
ವರದಿ: ಚಂದ್ರಶೇಖರ ಶೆಟ್ಟಿ, ಕುಂದಾಪುರ ಕೊರೊನಾ ಸ್ವಯಂಸೇವಕರಾಗಿ: ಯುವಕ ಸಂಘಗಳಿಗೆ ಯುವಜನ ಒಕ್ಕೂಟ ಕರೆ. ಕುಂದಾಪುರ,ಎ .1 ಕೊರೊನಾ ಲಾಕ್ಡೌನ್ನಿಂದ ತಾಲೂಕಿನಾದ್ಯಂತ ಇರುವ ಮಕ್ಕಳಿಲ್ಲದ ವೃದ್ಧರು, ವಿಧವೆಯರು,ದಿನಗೂಲಿ ಕಾರ್ಮಿಕರು, ವಿಶೇಷವಾಗಿ ಮಾರಣಾಂತಿಕವಾದ ಖಾಯಿಲೆ ಪೀಡಿತರು ದಿಕ್ಕು ತಪ್ಪಿದವರಂತಾಗಿದ್ದಾರೆ. ಗ್ರಾಮದ ಮೂಲೆ ಮೂಲೆಗಳಲ್ಲಿ ವಾಸಿಸುವ ಇಂತಹ ಹಲವರು ಆಹಾರ ಮತ್ತು ಔಷಧಗಳ ಕೊರತೆಯಿಂದ ಅಸ್ವಸ್ಥರಾಗಿದ್ದಾರೆ. ಇದು ಯುದ್ದೋಪಾದಿಯಲ್ಲಿ ನಾವೆಲ್ಲರೂ ಸ್ವಇಚ್ಚೆಯಿಂದ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕಾದ ಒಂದು ಸಂಧರ್ಭವಾಗಿದೆ. ಆ ಕಾರಣಕ್ಕಾಗಿ ಅಗತ್ಯವಾಗಿ ಕುಂದಾಪುರ ತಾಲೂಕಿನ ಎಲ್ಲಾ ಯುವಕ […]

JANANUDI.COM NETWORK ಕುಂದಾಪುರದ ಗಿಳಿಯಾರು ಕುಶಲ ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ನಿಂದ ಸುಮಾರು 3ಲಕ್ಷರೂ ಮೌಲ್ಯದ ಆಹಾರ ಸಾಮಗ್ರಿಗಳನ್ನು ವಲಸೆ ಕಾರ್ಮಿಕರು,ನಿರಾಶ್ರಿತರಿಗಾಗಿ ನೀಡಲಾಯಿತು. ಕುಂದಾಪುರ, ಮಾ. ಕೊರೊನಾ ಸಾಂಕ್ರಮಿಕ ಮಹಾಮಾರಿಯ ದೆಸೆಯಿಂದ ಲಾಕ್ ಡೌನ್ ಮಾಡಬೇಕಾಗಿ ಬಂದುದರಿಂದ ತೊಂದರೆಗೆ ಸಿಲುಕಿದವರಿಗೆ ಸಹಾಯ ಮಾಡಬೇಕೆಂಬ ನಿಟ್ಟಿನಲ್ಲಿ ಕುಂದಾಪುರದ ಗಿಳಿಯಾರು ಕುಶಲ ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ನಿಂದ ಸುಮಾರು 3ಲಕ್ಷರೂ ಮೌಲ್ಯದ ಅಕ್ಕಿ ಬೆಳೆ ಎಣ್ಣೆ ಸಾಂಬಾರು ಪುಡಿ ಮುಂತಾದ ಆಹಾರ ವಸ್ತುಗಳನ್ನು. ಉಪ ಆಯುಕ್ತ […]

JANANUDI.COM NETWORK ಕೋವಿಡ್-19 ಪ್ರತಿಬಂದಕಾಜ್ಞೆ ಗೊಂದಲ ಬಗೆಹರಿಸಲು ಕಾಂಗ್ರೆಸ್ ಆಗ್ರಹ ಕೋವಿಡ್-19 ವೈರಸ್ ಹರಡದಂತೆ ತಡೆಯಲು ದೇಶಾದ್ಯಂತ ಕೇಂದ್ರ ಸರಕಾರವು ಸಾರ್ವಜನಿಕರ ಅನಾವಶ್ಯಕ ಚಲನವಲನ ನಿಯಂತ್ರಿಸಲು 21 ದಿನಗಳ ಕಾಲ ಪ್ರತಿಬಂಧಕಾಜ್ಞೆ ಜಾರಿಗೆ ತಂದಿರುತ್ತದೆ.ಪಡಿತರ, ದಿನಸಿ ಸಾಮಾನು , ಮೆಡಿಸಿನ್ , ಬ್ಯಾಂಕಿಂಗ್ ಹಾಗೂ ತುರ್ತು ಸೇವೆಗೆ ಅವಕಾಶ ಇದ್ದರೂ ಈ ಬಗ್ಗೆ ಪೋಲಿಸ್ ಇಲಾಖೆಗೆ ಸ್ಪಷ್ಟ ಮಾಹಿತಿ’ ನಿಡದ ಕಾರಣದಿಂದ ಉಡುಪಿ ಜಿಲ್ಲೆಯಲ್ಲಿ ಪೋಲಿಸರು ರಸ್ತೆಗೆ ಇಳಿದವರ ಮೇಲೆ ಅನಾವಶ್ಯಕವಾಗಿ […]

JANANUDI.COM NETWORK ನಾಳೆಯಿಂದ ಕುಂದಾಪುರ ಇನ್ನಷ್ಟು ಬಿಗಿ ಬಂದ್ : ಬೆಳಗ್ಗೆ 7ರಿಂದ 11 am ವರೆಗೆ ಮಾತ್ರ ಅಂಗಡಿ ಗಳು ಓಪನ್ : ಪೊಲೀಸ್ ಇಲಾಖೆ ಕುಂದಾಪುರ, ಮಾ.೨೮: ಕುಂದಾಪುರದಲ್ಲಿ ನಾಳೆಯಿಂದ ಇನ್ನೂ ಬಿಗಿ ಬಂದ್ ಮಾಡಲಾಗುವುದೆಂದು ಪೊಲೀಸ್ ಇಲಾಖೆಯಿಂದ ಮಾಹಿತಿ ದೊರಕಿದೆ. ಅಂದರೆ ನಾಳೆಯಿಂದ ಓಪನ್ ನಂತರ ಕಂಪ್ಲೀಟ್ ಬಂದ್. ಆದರೆ ಬೆಳಗ್ಗೆ 7ರಿಂದ 11am ವರೆಗೆ ಮಾತ್ರ ಅಂಗಡಿಗಳು ತೆರೆದಿರುತ್ತವೆ. ಕೇವಲ ಮೆಡಿಕಲ್ ಶಾಪ್ & ಹಾಸ್ಪಿಟಲ್ ಹೊರತುಪಡಿಸಿ […]

JANANUDI.COM NETWORK ಕೊರೊನ ಮಹಾಮಾರಿಯಿಂದ ಪಿಗ್ಮಿ ಬಾಳು ಕಷ್ಟಕರವಾಗಿದೆ: ಇತರ ಕಾರ್ಮಿಕರಂತೆ ನಮಗೂ ಪರಿಹಾರ ಸೌಲಭ್ಯಗಳು ದೊರಕಬೇಕು ಕುಂದಾಪುರ, ಮಾ.28: ನಾವು ಪಿಗ್ಮಿ ಸಂಗ್ರಾಹಕಾರರು ಪ್ರತಿನಿತ್ಯ ಸಾರ್ವಜನಿಕರಿಂದ ಅಲ್ಪ ಸ್ವಲ್ಪ ಠೇವಣಿ ಸಂಗ್ರಹಿಸಿ,ಸಮಾಜದ ಅಬಿವ್ರದ್ದಿಯ ಜೊತೆಗೆ ನಮ್ಮ ಜೀವನ ನಡೆಸುತ್ತಿದ್ದೇವೆ.ನಾವು ಹೊಟ್ಟೆ-ಬಟ್ಟೆಕಟ್ಟಿ ನಮ್ಮ ಅಲ್ಪ ದುಡಿಮೆಯಲ್ಲಿಯೂ ಕೂಡ, ನಮ್ಮಿಂದ ಸರಕಾರಕ್ಕೆ ಸಮಯಕ್ಕೆ ಸರಿಯಾಗಿ TDS ಹಾಗೂ ಇತರೆ ತೆರಿಗೆಗಳು ಪಾವತಿಯಾಗುತ್ತದೆ.ಆದರೆ ಇಂದು ಕೊರೊನ ಮಹಾಮಾರಿಯಿಂದ ಪಿಗ್ಮಿ ಸಂಗ್ರಾಹಣಿ ನೆಲಕಚ್ಚಿದೆ.ಇಂದು ಪಿಗ್ಮಿ […]

JANANUDI.COM NETWORK ಕುಂದಾಪುರ ತರಕಾರಿ ವ್ಯಾಪರಿಸ್ತರ ಜೊತೆ ಪೊಲೀಸ್ ಇಲಾಖೆ ಸಭೆ : ಬೆಲೆ ಜಾಸ್ತಿ ಮಾಡಿ ಮಾರುವಂತ್ತಿಲ್ಲ: ತರಕಾರಿ ತರಿಸುವ ವ್ಯವಸ್ಥೆ ಮಾಡಲಾಗುತ್ತೆ ಕುಂದಾಪುರ, ಮಾ.27: ಜನ ಮಾರಕವಾ ಕರೊನ ಸೊಂಕಿನ ತಡೆಗಾಗಿ 21 ದಿವಸದ ಲಾಖ್ ಡೌನ್ ಮಾಡಿದ್ದರಿಂದ, ಮುಂದಿನ 21 ದಿವಸಗಳಿಗಾಗಿ ತರಕಾರಿ ಇತರ ವಸ್ತುಗಳನ್ನು ದಾಸ್ತಾನು ಮಾಡುಲು ಜನ ಮುಗಿ ಬೀಳುತಿದ್ದರಿಂದ ಅಂಗಡಿಗಳಲ್ಲಿ ತರಕಾರಿಗಳನ್ನು ಜಾಸ್ತಿ ಬೆಲೆಗೆ ಮಾರುತಿದ್ದರಿಂದ ಪೊಲೀಸ್ ಇಲಾಖೆಯ ಅಧಿಕಾರಿಗಳು ಕುಂದಾಪುರದ ತರಕಾರಿ ವ್ಯಾಪರಿಗಳನ್ನು, […]

JANANUDI.COM NETWORK ಕೊರೊನಾ ತನ್ನ ಬಾಹುಗಳನ್ನು ವಿಸ್ತರಿಸುತ್ತಾ ಇದೆ. ಉಡುಪಿಯಲ್ಲಿ ಮೊದಲ ಸೊಂಕು ಪೀಡಿತ ಧ್ರಡ: ಕುಂದಾಪುರದಲ್ಲಿ ಇವತ್ತಿನ ಲಾಖ್ ಡೌನ್ ಚಿತ್ರಣ ಕುಂದಾಪುರ, ಮಾ.25: ಕೊರೊನಾ ವೈರಸ್ ಪ್ರಪಂಚಾದ್ಯಂತ ತನ್ನ ಕರಾಳು ಭಾಹುಗಳಿಂದ ಚಾಚುತಿರುವಾಗ ಉಡುಪಿಯಲ್ಲಿ ಒಬ್ಬರಿಗೆ ಕೊರೊನಾ ಸೊಂಕು ಧ್ರಡ ಪಟ್ಟಿದ್ದು, ಜಿಲ್ಲೆಯ ಬಾಗಿಲೊಳಗೆ ಕೊರೊನಾ ಬಂದು ಮುಟ್ಟಿದೆ. ತಜ್ಞರು ಕೊರೊನಾ ವೈರಸ್ ಅಷ್ಟೊಂದು ಮಾರಕವಲ್ಲಾ, ಅದನ್ನು ಗುಣ ಪಡಿಸಲಿಕ್ಕೆ ಸಾಧ್ಯವಿದೆಯೆಂದು ಹೇಳುತಿದ್ದಾರೆ. ಆದರೆ ಇದು ಹರಡಿದರೆ ನಮ್ಮಲ್ಲಿ […]

JANANUDI.COM NETWORK ಲಾಖ್ ಡೌನ್ : ಬೈಂದೂರು ಪೊಲೀಸರಿಂದ ಹಸಿದವರಿಗೆ ಊಟ ವಿತರಣೆ ಕುಂದಾಪುರ, ಮಾ.೨೫: ಕರೊನಾ ವೈರಸ್ ತಡೆಗಾಗಿ ಇಡಿ ಭಾರತವೇ ಲಾಖ್ ಡೌನ್ ಆಗಿರುವ ಸಂದರ್ಭದಲ್ಲಿ ಹಲವಾರು ಬಡ ಜನರು, ನಿರ್ಗತಿಕರು ಬಹಳ ಶಂಕಷ್ಟದಲ್ಲಿ ಇದ್ದಾರೆ. ಕೆಲವರಿಗೆ ಮನೆ ಮಠವಿಲ್ಲದೆ ದಾರಿ ಮೇಲಿದ್ದಾರೆ. ಅವರ ಪಾಡು ಇವತ್ತು ಚಿಂತಾಜನಕ ವಾಗಿದೆ. ಇಂತಹ ಸಂದರ್ಭದಲ್ಲಿ ಬೈಂದೂರು ಪಒಲೀಸರು ಮಾನವೀಯತೆ ಮೆರೆದು ದಿಕ್ಕಿಲ್ಲದವರಿಗೆ, ಸಂಕಷ್ಟದಲ್ಲಿರುವರಿಗೆ ಅನ್ನ ಊಟ ನೀಡಿ ಕರುಣೆ […]

JANANUDI.COM NETWORK ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥೋತ್ಸವ ರದ್ದುಪಡಿಸಲಾಗಿದೆ : ಬಿ.ಅಪ್ಪಣ್ಣ ಹೆಗ್ಡೆ ಕುಂದಾಪುರ, ಮಾ.25: ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥೋತ್ಸವ ಎಪ್ರಿಲ್ 8 ರಂದು ನಡೆಯಬೇಕಿದ್ದು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಥೋತ್ಸವವನ್ನು ರದ್ದುಪಡಿಸಲಾಗಿದೆ ಎಂದು ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ತಿಳಿಸಿದ್ದಾರೆ