ವಿನ್ನಿಪ್ರೆಡ್ ಫರ್ನಾಂಡೀಸ್ ರವರ ಪಾರ್ಥಿವ ಶರೀರಕ್ಕೆ  ಜಿಲ್ಲಾ ಕಾಂಗ್ರೇಸ್ ಅದ್ಯಕ್ಷರಾದ ಶ್ರಿ ಅಶೋಕ್ ಕೋಡವುರುರವರಿಂದ ಶ್ರಧಾಂಜಲಿ

JANANUDI.COM NETWORK

 

 

 

 

ವಿನ್ನಿಪ್ರೆಡ್ ಫರ್ನಾಂಡೀಸ್ ರವರ ಪಾರ್ಥಿವ ಶರೀರಕ್ಕೆ  ಜಿಲ್ಲಾ ಕಾಂಗ್ರೇಸ್ ಅದ್ಯಕ್ಷರಾದ ಶ್ರಿ ಅಶೋಕ್ ಕೋಡವುರುರವರಿಂದ ಶ್ರಧಾಂಜಲಿ

 

 

 

 

ಕುಂದಾಪುರ, ಎ.೨೯: ಮಾಜಿ  ಶಾಸಕಿ ವಿನ್ನಿಪ್ರೆಡ್ ಫರ್ನಾಂಡೀಸ್ ರವರ ಪಾರ್ಥಿವ ಶರೀರಕ್ಕೆ ಶ್ರಧಾಂಜಲಿಯನ್ನು ಜಿಲ್ಲಾ ಕಾಂಗ್ರೇಸ್ ಅದ್ಯಕ್ಷರಾದ ಶ್ರಿ ಅಶೋಕ್ ಕೋಡವುರುರವರು ಅರ್ಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರಾದ ಶ್ರಿ ಗಫೂರ್ ಸಾಹೇಬ್, ಬ್ಲಾಕ್ ಅದ್ಯಕ್ಷ ಹರಿಪ್ರಸಾದ್ ಶೆಟ್ಟಿ, ಬಿ.ಹಿರಿಯಣ್ಣ,ವಿನೋದ್ ಕ್ರಾಸ್ಟೋ,ಗಣೇಶ್ ಶೇರಿಗಾರ್, ಡೇವಿಡ್ ರವರು ಉಪಸ್ಥಿತರಿದ್ದರು.