ಶ್ರೀನಿವಾಸಪುರ ತಾಲ್ಲೂಕಿನಯಲ್ದೂರಿನ ಶ್ರೀ ಶ್ರೀನಿವಾಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ವರ್ಷದ  ವಿದ್ಯಾರ್ಥಿಗಳಿಗೆ ಎ.ಪಿ.ಜೆ. ಅಬ್ದುಲ್ ಕಲಾಂ ರಸಪ್ರಶ್ನೆಕಾರ್ಯಕ್ರಮ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

ಶ್ರೀನಿವಾಸಪುರ ತಾಲ್ಲೂಕಿನಯಲ್ದೂರಿನ ಶ್ರೀ ಶ್ರೀನಿವಾಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ವರ್ಷದ  ವಿದ್ಯಾರ್ಥಿಗಳಿಗೆ ಎ.ಪಿ.ಜೆ. ಅಬ್ದುಲ್ ಕಲಾಂ ರಸಪ್ರಶ್ನೆಕಾರ್ಯಕ್ರಮ

 

 

ಶ್ರೀನಿವಾಸಪುರ, ತಾಲ್ಲೂಕಿನಯಲ್ದೂರಿನಲ್ಲಿರುವ ಶ್ರೀ ಶ್ರೀನಿವಾಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ವರ್ಷದ ಎ.ಪಿ.ಜೆ. ಅಬ್ದುಲ್ ಕಲಾಂ ರಸಪ್ರಶ್ನೆಕಾರ್ಯಕ್ರಮವನ್ನುಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿತಾಲ್ಲೂಕಿನ ವಿವಿಧ 11 ಶಾಲೆಗಳಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರುರಸಪ್ರಶ್ನೆಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಈ ಕಾರ್ಯಕ್ರಮದಲ್ಲಿತಾಲ್ಲೂಕಿನ ವಿವಿಧ 11 ಶಾಲೆಗಳಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರುರಸಪ್ರಶ್ನೆಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಭಾಗವಹಿಸಿದ ಶಾಲೆಗಳ ಪೈಕಿ ಶ್ರೀ ಮಾರುತಿ ವಿದ್ಯಾ ಸಂಸ್ಥೆ, ಅರಿನಾಗನಹಳ್ಳಿ ಈ ಶಾಲೆಗೆ ಪ್ರಥಮ ಪಾರಿತೋಷಕವುದೊರೆತಿದೆ. ಹಾಗೆಯೆ ಹೊಗಳಗೆರೆಯ ಜಿ.ಹೆಚ್.ಪಿ.ಎಸ್. ಶಾಲೆಗೆ ದ್ವಿತೀಯ ಸ್ಥಾನವು ದೊರೆತಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯರಾದಗೋವಿಂದಸ್ವಾಮಿ ಮತ್ತುಉಪನಿರ್ದೇಶಕರಾದರತ್ನಯ್ಯಇವರುವಿಜೇತರರಿಗೆ ಪಾರಿತೋಷಕವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತಾಧಿಕಾರಿಯಾದ ರೋ.ಎನ್. ರವೀಂದ್ರನಾಥ್, ರೋ.ಆರ್.ಎಂ.ರಾವ್, ರೋ.ಸುಮತಿರಾವ್, ನಿರ್ದೇಶಕರಾದ ನಾಗಪ್ಪ, ಮುಖ್ಯೋಪಾದ್ಯಾಯರಾದ ಶಶಿಕಲ ಮತ್ತು ಶಾಲಾ ಸಿಬ್ಬಂದಿ ಹಾಜರಿದ್ದರು.