ಉಪ್ಪುಂದ: ಶಾಲೆ ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ಕಾಲುಸಂಕ ದಾಟುವಾಗ ಆಯತಪ್ಪಿ 2ನೇ ತರಗತಿಯ ವಿದ್ಯಾರ್ಥಿನಿ ನೀರುಪಾಲಾದ ಘಟನೆ ಕಾಲ್ತೋಡು ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.    ಬೊಳಂಬಳ್ಳಿಯ ಮಕ್ಕಿಮನೆ ಮನೆ. ಪ್ರದೀಪ್‌ ಪೂಜಾರಿ ಹಾಗೂ ಸುಮಿತ್ರಾ ಅವರ ಪುತ್ರಿ ಸನ್ನಿಧಿ(7) ನೀರು ಪಾಲಾಗಿದ್ದು ಹುಡುಕಾಟ ತೀವ್ರಗೊಂಡಿದೆ. ಸ.ಹಿ.ಪ್ರಾ. ಶಾಲೆ. ಚಪ್ಪರಿಕೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿರುವ. ಸನ್ನಿಧಿ ಸಂಜೆ ಶಾಲೆ ಬಿಟ್ಟು ಮನೆಗೆ ಬರುವಾಗ ಬೀಜಮಕ್ಕಿ ಎಂಬಲ್ಲಿ ಕಾಲು ಸಂಕವಿದ್ದು, ದಾಟುವಾಗ ಆಯಾತಪ್ಪಿ ಹಳ್ಳಕ್ಕೆ ಬಿದ್ದಿದ್ದಾಳೆ. ಕೂಡಲೇ […]

Read More

ಸೀನಿಯರ್ ಛೇಂಬರ್ ಇಂಟರ್‍ನ್ಯಾಶನಲ್ ಉಡುಪಿ ಟೆಂಪಲ್ ಸಿಟಿ ವತಿಯಿಂದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಬ್ರಹ್ಮಾವರದ ಲೈಬ್ರೆರಿಗೆ ಪುಸ್ತಕವನ್ನು ಕ್ರೋಢಿಕರಿಸುವ “ಪುಸ್ತಕ ಜೋಳಿಗೆ ಅಭಿಯಾನ”ಕ್ಕೆ ಪ್ರಪಥಮ ಕೊಡುಗೆಯಾಗಿ ವಿವಿಧ ಪುಸ್ತಕಗಳನ್ನು ನೀಡಲಾಯಿತು.ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಜರುಗಿದ ಪುಸ್ತಕ ಹಸ್ತಾಂತರಿಸುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀನಿಯರ್ ಛೇಂಬರ್ ಉಡುಪಿಯ ಅಧ್ಯಕ್ಷ ಜಗದೀಶ್ ಕೆಮ್ಮಣ್ಣು ವಹಿಸಿ ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಸೀನಿಯರ್ ಛೇಂಬರ್‍ನ ರಾಷ್ಟ್ರೀಯ ನಿರ್ದೇಶಕ ಚಿತ್ರಕುಮಾರ್ ಭಾಗವಹಿಸಿದ್ದರು. ವೇದಿಕೆಯಲ್ಲಿ ನಿರ್ದೇಶಕರಾದ ತುಳಸಿದಾಸ್ […]

Read More

ನಮ್ಮ ನಡೆ-ನುಡಿ, ಆಚಾರ-ವಿಚಾರ, ಹಬ್ಬ-ಹರಿದಿನ ಮತ್ತು ಸಂಪ್ರದಾಯಗಳನ್ನು ವಿೂೀರದೆ ಎಲ್ಲರಲ್ಲಿ ಸೌಹಾರ್ದತೆಯಿಂದ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಬಾಳಿ ಬದುಕುವುದೇ ವ್ಯಕ್ತಿತ್ವ. ಅದರೊಂದಿಗೆ ಕೆಲವು ಮೌಲ್ಯಗಳನ್ನು ವಿದ್ಯಾರ್ಥಿ ದೆಸೆಯಿಂದ ರೂಢಿಸಿಕೊಂಡು ತಂದೆ, ತಾಯಿ, ಗುರುಹಿರಿಯರನ್ನು ಗೌರವಿಸಿ ವಿದ್ಯಾರ್ಜನೆ ಮಾಡಿ ಜೊತೆ ಜೊತೆಗೆ ಸಾಮಾಜಿಕವಾಗಿ ಗೌರವದಿಂದ ಬದುಕುವುದೇ ಜೀವನ ಮೌಲ್ಯಗಳು ಎಂದು ಶ್ರೀ ವಿಜಯ ನಾಯ್ಕ್, ಅಧ್ಯಕ್ಷರು ಗ್ರಾಮ ಪಂಚಾಯತ್ ನಾಲ್ಕೂರು ಹೇಳಿದರು. ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ) ಬಾಳ್ಕುದ್ರು ಹಂಗಾರಕಟ್ಟೆ ಗ್ರಾಮ ಪಂಚಾಯತ್ ನಾಲ್ಕೂರು, ಸರಕಾರಿ ಪ್ರೌಢಶಾಲೆ ನಾಲ್ಕೂರು […]

Read More

ಕಥೊಲಿಕ್ ಸಭಾ ಉಡುಪಿ ಪ್ರದೇಶ(ರಿ) ಬಸ್ರೂರು ಘಟಕ  ಹಾಗೂ ಮಿತ್ರ ಜ್ಯೋತಿ ಟ್ರಸ್ಟ್  ಮೂಡ್ಕೇರಿ ಬಸ್ರೂರು ಮತ್ತು ಕಾರ್ಡಿಯೋಲಜಿ ಡೋರ್ ಸ್ಟೆಸ್ CAD ಫೌಂಡೇಶನ್ ಟ್ರಸ್ಟ್ ವತಿಯಿಂದ “ಉಚಿತ ಇಸಿಜಿ ಹಾಗೂ ಟೆಲಿಕನ್ಸಟೇಶನ್ ಕಾರ್ಯಕ್ರಮವನ್ನು ಬಸ್ರೂರು ಸಂತ ಮೇರಿ ಫಿಲಿಪ್ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. (ಅ.7)     ಕಾರ್ಯಕ್ರಮವನ್ನು ಸಂತ ಮೇರಿ ಫಿಲಿಪ್ ಚರ್ಚಿನ ಗುರುಗಳಾದ ವಂ|ಫಾ|ಚಾರ್ಲ್ಸ್ ನೊರೊನ್ಹಾರವರು ಉದ್ಘಾಟಿಸಿ “ಇಂತಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಹೆಚ್ಚಾಗಿ ಮೂಡಿ ಬರಲಿ, ಇದರಿಂದ ಹ್ರದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಜಾಗ್ರತರಾಗಲು […]

Read More

Second Day of Novena at Stella Maris Church, KalmadyThe nine-day novena prayers in preparation of the proclamation and Dedication of Our Lady ofVailankanni centre at Kalmady as a diocesan Shrine, began on Saturday, August 6. On the SecondDay of Novena Rev. Fr Royson Fernandes, Editor of Uzvaad, an Udupi Diocesan Newsletter,conducted the novena prayers on […]

Read More

ಆರೋಗ್ಯ ಇಲಾಖೆಯವರು ಮಾಡಬೇಕು . ಕಾಲ ಕಾಲಕ್ಕೆ ವೈದ್ಯರು ನೀಡುವ ಸಲಹೆ ಸೂಚನೆಗಳನ್ನು ತಾಯಂದಿರು ಪಾಲಿಸಬೇಕು . ಆಶಾ ಕಾರ್ಯಕರ್ತೆಯರು , ಅಂಗನವಾಡಿ ಕಾರ್ಯಕರ್ತೆಯರು ನಿರಂತರವಾಗಿ ಸ್ತನ್ಯಪಾನದ ಬಗ್ಗೆ ತಾಯಂದಿರಿಗೆ ಅರಿವು ಮೂಡಿಸಬೇಕು . ಗರ್ಭಿಣಿಯರು ಮತ್ತು ಬಾಣಂತಿಯರು ಮನೆಯಲ್ಲಿ ದೊಡ್ಡವರು ಹೇಳುವಂತಹ ಮೂಡನಂಬಿಕೆಗಳನ್ನು ಕೈ ಬಿಡಬೇಕು ಎಂದು ತಿಳಿಸಿದರು . ಕೋಲಾರ ತಾಲ್ಲೂಕಿನ ಆರೋಗ್ಯಾಧಿಕಾರಿಗಳಾದ ಡಾ || ಎ.ವಿ.ನಾರಾಯಣಸ್ವಾಮಿ ಅವರು ಮಾತನಾಡಿ , ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಸ್ತನ್ಯಪಾನ ದಿನ ಎಂದು ಹಮ್ಮಿಕೊಳ್ಳಲಾಗುತ್ತಿದೆ . […]

Read More

The nine-day novena prayers in preparation of the proclamation and Dedication of Our Lady ofVailankanni centre at Kalmady as a diocesan Shrine, began on Saturday, August 6. Most Rev. FrValerian Mendonca, Rector of the Our Lady of Miracles Cathedral, Kallianpura hoisted the flag andconducted the novena prayers on the first day.Feast of Our Lady of […]

Read More

ಕೋಟ: ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕ, ಮಹಿಳಾ ಸಂಘಟನೆ ಕೋಟೇಶ್ವರ ಘಟಕದ ಆಶ್ರಮದಲ್ಲಿ ಬೀಜಾಡಿ ಮಿತ್ರಸೌಭದಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಪೂಜೆ ಸಂಭ್ರಮದಿಂದ ಜರುಗಿತು. ಕುಂದಾಪುರ ವ್ಯಾಸರಾಜ ಮಠದ ಪೂರೋಹಿತ ವಿಜಯ ಪೆಜತ್ತಾಯ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.ಈ ಸಂದರ್ಭದಲ್ಲಿ ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ಉದಯ ಗಾಣಿಗ, ಗೌರವಾಧ್ಯಕ್ಷ ಪ್ರಕಾಶ ಗಾಣಿಗ, ಉಪಾಧ್ಯಕ್ಷ ಪ್ರಕಾಶ ಗಾಣಿಗ ಗೋಪಾಡಿ, ಕಾರ್ಯದರ್ಶಿ ರಾಮಚಂದ್ರ ಗಾಣಿಗ ಡೊಡ್ಡೋಣಿ, ಕೋಶಾಧಿಕಾರಿ ಗಿರೀಶ್ ಗಾಣಿಗ, ಮಹಿಳಾ ಸಂಘಟನೆ ಕೋಟೇಶ್ವರ ಘಟಕದ […]

Read More

ಕುಂದಾಪುರ : ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಇಲ್ಲಿ ವಿವಿಧ ಕ್ಲಬ್‍ಗಳ ಉದ್ಘಾಟನೆಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳು ಹಾಗೂ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾಗಿರುವ ಅತೀ ವಂದನೀಯ ಗುರು ಸ್ಟ್ಯಾನಿ ತಾವ್ರೊರವರು ವಿವಿಧ ಕ್ಲಬ್‍ಗಳು ಶಾಲಾ ಚಟುವಟಿಕೆಯಲ್ಲಿ ಭಾಗವಹಿಸುವ ಹಾಗೂ ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡಿರುವ ಕುರಿತು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಸನ್‍ರೈಸ್ ರೋಟರಿ ಕ್ಲಬ್‍ನ ಅಧ್ಯಕ್ಷರಾಗಿರುವ ರೋಟೇರಿಯನ್ ಬಿ.ಎಂ ಚಂದ್ರಶೇಖರ್‍ರವರು ವಿವಿಧ […]

Read More