ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ತಾಲೂಕು ಘಟಕ ಕಳೆದ ಹತ್ತು ದಿನಗಳಿಂದ ಹಳ್ಳಿ ಹಳ್ಳಿಗಳಿಗೆ ಆಹಾರ ಸಾಮಾಗ್ರಿ ಹಾಗೂ ಇತರ ಸಾಮಾಗ್ರಿ ವಿತರಣೆ.

 

JANANUDI.COM NETWORK

 

 

ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ತಾಲೂಕು ಘಟಕ ಕಳೆದ ಹತ್ತು ದಿನಗಳಿಂದ ಹಳ್ಳಿ ಹಳ್ಳಿಗಳಿಗೆ ಆಹಾರ ಸಾಮಾಗ್ರಿ ಹಾಗೂ ಇತರ ಸಾಮಾಗ್ರಿ ವಿತರಣೆ.

 

 

 

 

ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ತಾಲೂಕು ಘಟಕ ಕಳೆದ ಹತ್ತು ದಿನಗಳಿಂದ ಕುಂದಾಪುರ ತಾಲೂಕಿನ ಹಳ್ಳಿ ಹಳ್ಳಿಗಳಿಗೆ ತೆರಳಿ ಅಲ್ಲಿನ ಜನರಿಗೆ ಅಹಾರ ಸಾಮಗ್ರಿ, ಮಾಸ್ಕ್, ಸೋಪ್, ಸೆನಿಟೈಸೆರ್, ಸೀರೆ, ಬೆಡ್ ಶೀಟ್, ಟೆಂಟ್ ಇತ್ಯಾದಿಗಳನ್ನು ವಿತರಿಸುತ್ತಾ ಬಂದಿದೆ. ತಾಲೂಕಿನ ಹಳ್ಳಿ ಜನರನ್ನು ಗುರುತಿಸಿ ಕುಂದಾಪುರ ತಶಿಲ್ದಾರರು ಲಿಸ್ಟನ್ನು ಕೊಟ್ಟಿರುತ್ತಾರೆ. ರೆಡ್ ಕ್ರಾಸ್ ಸಂಸ್ತೆ ಐದು ಲಕ್ಷದ ವೆಚ್ಚದಲ್ಲಿ ( 500 ) ಮಂದಿಗೆ ಉಚಿತ ಆಹಾರ ಸಾಮಾಗ್ರಿ ಹಾಗೂ ಇತರ ವಸ್ತುಗಳನ್ನು ವಿತರಣೆ ಮಾಡಲು ನಿರ್ಧರಿಸಿದೆ.
ಈ ಕಾರ್ಯಕ್ರಮದಲ್ಲಿ ಸಭಾಪತಿ ಮತ್ತು ಕಾರ್ಯಕಾರಿ ಸಮಿತಿಯ ಎಲ್ಲರೂ ಭಾಗಿಯಾಗಿದ್ದು
ಹಳ್ಳಿ ಹಳ್ಳಿ ಗಳಿಗೆ ಕಳೆದ ಹತ್ತು ದಿನದಿಂದ ನಮ್ಮ ರೆಡ್ ಕ್ರಾಸ್ ಸಂಸ್ತೆ ಕಾರ್ಯ ನಿರ್ವಹಿಸುತ್ತಿದೆ. ಮುಖ್ಯವಾಗಿ ಸಮಿತಿಯ ಸದಸ್ಯರುಗಳಾದ ಡಾ. ಸೋನಿ, ಗಣೇಶ್ ಆಚಾರ್ಯ ಮತ್ತು ಬ್ಲಡ್ ಬೇಂಕ್ ಮೇಲ್ವಿಚಾರಕರಾದ ವೀರೇಂದ್ರ ಕುಮಾರ್ ಪ್ರತಿ ದಿನ ಈ ಕಾರ್ಯದಲ್ಲಿ ತೊಡಗಿರುತ್ತಾರೆ.
ತಾರೀಕು 18-04-2020 ರಂದು J C I   ಸಹಬಾಗಿತ್ವದಲ್ಲಿ ಸುಮಾರು 200 ಜನರಿಗೆ ಊಟದ ವ್ಯವಸ್ತೆ ಮಾಡಲಾಯಿತು.
ಹಳ್ಳಿಗಳಲ್ಲಿ ಮನೆ ಗುರುತಿಸುವಲ್ಲಿ ನಮಗೆ ನೆರವಾದ, J C I , P D O   ಮತ್ತು ಸ್ತಳೀಯ ಯುವಕ ಮಂಡಲಗಳಿಗೆ ರೆಡ್ ಕ್ರಾಸ್ ಸಭಾಪತಿಗಳಾದ ಶ್ರೀ ಎಸ್. ಜಯಕರ ಶೆಟ್ಟಿಯವರು ಅಭೀನಂದನೆ