JANANUDI.COM NETWORK ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು : ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್  ಕೊರೊನ ವೈರಸ್ ನ ಲಾಕ್ ಡೌನ್ ನ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳು ಬಂದ್ ಆಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ತೊಂದರೆ ಆಗದಂತೆ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ತಮ್ಮ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸುಗಳನ್ನ ನಡೆಸುತ್ತಿದೆ. ಉಪನ್ಯಾಸಕರು ಮತ್ತು ಪ್ರಾದ್ಯಾಪಕರು ಆನ್ ಲೈನ್ ಕ್ಲಾಸ್ ಗಾಗಿ ಜೂಮ್, ಗೂಗಲ್ ಕ್ಲಾಸ್ ರೂಮ್ ನಂತಹ ಅಪ್ಲಿಕೇಶನ್ ಗಳನ್ನ ಉಪಯೋಗಿಸಿ ವಿದ್ಯಾರ್ಥಿಗಳಿಗೆ ಪ್ರತಿದಿನ ಬೋಧನೆ ನೀಡುತ್ತಿದ್ದಾರೆ.  […]

Read More

JANANUDI.COM NETWORK     ಕೊರೋನಾ ಹರಡುವಿಕೆವಿಕೆಯನ್ನು ತಡೆಕಟ್ಟುವ ನಿಟ್ಟಿನಲ್ಲಿ ಕುಂದಾಪುರ, ಬೈಂದೂರು ತಾಲೂಕಿನ ಪೊಲೀಸ್ ಉಪವಿಭಾಗದ ಎಂಟು ಠಾಣಾ ವ್ಯಾಪ್ತಿಗಳಲ್ಲಿ ದಿನಸಿ ಮತ್ತು ಅಗತ್ಯ ಸಾಮಗ್ರಿಗಳನ್ನು ಮನೆಗೆ ತಲುಪಿಸುವ ಹೋಮ್ ಡೆಲಿವರಿ ಯೋಜನೆ ರೂಪಿತವಾಗುತ್ತಿದೆ     ಕುಂದಾಪುರ, ಎ.13: ಕೊರೋನಾ ಹರಡುವಿಕೆವಿಕೆಯನ್ನು ತಡೆಕಟ್ಟುವ ನಿಟ್ಟಿನಲ್ಲಿ ಜನರು ಮನೆಯಿಂದ ರಸ್ತೆಗೆ ಬರುವುದನ್ನು ಸಂಪೂರ್ಣವಾಗಿ ತಡೆಯುವ ಸಲುವಾಗಿ ಏಪ್ರಿಲ್ 13 ಸೋಮವಾರದಿಂದ ಕುಂದಾಪುರ ಪೊಲೀಸ್ ಉಪವಿಭಾಗದ ಎಂಟು ಠಾಣಾ ವ್ಯಾಪ್ತಿಗಳಲ್ಲಿ ದಿನಸಿ ಮತ್ತು ಅಗತ್ಯ ಸಾಮಗ್ರಿಗಳನ್ನು ಮನೆಗೆ ತಲುಪಿಸುವ […]

Read More

JANANUDI.COM NETWORK   ಗಿಳಿಯಾರು ಕುಶಲಹೆಗ್ಡೆ ಟ್ರಸ್ಟ್‍ನಿಂದ ಮರಾಠಿ, ಕಾರ್ಮಿಕ ಸಮುದಾಯಗಳಿಗೆ ನೆರವು        ಕುಂದಾಪುರ, ಎ.12 ಹಟ್ಟಿಯಂಗಡಿ, ಹೊಸಾಡು, ಮುಳ್ಳಿಕಟೆ, ಬಿದ್ಕಲ್‍ಕಟ್ಟೆ, ಅಮಾಸೆಬೈಲು ಮುಂತಾದ ಹೆದ್ದಾರಿ ಬದಿಯಲ್ಲಿ ಚಪ್ಪರ ಕಟ್ಟಿಕೊಂಡು ವಾಸಿಸುತ್ತಿರುವ ಉತ್ತರ ಕನ್ನಡ ಮೂಲದ ಮರಾಠಿ ಮಾತೃ ಭಾಷೆಯ ಕುಟುಂಬಗಳಿಗೆ, ವಲಸೆ ಕಾರ್ಮಿಕರಿಗೆ ಗಿಳಿಯಾರು ಕುಶಲಹೆಗ್ಡೆ ಟ್ರಸ್ಟ್ ಮೂಲಕ ನೆರವು ನೀಡಲಾಯಿತು. ತಹಶೀಲ್ದಾರ್ ತಿಪ್ಪೆಸ್ವಾಮಿ ಮಾರ್ಗದರ್ಶನದಲ್ಲಿ ಇವರಿಗೆ ಅಕ್ಕಿ, ಬೇಳೆ, ಎಣ್ಣೆ ಸಾಂಬಾರು, ಸಾರು ಹುಡಿಗಳು ಮುಂತಾದ ನಿತ್ಯೋಪಯೋಗಿ ಆಹಾರ ವಸ್ತುಗಳನ್ನು […]

Read More

JANANUDI.COM NETWORK   ಜೆಸಿಐ ಕುಂದಾಪುರ ಸಿಟಿ, ದಾನಿಗಳ ನೆರವಿನೊಂದಿಗೆ ಕುಂದಾಪುರದಲ್ಲಿ ನಿತ್ಯ ಅನ್ನದಾನ   ಜೆಸಿಐ ಕುಂದಾಪುರ ಸಿಟಿ, ದಾನಿಗಳ ನೆರವಿನೊಂದಿಗೆ ಪ್ರತಿನಿತ್ಯ, ಅನ್ನದಾನ ಮಾಡುವ ವಿಶೇಷ ಸೇವಾ ಕಾರ್ಯಕ್ರಮ ಅನುಷ್ಟಾನಗೊಳಿಸುತ್ತಿದ್ದು, ಕುಂದಾಪುರ ಪರಿಸರದಲ್ಲಿ ಪ್ರತಿನಿತ್ಯ 120 ಜನರಿಗೆ ಮಧ್ಯಾಹ್ನ , ರಾತ್ರಿ ಊಟ ಒದಗಿಸುತ್ತಿದೆ. ವಾಹನಗಳಲ್ಲಿ ಅನ್ನ, ಸಾಂಬಾರು, ಸಾರು, ಉಪ್ಪಿನಕಾಯಿ ಮುಂತಾದ ಪದಾರ್ಥಗಳನ್ನು ತುಂಬಿಕೊಂಡು ತಟ್ಟೆಯಲ್ಲಿ ಊಟ ವಿತರಿಸಲಾಗುತ್ತಿದೆ. ತಾಲ್ಲೂಕು ತಹಶೀಲ್ದಾರ್ ಮಾರ್ಗದರ್ಶನ ದೊಂದಿಗೆ ಈ ಕಾರ್ಯಕ್ರಮದಲ್ಲಿ ಸಿಟಿ ಜೇಸಿಸ್‍ನಅಧ್ಯಕ್ಷ ನಾಗೇಶ್ ನಾವುಡ, […]

Read More

JANANUDI.COM NETWORK ಲಾಕ್ ಡೌನ್  ತೊಂದರೆಗೆ ಸಿಲುಕಿದ ವಲಸೆ ಕೂಲಿ ಕಾರ್ಮಿಕರಿಗೆ, ಅನಾಥರಿಗೆ: ಹಿರಿಯರಾದ ಕೆ.ಜಿ.ರಮಾನಂದ ಊಟದ ವ್ಯವಸ್ಥೆ ಮಾಡಿದರು     ಕುಂದಾಪುರ ಎ. 11.ಕೊರೊನಾದಿಂದಾಗಿ ಲಾಕ್ ಡೌನ್ ಮಾಡಿದ್ದರಿಂದ ಹಲವಾರು ಜನ ವಿವಿಧ ರೀತಿಯ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೆಲವು ವಲಸೆ ಕೂಲಿ ಕಾರ್ಮಿಕರು ಅತಂತ್ರ ಸ್ಥಿಯಲ್ಲಿದ್ದು ಹಸಿವೆಯಿಂದ ಇದ್ದಾರೆ. ಕೆಲವರು ಯಾವುದೋ ಕೆಲಸಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತು ಹೋಟೆಲು ತಿನ್ನುವ ವ್ಯವಸ್ಥೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದವರಿದ್ದಾರೆ , ಕೆಲಸ ಕಾರ್ಯಾಕ್ಕೆ ಹೋಗಿ ಬರುವಂತ […]

Read More

JANANUDI.COM NETWORK   ಲಾಕ್ ಡೌನ್  ತೊಂದರೆಗೆ ಸಿಲುಕಿದ ವಲಸೆ ಕೂಲಿ ಕಾರ್ಮಿಕರಿಗೆ, ಅನಾಥರಿಗೆ: ಕೆ.ಪಿ ಅರುಣ್‌ರವರ  ಮಿತ್ರರರಾದ    ಕೆ.ಮದುಕರ ಮತ್ತು   ಆಶಾಲತಾ ದಂಪತಿ ದಂಪತಿಗಳಿಂದ ಊಟದ ವ್ಯವಸ್ಥೆ ಮಾಡಿದರು.     ಕುಂದಾಪುರ, ಎ.8: ಕೊರೊನಾದಿಂದಾಗಿ ಲಾಕ್ ಡೌನ್ ಮಾಡಿದ್ದರಿಂದ ಹಲವಾರು ಜನ ವಿವಿಧ ರೀತಿಯ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೆಲವು ವಲಸೆ ಕೂಲಿ ಕಾರ್ಮಿಕರು ಅತಂತ್ರ ಸ್ಥಿಯಲ್ಲಿದ್ದು ಹಸಿವೆಯಿಂದ ಇದ್ದಾರೆ. ಕೆಲವರು ಯಾವುದೋ ಕೆಲಸಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತು ಹೋಟೆಲು ತಿನ್ನುವ ವ್ಯವಸ್ಥೆ ಇಲ್ಲದೆ ಸಂಕಷ್ಟಕ್ಕೆ […]

Read More

ವರದಿ : ಚಂದ್ರಶೇಖರ ಶೆಟ್ಟಿ, ಕುಂದಾಪುರ   ಬೀಜಾಡಿ: ಕುಂದಾಪುರದ ಶಾಸಕರ ದಿನಸಿ ಕಿಟ್ ವಿತರಣೆ    ಬೀಜಾಡಿ: ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬೀಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಡಿತರ ಚೀಟಿ ಇಲ್ಲದವರಿಗೆ ಕೊಡಮಾಡಿದ 25 ಪಡಿತರ ಕಿಟ್‍ನ್ನು ಶುಕ್ರವಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ್ ಹೆಬ್ಬಾರ್, ಮಂಜುನಾಥ ಕುಂದರ್, ಬಸವ ಕುಂದರ್, ಮನೀಷ್ ಶಿರಿಯಾನ್, ಸತ್ಯ ತಿಂಗಳಾಯ, ನಾಗೇಶ್, ಪ್ರವೀಣ್, ಉದಯ ಕಾಂಚನ್, ಸಚಿನ್ ಕುಂದರ್ […]

Read More

JANANUDI.COM NETWORK   ಪಡುಕೋಣೆ ಚರ್ಚ್‌ನಲ್ಲಿ 7  ಜನರಿಂದ ಪ್ರಾಥನೆ ಸಲ್ಲಿಕೆ ಕೇಸು ದಾಖಲು: ಮಂದಿರ ಚರ್ಚಗೆ ಮಜ್ಜಿದಿಗೆ ಹೋಗಾಲಾಗುವುದಿಲ್ಲಾವೆಂದು ಕೊರಗುವುದಕ್ಕಿಂತ, ನಮ್ಮ ಮನೆಗಳನ್ನೆ ಮಂದಿರವನ್ನಾಗಿ ಮಾಡಿಕೊಳ್ಳಿ.       ಕುಂದಾಪುರ: ಎ.10 ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು ಸೆಕ್ಷನ್ 144 ಜ್ಯಾರಿಯಲ್ಲಿದ್ದು. ಭಾರತದಲ್ಲಿ ಧಾರ್ಮಿಕ ಸಂಸ್ಥೆಗಳಲ್ಲಿ ಜಾತ್ರೆ, ಸಭೆ ಸಮಾರಂಭಗಳು ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ಆಚರಿಸುವುದು  ನಿಷೇದವಿದೆ. ಅಂದರೆ 4 ಜನರಿಕ್ಕಿಂತ  ಹೆಚ್ಚು ಜನರು ಭಾಗವಹಿಸಲ್ಲಿಕ್ಕೆ ಆಸ್ಪದವಿಲ್ಲಾ, ಧರ್ಮಗುರುಗಳಿಗೆ ವಯಕ್ತಿಕವಾಗಿ ಪೂಜೆ ಸಲ್ಲಿಸಲು ಅವಕಾಶವಿದೆ. […]

Read More

JANANUDI.COM NETWORK   ಕುಂದಾಪುರ: ಲಾಕ್ ಡೌನ್  ಫ್ರಿ ಸಮಯದಲ್ಲಿ ಒಷಧಿ  ತರಕಾರಿ , ಗ್ರೋಸರಿ, ಬೇಕರಿ ಅಂಗಡಿಗಳಲ್ಲಿ ಅಂಚೆ ಕಚೇರಿಯಲ್ಲಿ ಜನರ ಸಾಲೇ ಸಾಲು     ಕುಂದಾಪುರ, ಎ.8: ಇವತ್ತು ಲಾಕ್ ಡೌನ್ ಫ್ರಿ ಸಮಯದ ವೇಳೆ ಕುಂದಾಪುರ ನಗರದಲ್ಲಿ ಜನರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಅವಶ್ಯಕತೆಯ ಸಾಮಾಗ್ರಿಗಳನ್ನು ಖರೀದಿಸುವರನ್ನು  ಕಾಣಾಲಾಯಿತು.    ಅದರಲ್ಲಿಯೂ ಎಲ್ಲಾ ಓಷಧಿ ಅಂಗಡಿಗಳಲ್ಲಿ ಜನರ ಸಾಲಾಗಿ ನಿಂತಿದ್ದರು. ಜನಓಷಧಿ ಶಾಪ್ ನಲ್ಲಿ ವಿಪರೀತ ಜನ ಜಮಾಯಿಸಿದ್ದರು. ಹಾಗೆಯೇ […]

Read More