
ಕುಂದಾಪುರ ಹೆಮ್ಮಾಡಿ: ಮಹಿಳೆ ನಿಗೂಢ ಸಾವು – ಚಿನ್ನದ ಸರ ಕಣ್ಮರೆ – ಮೀನು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು- ಪೊಲೀಸರು ಸಾವಿನ ಬಗ್ಗೆ ತನಿಖೆ ಕುಂದಾಪುರ,ಮಾ.1: ಕುಂದಾಪುರ ತಾಲೂಕಿನ ಹೆಮ್ಮಾಡಿ ಸಮೀಪದ ಕಟ್ ಬೆಲ್ತೂರು ಎಂಬಲ್ಲಿ ಮನೆಯೊಂದರಲ್ಲಿ ವಾಸಿಸುತ್ತಿರುವ ಮಹಿಳೆಯೊಬ್ಬರು ಫೆ.28 ರ ಗುರುವಾರ ರಾತ್ರಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಇವರು ಕಟ್ಬೆಲ್ತೂರು ನಿವಾಸಿ ದಿವಂಗತ ನಾಗೇಶ್ ಎಂಬುವರ ಪತ್ನಿ ಗುಲಾಬಿ 55 ಇವರ ಸಾವು ಅನುಮಾಸ್ಪದವಾಗು ಕಂಡು ಬಂದಿದೆ. ದಿವಗಂತ […]

ವರದಿ:ವಾಲ್ಟರ್ ಮೊಂತೇರೊ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಪ್ರಿಂಟರ್ಸ್ (ಮುದ್ರಕರ) ದಿನಾಚರಣೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ (ರಿ.)ನ ವತಿಯಿಂದ ಪ್ರಿಂಟರ್ಸ್ (ಮುದ್ರಕರ) ದಿನಾಚರಣೆ ಅಂಗವಾಗಿ ಕೆದಿಂಜೆ ಶಿವನೇತ್ರ ಪ್ರಿಂಟರ್ಸ್ ಉದ್ಯಮದ ಮೂಲಕ ಕಳೆದ 20 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡುತ್ತಿರುವ ಕೆದಿಂಜೆ ಶಿವನೇತ್ರ ಪ್ರಿಂಟರ್ಸ್ನ ಮಾಲಕರಾದ ಆನಂದ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷರಾದ ನಂದಳಿಕೆ ರಾಜೇಶ್ ಕೋಟ್ಯಾನ್, ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಕಾರ್ಯದರ್ಶಿ ನಂದಳಿಕೆ ಪ್ರಶಾಂತ್ ಪೂಜಾರಿ, ಬಾಲಕೃಷ್ಣ […]

ಬ್ಲಾಕ್ ಕಾಂಗ್ರೆಸ್ ಸಮಿತಿ, ವಂಡ್ಸೆ -ನೂತನ ಅಧ್ಯಕ್ಷರ ಪದಪ್ರಧಾನ ಸಮಾರಂಭ ಮತ್ತು ಪದಾಧಿಕಾರಿಗಳ ಅಧಿಕಾರ ಸ್ವೀಕಾರದ ಬ್ರಹತ್ ಸಮಾವೇಶ ಕುಂದಾಪುರ, ಫೆ. ೨೫: ವಂಡ್ಸೆ ಬ್ಲಾಕ್ ಕಾಂಗ್ರೆಬ್ಲಾಕ್ ಕಾಂಗ್ರೆಸ್ ಸಮಿತಿ, ವಂಡ್ಸೆ -ನೂತನ ಅಧ್ಯಕ್ಷರ ಪದಪ್ರಧಾನ ಸಮಾರಂಭ ಮತ್ತು ಪದಾಧಿಕಾರಿಗಳ ಅಧಿಕಾರ ಸ್ವೀಕಾರದ ಬ್ರಹತ್ ಸಮಾವೇಶ ಸಮಿತಿಯಿಂದ ನೂತನ ಅಧ್ಯಕ್ಷರ ಪದಪ್ರಧಾನ ಸಮಾರಂಭ ಮತ್ತು ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಹಾಗೂ ಕಾರ್ಯಕರ್ತರ ಬ್ರಹತ್ ಸಮಾವೇಶವು ದಿನಾಂಕ 24/02/2019ರಂದು ಸಂಜೆಗೆ ಎನ್. ಟಿ. ಎಸ್. ಸಾಗರ್ ಪ್ಯಾಲೆಸ್, ದೇವಲ್ಕುಂದದಲ್ಲಿ ನಡೆಯಿತು.ಕಾರ್ಯಕ್ರಮದ […]

ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಸ್ಕೌಟ್ ಗೈಡ್ಸ್ ಸ್ಥಾಪಕರ ಮತ್ತು ಚಿಂತ್ತನ ದಿನಾಚರಣೆ ಕುಂದಾಪುರ, ಫೆ: 23: ಸಂತ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಸ್ಕೌಟ್ ಗೈಡ್ಸ್ ಸ್ಥಾಪಕ ರೊರ್ಬಟ್ ಬೇಡನ್ ಪಾವೆಲ ಇವರ ದಿನಚರಣೆ ಮತ್ತು ಚಿಂತ್ತನ ದಿನಚರಣೆಯನ್ನು ಶಾಲಾ ಸ್ಕೌಟ್ ಗೈಡ್ಸ್ ತಂಡದವರು ಶಾಲಾ ಸಭಾ ಭವನದಲ್ಲಿ ಆಚರಿಸಿದರು. ಈಸಂದರ್ಭದಲ್ಲಿ ಸ್ಕೌಟ್ ಗೈಡ್ಸ್ ಸ್ಥಾಪಕ ರೊರ್ಬಟ್ ಬೇಡನ್ ಪಾವೆಲ ಇವರ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು. ನಂತರ ಚಿಂತನ ದೀನವನ್ನು ಆಚರಿಸಿ ಸ್ಕೌಟ್ ಗೈಡ್ಸ್ […]

ಸಂತ ಜೋಸೆಫ್ ಪ್ರೌಢಶಾಲೆ: ಪುಲ್ವಾಮದಲ್ಲಿ ಹುತಾತ್ಮರದ ಯೋಧರಿಗೆ ಶ್ರದ್ದಾಂಜಲಿ ಕುಂದಾಪುರ, ಫೆ.21: ಜಮ್ಮ ಕಾಶ್ಮೀರದ ಅಂತೀ ಪೋರಾದ ಪುಲ್ವಾಮದಲ್ಲಿ ಉಗ್ರರ ಕುಕ್ರತ್ಯದಿ ಹುತಾತ್ಮರಾದ ಸಿ.ಆರ್.ಪಿ.ಎಫ್ ಯೋಧರಿಗೆ ಶ್ರದ್ದಾಂಜಲಿ ಅರ್ಪಿಸುವ ಕಾರ್ಯಕ್ರಮ ನೆಡೆಯಿತು. ಶಾಲಾ ಆವರಣದಲ್ಲಿ ಶಾಲೆಯ ಎಲ್ಲಾ ಮಕ್ಕಳು ತಮ್ಮ ಶಿಕ್ಷಕರು, ಮತ್ತು ಶಿಕ್ಷತೇರ ಸಿಂಬಂದಿಯ ಜೊತೆ ಮೊಂಬತ್ತಿಯನ್ನು ಉರಿಸಿ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ದಾಂಜಲಿಯನ್ನು ಅರ್ಪಿಸಿದರು. ಮ್ರತರಾದ ವೀರ ಯೋಧರ ಕುಟುಂಬಕ್ಕೆ ದುಖವನ್ನು ಸಹಿಸಿಕೊಳ್ಳು ಶಕ್ತಿ ನೀಡಲೆಂದು ಪ್ರಾಥಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ […]

ಆರಾಟೆ ಸೇತುವೆ ಮೇಲೆ ಭೀಕರ ಅಫಘಾತ: ಗಂಗೊಳ್ಳಿ ಸಮೀಪದ ಬಾವಿಕಟ್ಟೆ ನಿವಾಸಿ ವಿಖ್ಯಾತ್ ಮ್ರತ್ಯು ಕುಂದಾಪುರ, ಫೆ.೧೯: ಗಂಗೊಳ್ಳಿ ಠಾಣಾ ವ್ಯಾಪ್ತಿಗೆ ಒಳಪಟ್ಟ ಆರಾಟೆ ಸೇತುವೆ ಮೇಲೆ ಬೈಕ್ ಸವಾರನ ಭೀಕರ ಅಫಘಾತ ನೆಡೆದಿದೆ . ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆರಾಟೆ ಬೈಕ್ ಸವಾರ ಸ್ಥಳ ದಲ್ಲಿಯೇ ದುರ್ಮರಣ. ಹಹೊಂದಿದ್ದಾನೆ. ಅತನ ದೇಹ ನಜ್ಜುಗುಜ್ಜು.ಆಗಿ, ಅಫಘಾತ ಸ್ಥಳದಿಂದ 2 ಕಿಲೋಮೀಟರ್ ಧೂರ ಹೆಮ್ಮಾಡಿ ತನಕ ಅಪಘಾತ ಮಾಡಿದ ವಾಹನ ಬೈಕನ್ನು ಎಳೆದೊಯ್ದಿದೆ ಎಂದು ತಿಳಿದು ಬಂದಿದೆ . ಅಫಘಾತದಲ್ಲಿ […]

ವಲಯ ಕಥೊಲಿಕ್ ಸಭಾ, ಶೆವೊಟ್ ಪ್ರತಿಷ್ಟಾನ್ ಕುಂದಾಪುರ ಇವರಿಂದ ಪ್ರತಿಭಾವಂತರಿಗೆ ಪುರಸ್ಕಾರ; ಸಾಧನೆಗೆ ಪರಿಶ್ರಮ ಬಹಳ ಅಗತ್ಯ, ಕುಂದಾಪುರ,ಫೆ.18: ಕಥೊಲಿಕ್ ಸಭಾ ಉಡುಪಿ ಪ್ರದೇಶ್ ರಿ. ಕುಂದಾಪುರ ವಲಯ ಸಮಿತಿ ಮತ್ತು ಶೆವೊಟ್ ಪ್ರತಿಷ್ಟಾನ್ ರಿ. ಕುಂದಾಪುರ ಇವರಿಂದ ಕಳೆದ ಶೈಕ್ಷಣಿಕ ವರ್ಷದಲ್ಲಿ ವಲಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ನೀಡುವ ಕಾರ್ಯಕ್ರಮವು ಕುಂದಾಪುರ ಸಂತ ಮೇರಿಸ್ ಪಿ.ಯು.ಕಾಲೇಜಿನ ಸಭಾಭವನದಲ್ಲಿ ಜರಗಿತು ಕಾರ್ಯಕ್ರಮವನ್ನು ಕಥೊಲಿಕ್ ಸಭಾ ಕುಂದಪುರ ವಲಯ ಸಮಿತಿಯ ಅಧ್ಯಾತ್ಮಿಕ ನಿರ್ದೇಶಕರಾದ […]
ವರದಿ: ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಪುಲ್ವಾಮಾ ಹುತಾತ್ಮ ವೀರ ಯೋಧರಿಗೆ ನುಡಿ ನಮನ ಕಾರ್ಕಳ ತಾಲೂಕಿನ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ವತಿಯಿಂದ ಸಂಘದ ರಂಗಮಂದಿರದಲ್ಲಿ ಹುತಾತ್ಮ ವೀರ ಯೋಧರಿಗೆ ನುಡಿ ನಮನ ಸಲ್ಲಿಸಲಾಯಿತು. ಜಮ್ಮು ಮತ್ತು ಕಾಶ್ಮೀರದ ಪುಲ್ಮಾಮಾ ಜಿಲ್ಲೆಯ ಆವಂತಿಪೋರಾದಲ್ಲಿ ಗುರುವಾರ ಉಗ್ರರು ನಡೆಸಿದ ದಾಳಿಯಿಂದ ಹುತಾತ್ಮರಾದ 44 ವೀರ ಯೋಧರಿಗೆ ನುಡಿ ನಮನ ಸಲ್ಲಿಸಲಾಯಿತು. ಹುತಾತ್ಮರ ಆತ್ಮಕ್ಕೆ ಶಾಂತಿಕೋರಿ ಮೌನಾಚರಣೆ ಮಾಡಲಾಯಿತು. ಹುತಾತ್ಮ ಸೈನಿಕರಿಗೆ 44 […]

ಐಶ್ವರ್ಯ ಮೀಡಿಯಾ ಆಯೋಜನೆಯ ಸಿನಿ ಕುಂದಾಪ್ರ 2019 ಕುಂದಾಪುರದ ಪ್ರಥಮ ಕಿರು ಚಿತ್ರ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭ ಕುಂದಾಪುರ, ಫೆ.18: ಸಿನಿ ಮಾಧ್ಯಮ ಸಮಾಜದಲ್ಲಿ ಪ್ರಭಾವ ಬೀರುವಂತದ್ದು. ಸಿನಿಮಾ ಅನ್ನುವುದು ಓಳ್ಳೆಯದು ಮತ್ತು ಕೆಟ್ಟದ್ದೂ ಇದೆ ಎನ್ನುವುದನ್ನು ಹೇಳುತ್ತಾರೆ. ಭಾರತದ ಸಿನಿಮಾ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಪ್ರತಿಭೆಗಳನ್ನು ಹೊಂದಿರುವ ಕುಂದಾಪುರಕ್ಕೆ ಹೆಮ್ಮೆಯ ವಿಷಯ. ಕುಂದಾಪುರ ಭಾಗದ ಏಳಿಗ್ಗೆಗಾಗಿ ಸಿನಿ ದೃಶ್ಯಗಳನ್ನು ರಚಿಸುವಂತೆ ಆಗಲಿ ಎಂದು ಕುಂದಾಪುರ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್ ಹೇಳಿದರು. ಶನಿವಾರ ಕೋಟೇಶ್ವರ […]