
ಉಡುಪಿ : ಯೇಸು ಸ್ವಾಮಿ ಜೆರುಸಲೇಂ ನಗರವನ್ನು ಪ್ರವೇಶಿಸಿದ ಸಂಕೇತವಾಗಿ ಆಚರಿಸುವ ಗರಿಗಳ ಭಾನುವಾರ (ಪಾಮ್ ಸಂಡೆ)ಯನ್ನು ಉಡುಪಿ ಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿದರು.ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಕುಂದಾಪುರ ತಾಲೂಕಿನ ಬಸ್ರೂರು ಸಂತ ಫಿಲಿಪ್ ನೆರಿ ಚರ್ಚಿನಲ್ಲಿ ನಡೆದ ಧಾರ್ಮಿಕ ವಿಧಿವಿಧಾನದಲ್ಲಿ ಭಾಗವಹಿಸಿ ಗರಿಗಳನ್ನು ಆಶೀರ್ವದಿಸಿ, ಬಲಿಪೂಜೆಯಲ್ಲಿ ಸಂದೇಶ ನೀಡಿದರು. ಈ ವೇಳೆ ಚರ್ಚ್ನ ಪ್ರಧಾನ ಧರ್ಮಗುರು ವಂ. ರೋಯ್ ಲೋಬೊ, ಸಹಾಯಕ ಧರ್ಮಗುರು ವಂ| ವಿಲ್ಸನ್ […]

ಮಂಗಳೂರು, ಏಪ್ರಿಲ್ 13: ಪವಿತ್ರ ವಾರದ ಮೊದಲ ದಿನವನ್ನು ಗುರುತಿಸುತ್ತಾ, ಅವರ್ ಲೇಡಿ ಆಫ್ ಮಿರಾಕಲ್ಸ್ ಚರ್ಚ್ ಮಂಗಳೂರು, ಯೇಸುವನ್ನು ಬಂಧಿಸಿ ಶಿಲುಬೆಗೇರಿಸುವುದಕ್ಕೆ ಮುಂಚಿತವಾಗಿ ಜೆರುಸಲೆಮ್ಗೆ ವಿಜಯೋತ್ಸವದ ಪ್ರವೇಶವನ್ನು ಸ್ಮರಿಸಲು ಪಾಮ್ ಸಂಡೆಯನ್ನು ಆಚರಿಸಿತು. ಫಾದರ್ ಮೈಕೆಲ್ ಸಂತುಮಾಯರ್ ಮೆರವಣಿಗೆ ಮತ್ತು ಪವಿತ್ರ ಯೂಕರಿಸ್ಟ್ ಅನ್ನು ಮುನ್ನಡೆಸಿದರು. ಫಾದರ್ ಬೊನಾವೆಂಚರ್ ನಜರೆತ್, ಫಾದರ್ ಉದಯ್ ಫೆರ್ನಾಂಡಿಸ್ ಮತ್ತು ಫಾದರ್ ಜೆರಾಲ್ಡ್ ಪಿಂಟೊ ಅವರು ಪವಿತ್ರ ಹಬ್ಬವನ್ನು ಆಚರಿಸಿದರು. Our Lady of Miracles Church Mangalore, celebrated […]

ವರದಿ: ಪಿ. ಆರ್ಚಿಬಾಲ್ಡ್ ಫರ್ಟಾಡೊ ಛಾಯಾಚಿತ್ರಗಳು: ಪ್ರವೀಣ್ ಕುಟಿನ್ಹೋ ಸಂತೆಕಟ್ಟೆ, ಏಪ್ರಿಲ್ 13, 2025: ಪವಿತ್ರ ವಾರದ ಪವಿತ್ರ ಋತುವು ಸಂತೆಕಟ್ಟೆ-ಕಲ್ಯಾಣಪುರದ ಮೌಂಟ್ ರೋಸರಿ ಚರ್ಚ್ನಲ್ಲಿ ಸಂತೋಷದಾಯಕ ಟಿಪ್ಪಣಿಯೊಂದಿಗೆ ಪ್ರಾರಂಭವಾಯಿತು, ಪ್ಯಾರಿಷ್ ಸಮುದಾಯವು ಪಾಮ್ ಸಂಡೆಯನ್ನು ಸ್ಮರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟುಗೂಡಿತು, ಇದು ಯೇಸುಕ್ರಿಸ್ತನು ಜೆರುಸಲೆಮ್ಗೆ ವಿಜಯೋತ್ಸವದ ಪ್ರವೇಶವನ್ನು ಗುರುತಿಸುತ್ತದೆ. ಶಾಂತಿ, ಗೆಲುವು ಮತ್ತು ಶಾಶ್ವತ ಜೀವನದ ಸಂಕೇತಗಳಾದ ತಾಳೆಗರಿಗಳನ್ನು ಮೇಲಕ್ಕೆ ಹಿಡಿದುಕೊಂಡು ಬೆಳಿಗ್ಗೆ 7:30 ಕ್ಕೆ ಮೌಂಟ್ ರೋಸರಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಂದೆ ಭಕ್ತರು […]

PHOTOS; SUNIL FERNANDES, KOTA ಕೋಟ,.13; ಕೋಟ ಸಂತ ಜೋಸೆಫ್ ಚರ್ಚಿನಲ್ಲಿ ಗರಿಗಳ ಭಾನುವಾರವನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಉಡುಪಿ ಧರ್ಮ ಕೇಂದ್ರದ ಯಾಜಕತ್ವ ಅಹ್ವಾನ ಕೇಂದ್ರದ ನಿರ್ದೇಶಕರಾದ ಅಶ್ವಿನ್ ಆರಾನ್ನ ಅತಿಥಿ ಧರ್ಮಗುರುಗಳಾಗಿ ಆಗಮಿಸಿ, ಗರಿಗಳ ಭಾನುವಾರದ ಪ್ರಾರ್ಥನ ವಿಧಿಯನ್ನು ನೆಡೆಸಿಕೊಟ್ಟರು. ಚರ್ಚಿನ ಧರ್ಮಗುರು ವಂ।ಸ್ಟ್ಯಾನಿ ತಾವ್ರೊ ಜೊತೆ ನೀಡಿ ಪ್ರಾರ್ಥನವಿಧಿಯಲ್ಲಿ ಭಾಗವಹಿಸಿದರು. ಭಕ್ತಾಧಿಗಳು ಹೆಚ್ಚಿನ ಸಂಖೆಯಲ್ಲಿ ಹಾಜರಿದ್ದರು.

ಉಡುಪಿ ; ಮಿಲಾಗ್ರಿಸ್ ಕ್ಯಾಥೆಡ್ರಲ್ ಉಡುಪಿ ಡಯಾಸಿಸ್ನ ಕಲ್ಯಾಣಪುರದ ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ಏಪ್ರಿಲ್ 10, 2025 ರ ಗುರುವಾರದಂದು ಪವಿತ್ರ ಎಣ್ಣೆಗಳ ಆಶೀರ್ವಾದ, ಕ್ರಿಸ್ತ ಬಲಿಪೂಜೆ ಮತ್ತು ಪೂಜಾರಿ ದಿನವನ್ನು ಆಚರಿಸಲಾಯಿತು. ಉಡುಪಿ ಡಯಾಸಿಸ್ನ ಬಿಷಪ್ ಅತಿ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ದಾಖಲೆ ಸಂಖ್ಯೆಯ ಡಯಾಸಿಸ್ ಮತ್ತು ಧಾರ್ಮಿಕ ಪುರೋಹಿತರೊಂದಿಗೆ ಪವಿತ್ರ ಯೂಕರಿಸ್ಟಿಕ್ ಆಚರಣೆಯನ್ನು ಆಚರಿಸಿದರು. ಬೆಳಿಗ್ಗೆ, ಡಯೋಸಿಸನ್ ಪೂರ್ವ ಸಿನೊಡ್ ಸಭೆಯು ಕಕ್ಕುಂಜೆಯ ಅನುಗ್ರಹ ಪ್ಯಾಸ್ಟೋರಲ್ ಸೆಂಟರ್ನಲ್ಲಿ ಡಯೋಸಿಸನ್ ಬಿಷಪ್ ನೇತೃತ್ವದಲ್ಲಿ […]

ಕುಂದಾಪುರ (ಎ.10): ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಮತ್ತು ವಿ. ಕೆ. ಆರ್ ಶಾಲೆಗಳಲ್ಲಿ ಆಯೋಜಿಸಿದ ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ಸೀಸನ್ – 3 ಸಮ್ಮರ್ ಕ್ಯಾಂಪ್ನ ಮೂರನೇ ದಿನವಾದ ಎಪ್ರಿಲ್ 10 ರಂದು ಶಿಬಿರಾರ್ಥಿಗಳು ʼಭಾರತ್ ಸಿನಿಮಾʼ ಮಂದಿರದಲ್ಲಿ Snow White ಸಿನಿಮಾವನ್ನು ವೀಕ್ಷಿಸಿದರು.ಹಾಗೆಯೇ ಮಧ್ಯಾಹ್ನದ ಅವಧಿಯಲ್ಲಿ ಶಿಬಿರಾರ್ಥಿಗಳು ಕುಂದಾಪುರದ ಹುಣ್ಸೆಮಕ್ಕಿಯಲ್ಲಿರುವ ಶ್ರೀಮತಿ ವಸಂತಿ ಮಂಜಯ್ಯ ಶೆಟ್ಟಿಯವರ ಮನೆಗೆ ಭೇಟಿ ನೀಡಿ, ಫಾರ್ಮ ಹೌಸ್ನಲ್ಲಿನ ವಿವಿಧ ತಳಿಯ ಹಸುಗಳ ಸಾಕಾಣಿಕೆ […]

ಮಂಗಳೂರು ; ಕಿರುಪುಷ್ಪ ಎಎ ಕೂಟ ಬಿಕ್ಕರ್ನಕಟ್ಟೆ ಮಂಗಳೂರು ದಕ ಇವರ ವತಿಯಿಂದ ನಡೆಸಲಾಗುವುದು -ಇಂದು ಸಮಾಜದಲ್ಲಿ ಹಲವಾರು ಮಂದಿ ಅಮಲು ತನದಿಂದ ಬಳಲುತ್ತಿದ್ದಾರೆ. ಇದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಇದನ್ನು ಅಮಲು ರೋಗ ಎಂದು ವಿಶ್ವ ಆರೋಗ್ಯಸಂಸ್ಥೆ ಗುರುತಿಸಿದೆ. ಅಮಲು ರೋಗವನ್ನು ಆಧ್ಯಾತ್ಮಿಕ ಜಾಗೃತಿಯಿಂದ ಪರಿಹರಿಸಿಕೊಳ್ಳಬಹುದು.ಅಧ್ಯಾತ್ಮಿಕ ಜಾಗೃತಿಗೆ ಸಂಬಂಧಪಟ್ಟ 12 ಮೆಟ್ಟಿಲುಗಳ ಕಾರ್ಯಕ್ರಮ ಹೊಂದಿಕೊಂಡಿದೆ. ಮೊದಲನೇ ಮೆಟ್ಟಿಲು ಅವರಿಗೆ ದೇವರ ಬಗ್ಗೆ ತಿಳಿಸದಿದ್ದರೂ ಅವರು ತಮ್ಮನ್ನು ಶರಣಾಗತಿಯ ಮೂಲಕ ಆಧ್ಯಾತ್ಮಿಕ ಜಗತ್ತಿಗೆ ತೆರೆದು ಕೊಳ್ಳಬಹುದು .ಆಧ್ಯಾತ್ಮಿಕ […]

ಶಂಕರನಾರಾಯಣದ ಮದರ್ ತೆರೇಸಾ’ಸ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ 102 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 101ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 99.01 ಫಲಿತಾಂಶ ಪಡೆದಿರುತ್ತಾರೆ ಕುಮಾರಿ ಅಕ್ಷಿತಾ 590 (ಶೇ. 98.3) ಅಂಕಗಳಿಸಿ ರಾಜ್ಯಮಟ್ಟದಲ್ಲಿ *10 ನೇ ರ್ಯಾಂಕ್ ಪಡೆದಿರುತ್ತಾರೆ 49 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 52 ವಿದ್ಯಾರ್ಥಿಗಳುಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ ವಾಣಿಜ್ಯ ವಿಭಾಗದಲ್ಲಿ 70 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇಕಡ 100 ಫಲಿತಾಂಶ ದಾಖಲಿಸಿರುತ್ತಾರೆ ನಿಶಾ ನಾರಾಯಣ್ ತೋಳಾರ್ 593 (ಶೇ. […]

ಕುಂದಾಪುರ (ಎ. 9 ) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಇಂದು ಶಿಬಿರಾರ್ಥಿಗಳು ಉಪ್ಪುಂದದ ಶ್ರೀಯುತ ಬಿ ಎಸ್ ಸುರೇಶ್ ಶೆಟ್ಟಿಯವರ ಮಾಲೀಕತ್ವದ ಸುಮುಖ ಸರ್ಜಿಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಭೇಟಿ ನೀಡಿ, ಆಸ್ಪತ್ರೆಗಳಲ್ಲಿ ಉಪಯೋಗಿಸಲ್ಪಡುವ ಸರ್ಜಿಕಲ್ ವಸ್ತುಗಳ ಬಗ್ಗೆ ಅಲ್ಲಿನ ಸಿಬ್ಬಂದಿಯಾಗಿರುವ ಜಯಶೇಖರ್ ಮಡಪ್ಪಾಡಿಯವರಿಂದ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಂಡರು. ಸುರೇಶ್ ಶೆಟ್ಟಿಯವರು ಮಕ್ಕಳಿಗೆ ರುಚಿ -ಶುಚಿಯಾದ ಊಟದ ವ್ಯವಸ್ಥೆಯನ್ನು […]