
ಕಾರ್ಕಳ: “ದೇವರಿಗೆ ಮಹಿಮೆ ನೀಡುವ ಬದುಕು ನಿಜಕ್ಕೂ ಸಾರ್ಥಕ”: ಬಿಷಪ್ ಜೀವರ್ಗೀಸ್ ಮಾರ್ ಮಕರಿಯೊಸ್ ಕಲಯಿಲ್“ಪ್ರಭು ಯೇಸುಕ್ರಿಸ್ತರ ಮುಖಾಂತರ ಕಾಲಪೂರ್ಣತೆಯಲ್ಲಿ ಪ್ರಕಟವಾದ ದೇವರ ಸುವಾರ್ತೆಯಲ್ಲಿ ನಂಬಿಕೆ ಇಟ್ಟು, ಅದನ್ನು ವೈಯಕ್ತಿಕ ಜೀವನದಲ್ಲಿ ಅಳವಡಿಸಿ, ಅದರಂತೆ ಬಾಳಲು ಪಣತೊಡುವವರು ತಮ್ಮ ಜೀವನದಲ್ಲಿ ದೇವರಿಗೆ ಮಹಿಮೆ ನೀಡುತ್ತಾರೆ. ಸುವಾರ್ತೆಯ ಸಂದೇಶ ಸದ್ಗುಣಗಳನ್ನು ಬೆಳೆಸಲು ಮತ್ತು ಸಮಾಜಮುಖಿಯಾಗಿ ಬಾಳಲು ಆಧಾರ. ಇದರಂತೆ ಬಾಳುವ ವಿಶ್ವಾಸಿಗಳ ಬದುಕು ನಿಜಕ್ಕೂ ಸಾರ್ಥಕ” ಎಂದರು ಪುತ್ತೂರು ಸೀರೊ ಮಲಂಕರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಜೀವರ್ಗೀಸ್ ಮಾರ್ […]

ಆತ್ತೂರ್: ಆತ್ತೂರ್ ಸಾಂ.ಲೊರೆಸ್ ಬಾಸಿಲಿಕಾ ಮಹಾ ಪರಬ್ ಜನವರಿಚ್ಯಾ 22 ವೆರ್ ಆರಂಭ್ ಜಾಲಾಸ್ತಾಂ, ಪರ್ಬೆಚ್ಯಾ ಪಯ್ಲ್ಯಾ ದಿಸಾ ಆಕ್ರೇಚ್ಯಾ ರಾತಿ 8 ವೊರಾಚ್ಯಾ ಬಲಿದಾನಾಕ್ ಕುಂದಾಪುರ್ ರೊಜಾರ್ ಮಾಯ್ ಫಿರ್ಗಜೆಚ್ಯಾ ಗಾಯಾನ್ ಪಂಗ್ಡಾನ್ ಗಾಯನ್ ಚಲವ್ನ್ ವೆಲೆಂ. ಗಾಯಾನ್ ಪಂಗ್ಡಾನ್ ಉತ್ತಮ್ ರೀತಿನ್ ಗಾಯಾನ್ ಗಾಯ್ಲೆಂ. ಉಡುಪಿ ವಾರಾಡೊ ಪ್ರಧಾನ್, ಉಡುಪಿ ಫಿರ್ಗಜೆಚೊ ವಿಗಾರ್ ಭೊ|ಮಾ|ಬಾ|ಚಾರ್ಲ್ಸ್ ಮಿನೆಜೆಸ್ ಹಾಣಿ ಬಲಿದಾನ್ ಭೆಟಯ್ಲೆಂ. ಕುಂದಾಪುರ್ ಫಿರ್ಗಜೆಚೊ ಸಹಾಯಕ್ ಯಾಜಕ್ ಮಾ|ಬಾ|ಅಶ್ವಿನ್ ಆರಾನ್ಹಾ ಆನಿ ಸಯ್ರ್ಯಾ ಯಾಜಕಾನ್ ಸಹ […]

ಕುಂದಾಪುರ,ಜ.20 ಕೊಟೇಶ್ವರ ಕಟ್ಕರೆಯ ಬಾಲ ಯೇಸುವಿನ ಕಾರ್ಮೆಲ್ ಮಠಾಶ್ರಮದ ರಜತ್ಸೋವ ಮತ್ತು ಬಾಲಾ ಯೇಸುವಿನ ವಾರ್ಷಿಕ ಮಹೊತ್ಸೋವವು ಜನವರಿ 19 ಶನಿವಾರದಂದು ಸಂಜೆ ಭಕ್ತಿ ಬಲಿದಾನದ ಮೂಲಕ ಆಚರಿಸಲಾಯಿತು. ಪವಿತ್ರ ಪುಸ್ತಕದ ವಾಕ್ಯವನ್ನು ಪಠಿಸಿದ ಮಡ್ಯಾಂತರ್ ಚರ್ಚಿನ ಧರ್ಮಗುರು ವಂ|ಜೋಸೆಫ್ ಡಿಸೋಜ “ನೀವು ಸತ್ಯ ಅರಿತರೆ, ನಿಮಗೆ ಸತ್ಯ ಮುಕ್ತಿಯನ್ನು ನೀಡುತ್ತದೆ, ಸತ್ಯ ಎಂದರೆ ಯೇಸು, ಮನುಷ್ಯನ ಜೊತೆ ಇರುವುದು ನನಗೆ ಸಂತೋಷ ತರುತ್ತೆ ಎಂದು ಯೇಸು ಹೇಳಿದ್ದಾನೆ., ಮನುಷ್ಯರ ಜೊತೆ ಮನುಷ್ಯನಾಗಿ ನಾನು ಜೀವಿಸುತ್ತೇನೆ. ಜ್ಯುಬಿಲಿ […]

ಶ್ರೀನಿವಾಸಪುರ: ಗ್ರಾಮೀಣ ಪ್ರದೇಶಗಳ ಜನರ ಅಹವಾಲುಗಳಿಗೆ ತ್ವರಿತ ಸ್ಪಂದನೆ ಹಾಗೂ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ದೊರೆತ ಸೌಲಭ್ಯಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ವರದಾನವಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು.ಇಂದು ಶ್ರೀನಿವಾಸಪುರ ತಾಲ್ಲೂಕಿನ ಕಸಬಾ ಹೋಬಳಿಯ ಆಲವಟ್ಟ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರ ಗ್ರಾಮೀಣ ಪ್ರದೇಶದ ಜನರ ಅಹವಾಲುಗಳಿಗೆ ಸ್ಪಂದಿಸಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಪ್ರತಿ ತಿಂಗಳು ಮೂರನೇ […]

ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಹಾಗೂ ತಲ್ಲೂರು ರೋಟರಿ ಸಮುದಾಯ ದಳ ಸೇರಿ ಹಟ್ಟಿಯಂಗಡಿಯ ಶ್ರೀಮತಿ ಆಚಾರ್ಯರಿಗೆ ಸ್ತ್ರೀ ಸಬಲೀಕರಣದ ಯೋಜನೆಯ ಭಾಗವಾಗಿ ರೋ. ಕೆ. ಪಿ. ಭಟ್ ಹಾಗೂ ರೋ. ಶೋಭಾ ಭಟ್ ದಂಪತಿಗಳು ಕೊಡ ಮಾಡಿದ ಹೊಲಿಗೆ ಯಂತ್ರವನ್ನು ಹಸ್ತಾಂತರಿಸಲಾಯಿತು.ರೋಟರಿ ಅಧ್ಯಕ್ಷ ರೋ. ಸತ್ಯನಾರಾಯಣ ಪುರಾಣಿಕ, ಮಾಜಿ ಅಧ್ಯಕ್ಷರಾದ ರೋ. ಕೆ.ಪಿ ಭಟ್, ಸಭಾಪತಿ ರೋ. ಓಝ್ಲಿನ್ ರೆಬೆಲ್ಲೊ, ಸಮುದಾಯ ದಳದ ಅಧ್ಯಕ್ಷ ಜಗದೀಶ ಆಚಾರ್ಯ, ಕಾರ್ಯದರ್ಶಿ ಸದಾನಂದ ಆಚಾರ್ಯ ಹಾಗೂ ಸರ್ವ ಸದಸ್ಯರು […]

ಕುಂದಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಘಟಕ, ಸರಕಾರಿ ಆಸ್ಪತ್ರೆ ಕುಂದಾಪುರ ಇದರ ವಾಕ್ (ಮಾತು) ಮತ್ತು ಶ್ರವಣ ವಿಭಾಗಕ್ಕೆ ಜನವರಿ 19 ರಂದು ರೂ. 87,000/- ಬೆಲೆಯ ಪೀಠೋಪಕರಣ ಗಳನ್ನು ನೀಡಿದರು. ಈ ದೇಣಿಗೆಯನ್ನು ರೆಡ್ ಕ್ರಾಸ್ ಸಭಾಪತಿ ಎಸ್ ಜಯಕರ ಶೆಟ್ಟಿ ಇವರು ಆಡಳಿತ ಶಸ್ತ್ರ ಚಿಕಿತ್ಸಕರಾದ ಡಾ. ರಾಬರ್ಟ್ ರೆಬೆಲ್ಲೊ ಇವರಿಗೆ ಹಸ್ತಾಂತರಿಸಿದರು. ಈ ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಉಪ ಸಭಾಪತಿ ಡಾ. ಉಮೇಶ್ ಪುತ್ರನ್, ಕಾರ್ಯದರ್ಶಿ ವೈ. ಸೀತಾರಾಮ […]

ಗಂಗೊಳ್ಳಿ: ಗಂಗೊಳ್ಳಿ ಕೊಸೆಸಾಂವ್ ಮಾತಾ ಇಗರ್ಜಿಯ ಅಧೀನದಲ್ಲಿರುವ ಕನ್ನಡಕುದ್ರುವಿನ ಸಂತ ಜೋಸೆಫ್ ವಾಜ್ ಪ್ರಾರ್ಥನಾಲಯದಲ್ಲಿ ಪಾಲಕ ಸಂತ ಜೋಸೆಫ್ ವಾಜ್ ರವರ ವಾರ್ಷಿಕ ಹಬ್ಬವನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.ಕಂಡ್ಲೂರು ಚರ್ಚಿನ ಧರ್ಮಗುರು ವಂ|ಕೆನ್ಯುಟ್ ಬಾರ್ಬೊಜಾ ದೇವರ ವಾಕ್ಯವನ್ನು ಪಠಿಸಿ “ಯೇಸುವಿಗೆ ಆರಂಭದಿಂದಲೇ, ಅಡ್ಡಿ ಆತಂಕಗಳು ಎದುರಾದವು, ಆದರೆ ಅವುಗಳೆಲ್ಲದರ ಮೇಲೆ ಅವರು ಜಯ ಸಾಧಿಸಿದರು. ಹಾಗೇ ನಾವು ನಮಗೆ ಬರುವಂತಹ ತೊಂಅದ್ರೆ ಅಡ್ಡಿ ಆತಂಕಗಳ ಮೇಲೆ ಜಯ ಸಾಧಿಸಬೇಕು, ನಮಗೆ ಬರುವ ತೊಂದರೆಗಳನ್ನು, ನಾವು ಆಶಿರ್ವಾವದವನ್ನಾಗಿ ಬದಲಿಸಿಕೊಳ್ಳಬೇಕು, ನಾವು […]

Mangaluru: Annual sports meet 2023, Athena institute of health sciences was organised on 19.01.2023 at Mangala stadium, Mangaluru. The inaugural programme was commenced by invoking God’s blessings through a prayer song at 8.00am with the march past led by the college band followed by the athletes and all the batches of students of Athena institute […]

Udupi : Our Lady of Miracles Cathedral of Udupi diocese celebrated Parochial Feast with tradition and fervor on Wednesday, January 18, 2023. After the distribution of honoring candles to sponsors for the celebration of the feast, Rector of the Cathedral Very Rev Fr. Valerian Mendonca, the Solemn Eucharist celebration began at 10.30 am. The procession […]