ಕುಂದಾಪುರ:ಸ್ಥಳೀಯರಿಗೆ ತೊಂದರೆಯಾಗುವ ರೀತಿಯಲ್ಲಿ ಇರಿಸಿದ್ದ ಇಲೆಕ್ಟ್ರಿಕ್ ಕಂಬ ಕಾಂಗ್ರೆಸ್ ಸದಸ್ಯರಿಂದ ಸ್ಥಳಾಂತರ

JANANUDI.COM NETWORK

 

ಕುಂದಾಪುರ:ಸ್ಥಳೀಯರಿಗೆ ತೊಂದರೆಯಾಗುವ ರೀತಿಯಲ್ಲಿ ಇರಿಸಿದ್ದ ಇಲೆಕ್ಟ್ರಿಕ್ ಕಂಬ ಕಾಂಗ್ರೆಸ್ ಸದಸ್ಯರಿಂದ ಸ್ಥಳಾಂತರ 

 

 

ಕುಂದಾಪುರ, ಡಿ.23: ಕುಂದಾಪುರ ಪುರಸಭಾ ವ್ಯಾಪ್ತಿಯ ಶಾಂತಿನೆಕೇತನ ವಾರ್ಡಿನ ಗೌರಿ ದೇವಾಡಿಗರ ಮನೆಯ ಬಳಿ ಸ್ಥಳೀಯರಿಗೆ ತೊಂದರೆಯಾಗುವ ರೀತಿಯಲ್ಲಿ ಇರಿಸಿದ್ದ ಇಲೆಕ್ಟ್ರಿಕ್ ಕಂಬವನ್ನು ಕಾಂಗ್ರೆಸ್ ಸದಸ್ಯರಾದ ಅಶೋಕ್ ಸುವರ್ಣ, ವೇಣುಗೋಪಾಲ್, ಕುಮಾರ ಖಾರ್ವಿ, ದಿನೇಶ್ (ಬೆಟ್ಟ), ಶಶಿರಾಜ್, ಆನಂದ ಪೂಜಾರಿ, ಶಶಿ ನಂದಿಬೆಟ್ಟು ಮತ್ತು ಸ್ಥಳೀಯರ ಸಹಕಾರದಿಂದ ಸ್ಥಳಾಂತರಿಸಲಾಯಿತು.