ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು, ಜಯಾನಂದ ಪೆರಾಜೆ ಬಂಟ್ವಾಳ ತಾಲ್ಲೂಕಿನ ಅಧ್ಯಕ್ಷರಾಗಿ ಆಯ್ಕೆ

ವರದಿ : ವರದಿ : ವಾಲ್ಟರ್ ಮೊಂತೇರೊ, ಬೆಳ್ಮಣ್ಣು

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು  ಇವರು  ದಕ್ಷಿಣ ಕನ್ನಡ ಜಿಲ್ಲೆಯ  ಬಂಟ್ವಾಳ ತಾಲ್ಲೂಕಿನ  ಅಧ್ಯಕ್ಷರನ್ನಾಗಿ ಆದರ್ಶ ಶಿಕ್ಷಕರು ,ಪ್ರಬುದ್ದ ಪತ್ರಕರ್ತರು, ತರಬೇತುದಾರರು,ಸೃಜನಶೀಲ ಸಂಪಾದಕರು,ಕುಶಲ ಸಂಘಟಕರು ಹಾಗು ಸದಾ ಕ್ರಿಯಾಶೀಲ ಹಸನ್ಮುಖಿಗಳಾದ ಶ್ರೀ ಜಯಾನಂದ ಪೆರಾಜೆಯವರು ಕಾರ್ಯ ನಿರ್ವಹಿಸಲು ದಕ್ಷ ಜಿಲ್ಲಾ ಅಧ್ಯಕ್ಷರಾದ ಡಾ.ಸುರೇಶ್ ನೆಗಳಗುಳಿಯವರು ತಿಳಿಸಿರುತ್ತಾರೆ.