂರ್ವಸಿದ್ಧತಾ ಸಭೆಯು ಅಬ್ಬನಡ್ಕದ ಕುಂಟಲಗುಂಡಿಯಲ್ಲಿರುವ […]
JANANUDI NETWORK ಕೊನೆಗೂ ಸಂಗಮ್ ಜಂಕ್ಷನ್ ಚಿಕ್ಕನಸಾಲು ಮತ್ತು ಆನಗಳ್ಳಿ ರಸ್ತೆ ತಡೆಗೋಡೆ ತೆರವು ಆದರೂ ಅಪಾಯ ತಪ್ಪಿದ್ದಲ್ಲಾ – ಭವಿಸ್ಯದಲ್ಲಿ ಪ್ಲೈ ಒವರ್ ಬೇಕು- ಅಂಡರ್ ಪಾಸ್ ಆದಸ್ಟು ಬೇಗನೆ ಅಗತ್ಯವಿದೆ ಕುಂದಾಪುರ, ಜೂ.12: ರಾಷ್ಟ್ರ ಹೆದ್ದಾರಿ 66 ನವ ನಿರ್ಮಾಣದ ಭರಾಟೆಯಲ್ಲಿ ಹಲವಾರು ತೊಡಕುಗಳು ಆಗುತ್ತಲೆ ಇವೆ. ಅದರಲೊಂದು ಸಂಗಮ್ ಜಂಕ್ಷನಿನ ಚಿಕ್ಕನಸಾಲು ರಸ್ತೆ ಮತ್ತು ಆನಗಳ್ಳಿಗೆ ಹೋಗಿ ಬರುವ ರಸ್ತೆಯಲ್ಲಿ ಸಮರ್ಪಕವಾದ ಕ್ರಾಸಿಂಗ್ ಕೊಡದೆ, ವಾಹನಗಳು, ಪಾದಚಾರಿಗಳಿಗೆ ಚಿಕ್ಕನಸಾಲು ರಸ್ತೆಯಿಂದ, ಚಿಕ್ಕನಸಾಲು ರಸ್ತೆಯ […]

ಬಾತ್ಮಿ: ಪ್ರಕಾಶ್ ಅಂದ್ರಾದೆ, ಉಡುಪಿ ಗಂಗೊಳ್ಳಿ : ಅಮ್ರತ ಸ್ತ್ರೀ ಸಂಘಟನ್ ಪಂಗ್ಡಾ ಥಾವ್ನ್ ಹಡಾಂ ತಪಾಸ್ಣಿ ಶಿಬಿರ್ ಗಂಗೊಳ್ಳಿ, ಜೂ.11 ಗಂಗೊಳ್ಳಿ ಫಿರ್ಗಜ್ ಸ್ತ್ರೀ ಆಯೋಗ್ (ಸ್ತ್ರಿ ಸಂಘಟನ್) ಆನಿ ಭಲಾಯ್ಕಿ ಆಯೋಗ್ ಹಾಂಚ್ಯಾ ಮುಖೇಲ್ಪಣಾರ್ ಉಚಿತ್ ಹಡಾಂ ತಪಾಸ್ಣಿ ಶಿಬಿರ್ ಫಿರ್ಗಜೆಚ್ಯಾ ಸಾಂ.ಜುಜೆ ಸಭಾಸಾಲಾಂತ್ ಜೂನಾಚ್ಯಾ 7 ತಾರೀಕೆರ್ ಚಲ್ಲೆಂ. ಹ್ಯಾ ಕಾರ್ಯಾಕ್ ಫಿರ್ಗಜೆಚೊ ವಿಗಾರ್, ಸ್ತ್ರೀ ಸಂಘಟನಾಚೊ ಅತ್ಮಿಕ್ ನಿರ್ದೇಶಕ್ ಮಾ|ಬಾ|ಆಲ್ಬರ್ಟ್ ಕ್ರಾಸ್ತಾ ಹಾಣಿ ಅಧ್ಯಕ್ಷಪಣ್ ಘೆಂವ್ನ್ ಬರೆ ಮಾಗ್ಲೆಂ. ಸಂಪನ್ಮೂಲ್ ವ್ಯಕ್ತಿ […]

ಬಾತ್ಮಿ: ಪ್ರಕಾಶ್ ಅಂದ್ರಾದೆ, ಉಡುಪಿ ತ್ರಾಸಿ – ಸ್ತ್ರೀ ಸಂಘಟನಾ ಥಾವ್ನ್ ಹಡಾಂ ತಪಾಸ್ಣಿ ಶಿಬಿರ್ ತ್ರಾಸಿ, ಜೂ.11: ತ್ರಾಸಿ ಫಿರ್ಗಜ್ ಸ್ತ್ರೀ ಆಯೋಗ್ (ಸ್ತ್ರೀ ಸಂಘಟನ್) ಆನಿ ಭಲಾಯ್ಕಿ ಆಯೋಗ್ ಮುಖೇಲ್ಪಣಾರ್ ಹಡಾಂ ತಪಾಸ್ಣಿ ಶಿಬಿರ್ ಜೂನಾಚ್ಯಾ 6 ತಾರೀಕೆರ್ ಫಿರ್ಗಜೆಚ್ಯಾ ಮಿಲೇನಿಯಮ್ ಸಭಾಸಾಲಾಂತ್ ಚಲ್ಲೆಂ. ಹ್ಯಾ ಕಾರ್ಯಾಕ್ ಫಿರ್ಗಜೆಚೊ ವಿಗಾರ್, ಸ್ತ್ರೀ ಸಂಘಟನಾಚೊ ಅತ್ಮಿಕ್ ನಿರ್ದೇಶಕ್ ಮಾ|ಬಾ|ಚಾಲ್ರ್ಸ್ ಲೂವಿಸ್ ಹಾಣಿ ಅಧ್ಯಕ್ಷಪಣ್ ಘೆಂವ್ನ್ ಬರೆ ಮಾಗ್ಲೆಂ. ಸಂಪನ್ಮೂಲ್ ವ್ಯಕ್ತಿ ಜಾವ್ನ್ ಉಡುಪಿ ಫಿರ್ಗಜೆಚೊ ಪ್ರಕಾಶ್ […]

JANANUDI NETWORK ಜನನುಡಿ ಸುದ್ದಿ ಜಾಲ ಎರ್ಪಡಿಸಿದ ಸ್ಪರ್ಧೆಯಲ್ಲಿ – ತ್ರಾಸಿ ಕಥೊಲಿಕ್ ಯುವ ಸಂಚಾಲನಕ್ಕೆ ಪ್ರಥಮ ಸ್ಥಾನ- ತ್ರಾಸಿಯಲ್ಲಿ ಬಹುಮಾನ ವಿತರಣೆ ಕುಂದಾಪುರ, ಜೂ.9: ಜನನುಡಿ ಅಂತರ ಜಾಲಾ ಸುದ್ದಿ ಸಂಸ್ಥೆ ಇವರು ಆಯೋಜಿಸಿದ ಗೋದಲಿ 18-19 ರ ಸ್ಪರ್ಧೆಯಲ್ಲಿ ತ್ರಾಸಿ ಭಾರತೀಯ ಕಥೊಲಿಕ್ ಯುವ ಸಂಚಾಲನಕ್ಕೆ ಪ್ರಥಮ ಸ್ಥಾನ ಪಡೆದಿತ್ತು, ಅದರ ವಿತರಣೆಯನ್ನು ತ್ರಾಸಿ ಚರ್ಚಿನ ಧರ್ಮಗುರು ವಂ|ಚಾಲ್ರ್ಸ್ ಲುವಿಸ್ ಮತ್ತು ಸ್ಪರ್ಧೆಯ ಮುಖ್ಯ ಪ್ರಾಯೋಜಕರಾದ ವಸಂತ ಬೇಕರಿಯ ಮ್ಹಾಲಕರಾದ ಶ್ರೀಷನ್ ಕೆ.ಪಿ. ಇವರು […]

jananudi network ಕುಂದಾಪುರದಲ್ಲಿ ಧರ್ಮಾಧ್ಯಕ್ಷ ಡಾ|ಜೆರಾಲ್ಡ್ ಲೋಬೊರವರ ಪಾಲನ ಅಧಿಕ್ರತ ಭೇಟಿ ಹಸಿದವರಿಗೆ ಊಟ ಅನಾಥರಿಗೆ ಆಸರೆ ರೋಗಿಗಳ ಜತನ ಇಂತಹದೆಲ್ಲಾ ಮುಕ್ತಿ ಹೊಂದುವ ಮಾರ್ಗಗಳು ಕುಂದಾಪುರದಲ್ಲಿ ಧ್ರಡಿಕರಣ ಸಂಸ್ಕಾರ ಕುಂದಾಪುರ, ಜೂ.2: ‘ಶುದ್ದ ಮನಸ್ಸಿನವರು, ಪರರ ಕಷ್ಟಗಳಲ್ಲಿ ಭಾಗಿಯಾಗುವವರು, ಅನೀತಿ ಅನ್ಯಾಯ , ಶೊಷಣೆ, ಸತ್ಯಕ್ಕಾಗಿ ಹೋರಾಡಿದಲ್ಲಿ, ಅವಮಾನ ನಿಂದೆ, ನಾವು ಸಹಿಸಿಕೊಂಡಲ್ಲಿ, ದಯೆ, ಕರುಣೆ ನಾವು ರೂಡಿ ಮಾಡಿಕೊಂಡಲ್ಲಿ, ಹಸಿದವರಿಗೆ ಊಟ ನೀಡುವುದು ಅನಾಥರಿಗೆ ಆಸರೆ ನೀಡುವುದು, ರೋಗಿಗಳ ಜತನ ಮಾಡುವುದು ಬಾಯಾರಿದವರಿಗೆ […]