ಮೇಘದೂತ್ ಟ್ರಾನ್ಸಪೋರ್ಟನ ಕೆ.ಚಂದ್ರಮೋಹನ ನಾಯಕ್ ನಿಧನ.

JANANUDI.COM NETWORK

 

ಮೇಘದೂತ್ ಟ್ರಾನ್ಸಪೋರ್ಟನ ಕೆ.ಚಂದ್ರಮೋಹನ ನಾಯಕ್ ನಿಧನ.

 

 

 

ಕುಂದಾಪುರದಲ್ಲಿ ಐದು ದಶಕಗಳಿಂದ ಮೇಘದೂತ್ ಟ್ರಾನ್ಸಪೋರ್ಟ ನಡೆಸಿಕೊಂಡು ಬರುತ್ತಿದ್ದ ಚಂದ್ರಮೋಹನ ನಾಯಕ್(71) ದಿನಾಂಕ 28ರಂದು ನಿಧನರಾದರು.

ಅಂಪಾರು ಗ್ರಾಮದವರಾದ ಇವರು ಉತ್ತಮ ಸಮಾಜ ಸೇವಕರೂ ಆಗಿದ್ದು ಕುಂದಾಪುರ ಶ್ರೀ ವೆಂಕಟರಮಣ ದೇವಸ್ಥಾನದ ವಿವಿಧ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದರು.
ಯುವಕ ಸಮಾಜದ ಪದಾದಿಕಾರಿಯಾಗಿ ಸೇವೆಸಲ್ಲಿಸಿದ್ದರು.

ಇವರು ಪತ್ನಿ, ಓರ್ವ ಪುತ್ರ,ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.