
JANANUDI.COM NETWORK ಲಾಕ್ ಡೌನ್ ತೊಂದರೆಗೆ ಸಿಲುಕಿದ ವಲಸೆ ಕೂಲಿ ಕಾರ್ಮಿಕರಿಗೆ, ಸರತಿಯಲ್ಲಿ ನಿಲ್ಲುವರಿಗೆ, ಅನಾಥರಿಗೆ: ಕೆ.ಪಿ ಅರುಣ್ರವರ ನೇತೃತ್ವದಲ್ಲಿ ಊಟದ ಸೇವೆ ಕುಂದಾಪುರ, ಎ.8: ಕೊರೊನಾದಿಂದಾಗಿ ಲಾಕ್ ಡೌನ್ ಮಾಡಿದ್ದರಿಂದ ಹಲವಾರು ಜನ ವಿವಿಧ ರೀತಿಯ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೆಲವು ವಲಸೆ ಕೂಲಿ ಕಾರ್ಮಿಕರು ಅತಂತ್ರ ಸ್ಥಿಯಲ್ಲಿದ್ದು ಹಸಿವೆಯಿಂದ ಇದ್ದಾರೆ. ಕೆಲವರು ಯಾವುದೋ ಕೆಲಸಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತು ಹೋಟೆಲು ತಿನ್ನುವ ವ್ಯವಸ್ಥೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದವರಿದ್ದಾರ್, ಕೆಲಸ […]

JANANUDI.COM NETWORK ಬಡ ರಿಕ್ಷಾ ಚಾಲಕರನ್ನು ಮರೆತೆ ಬಿಟ್ಟ ಸರಕಾರ : ಸಂಘದಿಂದಲೇ ಸಹಾಯ ಕುಂದಾಪುರ, ಎ.6: ಕರೋನ ವೈರಸ್ ಹಾವಳಿಯಿಂದ ಕಳೆದ 12 ದಿನಗಳಿಂದ ಮುಂಜಾಗ್ರತ ಕ್ರಮಕ್ಕಾಗಿ ಸರಕಾರವು ಇಡೀ ದೇಶವನ್ನು ಲಾಕ್ ಡೌನ್ ಮಾಡಿದೆ.ರಿಕ್ಷಾ ಆದಾಯವನ್ನೇ ನಂಬಿ ಬದುಕುತ್ತಿರುವ ನಮ್ಮ ಸಂಘದ ಚಾಲಕರಿಗೆ ತಮ್ಮ ಕುಟುಂಬಗಳನ್ನು ನಿರ್ವಹಿಸಲು ಕಷ್ಟಪಡುತ್ತಿದ್ದಾರೆ.ಸರಕಾರಕ್ಕೆ ಹಲವು ರೀತಿಯಲ್ಲಿ ತೆರಿಗೆಗಳನ್ನು ನೀಡುತ್ತಿರುವ ಸಾರಿಗೆ ಚಾಲಕರನ್ನು ಸರಕಾರ ಮರೆತೆ ಬಿಟ್ಟಿದೆ. ಚುನಾವಣೆ ಸಂಧರ್ಭಗಳಲ್ಲಿಯೂ ನಮ್ಮ ಚಾಲಕರಿಂದ ಬೆಂಬಲ […]

JANANUDI.COM NETWORK ಮಹೇಶ್ ನಾರಾಯಣ ಶೆಣೈ ಗಾವಳಿ ಕುಟುಂಬದಿಂದ ಹಿಂದುಳಿದ ಬಡ ಕೂಲಿಕಾರ್ಮಿಕ 70 ಕುಟುಂಬಗಳಿಗೆ 2 ಲಕ್ಷ ರೂ.ಮೌಲ್ಯದ ಆಹಾರ ಪದಾರ್ಥಗಳ ನೆರವು ಜಗತ್ತಿಗೆ ಮಹಾಮಾರಿಯಾಗಿ ಕೊರೊನಾ ಕಾಡುತ್ತಿದೆ. ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಆದರೂ ಅಲ್ಲಲ್ಲಿ ಮಾನವೀಯತೆಯ ಒರತೆ ಚಿಮ್ಮುತ್ತಲೇ ಇದೆ. ಗಾವಳಿ ಹಳ್ಳಾಡಿಯ ಆಸುಪಾಸಿನ ಪರಿಸರದ ಆರ್ಥಿಕವಾಗಿ ಹಿಂದುಳಿದ ,ಬಡ ಕೂಲಿಕಾರ್ಮಿಕ 70 ಕುಟುಂಬಗಳಿಗೆ ಎಲೆ ಮರೆಯ ಕಾಯಿಯಂತೆ ಇರುವ ನಮ್ಮ ಮಹೇಶ್ ನಾರಾಯಣ ಶೆಣೈ ಗಾವಳಿ ಕುಟುಂಬವು ಸುಮಾರು […]

JANANUDI.COM NET WORK 2020-21 ನೇ ಸಾಲಿನ ಕುಂದಾಪುರ ತಾಲೂಕು ವ್ಯಾಪ್ತಿಯ ಬರ ಪೀಡಿತ ಪ್ರದೇಶಗಳಿಗೆ ನೀರು ಸರಬಾರಜು ಮಾಡುವ ಟೆಂಡರ್ ಕರೆಯಲಾಗಿದೆ ಕುಂದಾಪುರ, ಎ.6: 2020-21 ನೇ ಸಾಲಿನಲ್ಲಿ ಕುಂದಾಪುರ ತಾಲೂಕು ವ್ಯಾಪ್ತಿಯ ಬರ ಪೀಡಿತ ಪ್ರದೇಶಗಳೆಂದು ಘೋಶಿಸಲಾಗುವ ಗ್ರಾಮೀಣ ಭಾಗದ ಅವಶ್ಯಕತೆ ಇರುವ ಗ್ರಾಮಗಳಲ್ಲಿ ವಿವಿಧ ಗ್ರಾವi ಪಂಚಾಯ್ತ್ ವಾರು ಬೇಸಿಗೆ ಅವಧಿಯಲ್ಲಿ ತುರ್ತು ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪೂರೈಸುವ ಬಗ್ಗೆ ಕರ್ನಾಟಕ ಸರಕಾರ ಕಂದಾಯ ಇಲಾಖೆ […]

JANANUDI.COM NETWORK ಕುಂದಾಪುರ ಮಾಸ್ಕನ್ನು 4 ರೂಪಾಯಿ ಹೆಚ್ಚಿಗೆ ಮಾರಾಟ ಮಾಡಿದಕ್ಕೆ 5000 ರೂ. ದಂಡ ವಸೂಲಿ ಕುಂದಾಪುರ ಎ.5: ಲಾಕ್ ಡೌನ್ ಸಂದರ್ಭದಲ್ಲಿ ಸಾಮಾಗ್ರಿಗಳನು ಹೆಚ್ಚಿಗೆ ದರ ವಸೂಲಿ ಮಾಡುತಿದ್ದಾರೆಂದು ದೂರುಗಳು ಬಂದಿರುವುದರಿಂದ ಕಾನೂನು ಮಾಪನ ಶಾಸ್ತ್ರ ಇಲಾಖೆಯು ಅನೇಕ ಅಂಗಡಿ ಶಾಪ್ ಗಳಲ್ಲಿ ದಾಳಿ ಮಾಡುತಿದೆ. ಅದರಂತೆ ಇವತ್ತು ಕುಂದಾಪುರದಲ್ಲಿ ದಾಳಿ ಮಾಡಿದ ಕಾನೂನು ಮಾಪನ ಇಲಾಖೆಯ ಸಹಾಯಕ ನಿಯಂತ್ರಕರಾದ ಗಜೇಂದ್ರ, ನಿರೀಕ್ಷರಾದ ರಾಗ್ಯ ನಾಯಕ್, ಬಿ.ಎಸ್.ನಂಜಪ್ಪ, ಸ್ಮಿತಾ […]

JANANUDI.COM NETWORK ಬಿಸ್ಮಿಲ್ಲಾ ಸೀ ಫುಡ್ ಇವರಿಂದ ಕುಂದಾಪುರ ತಾಲೂಕಿನಾಧ್ಯಂತ ಜಾತಿ ಮತ ಭೇದವಿಲ್ಲದೆ ಮನೆಯ ಸಾಮಾಗ್ರಿಗಳ ಕಿಟ್ ವಿತರಣೆ ತಮಗೆಲ್ಲರಿಗೂ ತಿಳಿದ ಆಗೆ ಇಡೀ ಪ್ರಪಂಚದಲ್ಲಿ ಕೊವೀಡ್ 19 ವ್ಯಾಪಕವಾಗಿ ಹರಡಿಕೊಂಡು ಸಾವುಗಳು ಸಂಭವಿಸುತ್ತಾ ಇದೆ. ದೇಶಾದ್ಯಂತ ಲಾಕ್ ಡೌನ್ ನಿಂದ ಸಹಸ್ರಾರು ನಿರಾಶ್ರಿತರು, ದಿನಕೂಲಿ ಕಾರ್ಮಿಕರು ತುಂಬಾ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಾ ಇದ್ದಾರೆ. ಇಂತಹ ಆರ್ಥಿಕ ಸಂಕಷ್ಟದ ಸಮಯದಲ್ಲಿ ಜನರಿಗೆ ದಿನಗಳನ್ನು ಮುಂದೂಡಲು ತುಂಬಾ ಕಷ್ಟಕರವಾದ ಸಮಯದಲ್ಲಿ.. ಕುಂದಾಪುರ ತಾಲೂಕಿನಾಧ್ಯಂತ […]

JANANUDI.COM NETWORK ಡಾ|ಎನ್.ಸುಧಾಕರ ಶೆಟ್ಟಿಯವರಿಂದ ರೂ 50 ಸಾವಿರ ಕೊಡುಗೆ ಹಿರಿಯ ವೈದ್ಯ, ದಾನಿ ಕುಂದಾಪುರದ ಡಾ|ಎನ್.ಸುಧಾಕರ ಶೆಟ್ಟಿಯವರು ರೂ 50,000 ಕೊರೊನಾ ವಿರುದ್ಧ ಹೋರಾಟಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡುಗೆ ನೀಡಿದ್ದಾರೆ. ಉಪವಿಭಾಗಾಧಿಕಾರಿ ಕೆ.ರಾಜು ಅವರು ಕುಂದಪ್ರಭದ ಯು.ಎಸ್.ಶೆಣೈ ಯವರೊಂದಿಗೆ ಕುಂದಾಪುರ ಖಾರ್ವಿಕೇರಿಯಲ್ಲಿರುವ 80 ರ ಹರೆಯದ ಡಾ|ಸುಧಾಕರ ಶೆಟ್ಟಿಯವರ ಮನೆಗೆ ತೆರಳಿ ಅವರ ದೇಣಿಗೆ ಸ್ವೀಕರಿಸಿದರು.

ವರದಿ : ಚಂದ್ರಶೇಖರ ಶೆಟ್ಟಿ, ಕುಂದಾಪುರ ಕುಂದಾಪುರ:ಮಾರುಕಟ್ಟೆಯಲ್ಲಿ ಮಾಸ್ಕ್ಗಳ ಕೊರತೆಯ ಹಿನ್ನಲೆಯಲ್ಲಿ ಮಾಸ್ಕ್ಗಳನ್ನು ಸಿದ್ದಗೊಳಿಸಿ ಉಚಿತವಾಗಿ ವಿತರಣೆ. ಕುಂದಾಪುರ, ಎ.4: ಕೊರೊನಾ ಸೋಂಕು ಕಾರಣಕ್ಕೆ ಮಾರುಕಟ್ಟೆಯಲ್ಲಿ ಮಾಸ್ಕ್ಗಳ ಕೊರತೆಯ ಹಿನ್ನಲೆಯಲ್ಲಿ ಕುಂದಾಪುರ ಪುರಸಭಾ ವ್ಯಾಪ್ತಿಯ ಚಿಕ್ಕನಸಾಲು ರಸ್ತೆ ವಾರ್ಡಿನ ಕಾಂಗ್ರೆಸ್ ಮುಖಂಡ, ಮೈಲಾರೇಶ್ವರ ಯುವಕ ಸಂಘದ ಮಾಜಿ ಅಧ್ಯಕ್ಷ ಕೆ.ಪಿ ಅರುಣ್ರವರ ನೇತೃತ್ವದಲ್ಲಿ ಬಟ್ಟೆಯ ಮಾಸ್ಕ್ಗಳನ್ನು ಸಿದ್ದಗೊಳಿಸಿ ವಾರ್ಡಿನಾದ್ಯಂತ ಉಚಿತವಾಗಿ ಹಂಚಲಾಯಿತು. ಈ ಸಂಧರ್ಭದಲ್ಲಿ ಕೆ.ಜಿ.ಸಚ್ಚಿದಾನಂದ. ಕೆ.ಪಿ.ಸುದೀರ್. ಕೆ.ಪಿ.ಚಂದ್ರಶೆಖರ್. ಲಕ್ಷ್ಮಿನಾರಾಯಣ. ಸುನಿಲ್ ಮುಂತಾದವರು ಉಪಸ್ಥಿತರಿದ್ದರು ಮಾಸ್ಕ್ಗಳನ್ನು ಲಾಕ್ಡೌನ್ ಅವಧಿಯಲ್ಲಿ […]

ಬೈಂದೂರು ಒತ್ತಿನಾಣೆ ಘಾಟಿಯಲ್ಲಿ ಲಾರಿ ಪಲ್ಟಿ: ಕುಂದಾಪುರ ಕೋಡಿಯ ಚಾಲಕ ಮ್ರತ್ಯು ಕುಂದಾಪುರ, ಎ. ಬೈಂದೂರು ಠಾಣಾ ವ್ಯಾಪ್ತಿಯ ಒತ್ತಿನಾಣೆ ಘಾಟಿಯಲ್ಲಿ ಮೀನು ಸಾಗಣೆಯ ಲಾರಿ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿದ ಘಟನೆ ನಿನ್ನೆ ಸಂಜೆ ನಡೆದಿದೆ. ಮ್ರತರು ಕುಂದಾಪುರ ಕೋಡಿ ನಿವಾಸಿ ಅಹ್ಮದ್ ಹಾಜಿಯೆಂಬರ ಮಗ ಇರ್ಫಾನ್ (28) ಎಂದು ತಿಳಿದು ಬಂದಿದೆ. ಇರ್ಫಾನ್ ಉಡುಪಿಯಿಂದ ಗೋವಾಕ್ಕೆ ಮೀನು ಸಾಗಣೆ ಮಾಡುತಿದ್ದರು. ದಾರಿಯಲ್ಲಿ ಬೈಂದೂರು ಒತ್ತಿನಾಣೆ ಘಾಟಿಯಲ್ಲಿ ಲಾರಿ ನಿಯಂತ್ರಣ ಕಳೆದುಕೊಂಡು ಚರಂಡಿಗೆ […]