
ಗ೦ಗೊಳ್ಳಿ. ಫೆ. 20 : ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮೇಳನ “ಗಂಗಾವಳಿ” ಕಾರ್ಯಕ್ರಮದ ಎರಡನೇ ಗೋಷ್ಠಿಯಾಗಿ ಕವಿ ಗೋಷ್ಟಿ ನಡೆಯಿತು. ಈ ಕವಿ ಗೋಷ್ಟಿಯಲ್ಲಿ ಬರ್ನಾಡ್ ಡಿ’ಕೋಸ್ತಾ, ಅವರು “ಎಂತಹ ಕಂಪನ” ಭೂಕಂಪನದ ಬಗ್ಗೆ ಮಾರ್ಮಿಕವಾಗಿ ತಮ್ಮ ಕವಿತೆಯನ್ನು ಪ್ರಚುರ ಪಡಿಸಿದರು. ಜಗದೀಶ ದೇವಾಡಿಗ ಮುಳ್ಳಿಕಟ್ಟೆ ಸೌರ್ಹಾದತೆಯ ಬಗ್ಗೆ, ದೇವಿ ಪ್ರಸಾದ್ ಶೆಟ್ಟಿ ಬೈಲೂರು ಸಮಾಜದ ಬಗ್ಗೆ, ಶ್ರೀಮತಿ ಸುಪ್ರಸನ್ನಾ ನಕ್ಕತ್ತಾಯ ಕೋಟೇಶ್ವರ ಬಾಲ್ಯದ ಬಗ್ಗೆ, ನಾಗರಾಜ್ ಖಾರ್ವಿ ಕಂಚುಗೋಡು, ತಗ್ಗುವಿಕೆಯ ಬಗ್ಗೆ, ಜಗದೀಶ ದೇವಾಡಿಗ […]

ಗ೦ಗೊಳ್ಳಿ, ಫೆ. 20 : ಮತ್ಸ್ಯ ನಗರಿ ಗಂಗೊಳ್ಳಿಯಲ್ಲಿ ಕುಂದಾಪುರ ತಾಲೂಕು ೧೮ ನೇ ಸಾಹಿತ್ಯ ಸಮ್ಮೇಳನ ಫೆ. 19 ರಂದು ಇಲ್ಲಿನ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿಜ್ರಂಭಣೆಯಿಂದ ನಡೆಯಿತು ಸಮ್ಮೇಳನದ ಸರ್ವಾಧ್ಯಕ್ಷೆತೆ ವಹಿಸಿದ್ದ ನಿವ್ರತ್ತ ಅಧ್ಯಾಪಕ, ಸಾಹಿತಿ ಖ್ಯಾತ ಅಂಕಣಗಾರ ಕೋಣಿ ಶಿವಾನಂದ ಕಾರಂತರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ಕುಂದ ಕನ್ನಡ ಆಕಾಡೆಮಿ ಸ್ಥಾಪನೆಯಾಗ ಬೇಕು, ಹಾಗೇ ಕುಂದಾಕನ್ನಡ ಅಧ್ಯಯನ ಪೀಠ ಸ್ವಾಪನೆಯಾಗಬೇಕು, ಸರಕಾರ ತಮ್ಮ ಸರಕಾರಿ ಕನ್ನಡ ಶಾಲೆಗಳಿಗೆ ನೀಡುವ […]

ಶ್ರೀನಿವಾಸಪುರ: ಜನರು ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು. ಸ್ಥಳದಲ್ಲಿಯೇ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬೇಕು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.ತಾಲ್ಲೂಕಿನ ಆನೆಪಲ್ಲಿ ಗ್ರಾಮದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಶನಿವಾರ ಏರ್ಪಡಿಸಿದ್ದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಹಣಿ, ದಾನಪತ್ರ, ಪಿಂಚಣಿ, ವಿಭಾಗ ಪತ್ರ, ಪೌತಿ ಖಾತೆ ಮುಂತಾದ ವಿಷಯಗಳಲ್ಲಿ ಯಾವುದೇ ಸಮಸ್ಯೆ ಇದ್ದಲ್ಲಿ ಸರಿಪಡಿಸಲಾಗುವುದು. ಎಲ್ಲ ಸರಿಯಿದ್ದಲ್ಲಿ ಸ್ಥಳದಲ್ಲಿಯೇ ಮಾಡಿಕೊಡಲಾಗುವುದು ಎಂದು ಹೇಳಿದರು.ಗ್ರಾಮದಲ್ಲಿ 62 ಕುಟುಂಬಗಳಿದ್ದು, 330 ಮತದಾರರಿದ್ದಾರೆ. […]

ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ, ಸಮ್ಮೇಳನ ಸಮಿತಿ, ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪ. ಪೂ. ಕಾಲೇಜು ವಠಾರದಲ್ಲಿ ಇಂದು ಫೆ.19 ರಂದು ಏರ್ಪಡಿಸಿರುವ ಗಂಗಾವಳಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಗಂಗೊಳ್ಳಿ ಸರ್ವ ರೀತಿಯಲ್ಲಿ ಸಿದ್ಧಗೊಂಡಿದೆ. ವಿವಿಧ ಸಂಘಟನೆಗಳಿಂದ ಸ್ವಾಗತ ಕಮಾನುಗಳು, ಪ್ರಚಾರ ಫಲಕಗಳು ಅಳವಡಿಸಲ್ಪಟ್ಟಿದ್ದು ಕನ್ನಡ ಬಾವುಟಗಳಿಂದ ಬೀದಿ ಶೃಂಗಾರಗೊಂಡಿದೆ.ಸರಸ್ವತಿ ವಿದ್ಯಾಲಯ ವಠಾರದಲ್ಲಿ ಶಾಮಿಯಾನದ ಚಪ್ಪರ ಹಾಕಿಸಲಾಗಿದ್ದು, ಕಾಲೇಜಿನ ವಿಶಾಲ ವೇದಿಕೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ವಸ್ತು ಹಾಗೂ ಪುಸ್ತಕ ಮಳಿಗೆಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. […]

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಈ ದಿನ ಚೈತನ್ಯ ವಿಶೇಷ ಶಾಲೆಗೆ ಬೇಟಿ ನೀಡಿ, ಮಕ್ಕಳಿಗೆ ಬೋಜನದ ವ್ಯವಸ್ಥೆ ಮಾಡಿ ರೂಪಾಯಿ ಹತ್ತು ಸಾವಿರ ದೇಣಿಗೆ ನೀಡಿದರು. ಸಭಾಪತಿ ಎಸ್ ಜಯಕರ ಶೆಟ್ಟಿ ಇವರು ಪ್ರಾಸ್ತಾವಿಕ ಮಾತನಾಡಿ, ಟ್ರಸ್ಟಿಗಳಾದ ಸುಜಾತ ನಕ್ಕತ್ತಾಯ ಇವರಿಗೆ ದೇಣಿಗೆ ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ, ಎ. ಮುತ್ತಯ್ಯ ಶೆಟ್ಟಿ, ಡಾ. ಸೋನಿ, ಎನ್ ಸದಾನಂದ ಶೆಟ್ಟಿ, ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ […]

A dance contest and Indian traditional attire competition for couples including baby show and cake baking competition is also part of the event. The competitions will start at 2 pm at the premises of Don Bosco Hall. The entry for competitions will be free and the last date for registration is February 11, Saturday. The […]

ಕುಂದಾಪುರ, ಫೆ.17: ಭಾರತದ ಕರ್ನಾಟಕದಲ್ಲಿ ಜನಿಸಿ ಅನಿವಾಸಿ ಯಶಸ್ವಿ ಉದ್ಯಮಿಯಾಗಿ, ತಾನು ಗಳಿಸಿದ ಗಳಿಕೆಯಲ್ಲಿ ಜೀವನ ಪರ್ಯಾಂತ ಇಂತಿಸ್ಟು ಭಾಗ ಸಮಾಜಕ್ಕೆ, ದೀನ ದಲಿತರಿಗೆ, ಸಂಘ ಸಂಸ್ಥೆಗಳಿಗೆ ದಾನ ಧರ್ಮ ಮಾಡುವೆನು ಎಂದು ನಿರ್ಧರಿಸಿ, ಹಾಗೇ ದಾನ ಧರ್ಮ ಮಾದಿ ಸಮಾಜದಲ್ಲಿ ಆದರ್ಶ ಪುರುಷನಾಗಿ ಹೊರಹೊಮ್ಮಿದ ಡಾ|ರೊನಾಲ್ಡ್ ಕುಲಾಸೊ ಇವರನ್ನು ಇತ್ತೀಚೆಗೆ ಲಂಡನ್ನಿನ “ವರ್ಲ್ಡ್ ಬುಕ್ ರೆಕಾರ್ಡ್ಸ್” ಸಂಸ್ಥೆ ಇವರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಗೌರವಿಸಿ ಕುಲಾಸೊ ಅವರ ವ್ಯಕ್ತಿತ್ವವನ್ನು ಕೊಂಡಾಡಿ, ಇವರನ್ನು ಪ್ರಪಂಚಕ್ಕೆ ಪರಿಚಯಿಸಿತು.ಇಂತಹ ಅಪರೂಪದ […]

ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ಗೆ ಉಡುಪಿ ವೈಕುಂಠ ಬಾಳಿಗ ಕಾನೂನು ಕಾಲೇಜಿನ 100 ವಿದ್ಯಾರ್ಥಿಗಳ ತಂಡ ಭೇಟಿ ನೀಡಿ ಸಂವಾದ ನಡೆಸಿದರು.ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ನಿಕಟ ಪೂರ್ವಾಧ್ಯಕ್ಷರಾದ ಬೋಳ ಉದಯ ಅಂಚನ್ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಉಡುಪಿ ವೈಕುಂಠ ಬಾಳಿಗ ಕಾನೂನು ಕಾಲೇಜಿನ ಪ್ಯಾಕಲ್ಟಿ ಈರಪ್ಪ ಮೆದರ್, ಪಿಡಬ್ಲ್ಯುಡಿ ಕಂಟ್ರಾಕ್ಟರ್ ಅರುಣ್ ಕುಮಾರ್ ನಿಟ್ಟೆ, ಸಮಾಜ ಸೇವಕಿ ಹಾಗೂ ಅಂತರಾಷ್ಟ್ರೀಯ […]

Mangaluru:, f.15: Most Rev Dr Aloysius Paul D’Souza the emeritus Bishop of Mangalore offered the Holy Mass in honour of the Relic of Saint Anthony. The Bishop in his message said that St Anthony in his short life through his tounge , preached the word of God continuously. He sacrificed his life and made other’s […]